ದಶಕಗಳಿಂದ ತಮ್ಮ ಜೊತೆಯಿರುವ ಆರ್ ವಿ ದೇಶಪಾಂಡೆಯವರ ಹೆಸರನ್ನೇ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಮರೆತರು!

ವಾರ್ಷಿಕ ಕದಂಬೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಸಿದ್ದರಾಮಯ್ಯ, ಭಾಷಣ ಆರಂಭಿಸುವಾಗ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರ ಹೆಸರುಗಳನ್ನು ಹೇಳುತ್ತಾರೆ. ಎಲ್ಲರ ಹೆಸರು ಅವರಿಗೆ ನೆನಪಿರುತ್ತದೆ ಆದರೆ ತಮ್ಮೊಂದಿಗೆ ದಶಕಗಳಿಂದ ಜೊತೆಗಿರುವ ಮಾಜಿ ಸಚಿವ ಹಾಗೂ ಹಳಿಯಾಳದ ಹಾಲಿ ಶಾಸಕ ಆರ್ ವಿ ದೇಶಪಾಂಡೆಯವರ ಹೆಸರು ಏನೇ ಪ್ರಯತ್ನಪಟ್ಟರೂ ನೆನಪಿಗೆ ಬರಲ್ಲ

ದಶಕಗಳಿಂದ ತಮ್ಮ ಜೊತೆಯಿರುವ ಆರ್ ವಿ ದೇಶಪಾಂಡೆಯವರ ಹೆಸರನ್ನೇ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಮರೆತರು!
|

Updated on: Mar 06, 2024 | 10:54 AM

ಕಾರವಾರ: ಅರವತ್ತಕ್ಕೆ ಅರಳು ಮರಳು ಅಂತ ಗಾದೆ ಮಾತೇ ನಮ್ಮಲ್ಲಿದೆ, ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಿಗಾದರೋ (CM Siddaramaiah) ಈಗ 75ರ ಇಳಿಪ್ರಾಯ. ಅವರ ಜ್ಞಾಪಕ ಶಕ್ತಿಯ (memory power) ಬಗ್ಗೆ ಪ್ರಶ್ನೆ ಮಾಡುವ ಪ್ರಮೇಯ ಯಾವತ್ತೂ ಸೃಷ್ಟಿಯಾಗಿರಲಿಲ್ಲ. ಇವತ್ತು ಕಾರವಾರ ಶಿರಸಿಯಲ್ಲಿ ಅಂಥದೊಂದು ಸಂಗತಿ ನಡೆಯಿತು. ಇಲ್ಲಿ ನಡೆಯುವ ವಾರ್ಷಿಕ ಕದಂಬೋತ್ಸವ ಕಾರ್ಯಕ್ರಮದಲ್ಲಿ (Kadambothsava programme) ಭಾಗವಹಿಸಿ ಮಾತಾಡಿದ ಸಿದ್ದರಾಮಯ್ಯ, ಭಾಷಣ ಆರಂಭಿಸುವಾಗ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರ ಹೆಸರುಗಳನ್ನು ಹೇಳುತ್ತಾರೆ. ಎಲ್ಲರ ಹೆಸರು ಅವರಿಗೆ ನೆನಪಿರುತ್ತದೆ ಆದರೆ ತಮ್ಮೊಂದಿಗೆ ದಶಕಗಳಿಂದ ಜೊತೆಗಿರುವ ಮಾಜಿ ಸಚಿವ ಹಾಗೂ ಹಳಿಯಾಳದ ಹಾಲಿ ಶಾಸಕ ಆರ್ ವಿ ದೇಶಪಾಂಡೆಯವರ ಹೆಸರು ಏನೇ ಪ್ರಯತ್ನಪಟ್ಟರೂ ನೆನಪಿಗೆ ಬರಲ್ಲ! ಮಾಜಿ ಶಾಸಕರಾದ, ಮಾಜಿ ಶಾಸಕರಾದ ಅನ್ನುತ್ತಾ ದೇಶಪಾಂಡೆಯವರ ಮುಖ ನೋಡಿದರೂ ಅವರಿಗೆ ಹೆಸರು ನೆನಪಾಗಲ್ಲ.

ಒಂಥರಾ ಫಜೀತಿಗಿಟ್ಟುಕೊಳ್ಳುವ ಪ್ರಸಂಗ! ಕತ್ತನ್ನು ಎಡಕ್ಕೆ ತಿರುಗಿಸಿ ಶಾಸಕನ ಮುಖ ನೋಡುತ್ತಾ, ಶಾಸಕರಾದ.. ಅನ್ನುತ್ತಾರೆ. ನಂತರ ಬಲಕ್ಕೆ ತಿರುಗಿ ಅವರ ಹೆಸರೇ ನೆನಪಾಗುತ್ತಿಲ್ಲವಲ್ಲಪ್ಪ ಅಂತ ಸ್ವಗತದಲ್ಲಿ ಹೇಳಿಕೊಂಡ ಹಾಗೆ ಅನ್ನುತ್ತಾರೆ. ಅವರ ಗೊಂದಲ ಅರ್ಥಮಾಡಿಕೊಂಡ ಆಧಿಕಾರಿಯೊಬ್ಬರು ಅವರ ಕಿವಿಯಲ್ಲಿ ಆರ್ ವಿ ದೇಶಪಾಂಡೆ ಅಂತ ಹೇಳಿದ ಬಳಿಕ ದೇಶಪಾಂಡೆಯವರೇ… ಅನ್ನುತ್ತಾರೆ. ಕೆಮೆರಾ ದೇಶಪಾಂಡೆಯವರ ಕಡೆ ಪ್ಯಾನ್ ಮಾಡಿದ್ದರೆ ಅವರು ಪ್ರತಿಕ್ರಿಯೆ ನೋಡಬಹುದಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  RV Deshpande Profile: ಹಳಿಯಾಳದಲ್ಲಿ ಭರ್ಜರಿ ಜಯ ಸಾಧಿಸಿರುವ ಆರ್​ವಿ ದೇಶಪಾಂಡೆ ವ್ಯಕ್ತಿಚಿತ್ರ

Follow us
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್