• ವಿಡಿಯೋ
  • ರಾಜ್ಯ
  • Download App
  • tv9 hindi livetv
Kannada News
  • 5
  • Close
  • ಕನ್ನಡ
    • हिन्दी
    • తెలుగు
    • मराठी
    • ગુજરાતી
    • বাংলা
TOP9
  • ತಾಜಾ ಸುದ್ದಿ
  • ರಾಜ್ಯ
  • ಐಪಿಎಲ್ 2021
  • ದೇಶ
  • ರಾಜಕೀಯ
  • ಮನರಂಜನೆ
  • ವಿದೇಶ
  • ರಾಶಿ ಭವಿಷ್ಯ
  • ಕ್ರೀಡೆ
  • ಚುನಾವಣೆ
  • ಕ್ರೈಂ
  • ಜೀವನಶೈಲಿ
  • ತಂತ್ರಜ್ಞಾನ
Trending
  • #KarnatakaLockdown
  • #Coronavirus
  • #BiggBossKannada
  • #Special
  • #PetrolPrice
  • #Gold-Rate
  • #Spiritual
  • #Trending
  • #Health
Logo
Download App AndroidIcon AppleIcon CloseIcon
News Sections News Sections
  • ತಾಜಾ ಸುದ್ದಿ
  • ರಾಜಕೀಯ
  • ರಾಜ್ಯ
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ
    • ಬೆಳಗಾವಿ
    • ಬಾಗಲಕೋಟೆ
    • ಬೀದರ್​
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ದೇಶ
  • ವಿದೇಶ
  • ಕ್ರೀಡೆ
    • ಕ್ರಿಕೆಟ್
    • ಇತರೇ ಕ್ರೀಡೆ
  • ಕ್ರೈಂ
  • ವಿಶೇಷ
  • ವಾಣಿಜ್ಯ
  • ವಿಡಿಯೋ
  • ಮನರಂಜನೆ
    • ಸ್ಯಾಂಡಲ್​ವುಡ್
    • ಬಾಲಿವುಡ್
    • ಹಾಲಿವುಡ್
    • ಸಿನಿ ವಿಮರ್ಶೆ
    • ಕಿರುತೆರೆ
    • ott
  • ಆರೋಗ್ಯ
  • ಜೀವನಶೈಲಿ
  • ಫೋಟೋ ಗ್ಯಾಲರಿ
  • ತಂತ್ರಜ್ಞಾನ
  • ಚುನಾವಣಾ ಫಲಿತಾಂಶಗಳು 2021
    • ಅಸ್ಸಾಂ ಚುನಾವಣೆ 2021
    • ಕೇರಳ ಚುನಾವಣೆ 2021
    • ಪುದುಚೇರಿ ಚುನಾವಣೆ 2021
    • ತಮಿಳುನಾಡು ಚುನಾವಣೆ 2021
    • ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021
More Links More Links
  • IPL
  • ಅಧ್ಯಾತ್ಮ
  • ಉದ್ಯಮ
  • ಶಿಕ್ಷಣ
  • ಉದ್ಯೋಗ
  • ಟ್ರೆಂಡಿಂಗ್
  • ಸಾಹಿತ್ಯ ಮತ್ತು ಸಂಸ್ಕೃತಿ
  • ಅಭಿಮತ
  • Coronavirus
  • Fuel Tracker
Trending Trending
  • #KarnatakaLockdown
  • #Coronavirus
  • #BiggBossKannada
  • #Special
  • #PetrolPrice
  • #Gold-Rate
  • #Spiritual
  • #Trending
  • #Health
  • Home » ವಿಡಿಯೋ » Page 3

ವಿಡಿಯೋ Top 9

  • ಚಾಮರಾಜನಗರ ಜಿಲ್ಲಾಸ್ಪತ್ರೆ ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟ ಅಸಲಿ ಮುಖ | ಇವ್ರು ಎಲ್ಲಾ ಮುಚ್ಚಿಡ್ತಾರೆ ಸರ್...

    ಚಾಮರಾಜನಗರ ಜಿಲ್ಲಾಸ್ಪತ್ರೆ ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟ ಅಸಲಿ ಮುಖ | ಇವ್ರು ಎಲ್ಲಾ ಮುಚ್ಚಿಡ್ತಾರೆ ಸರ್…

    Chamarajanagara News26 mins ago

    ಜಿಲ್ಲಾಸ್ಪತ್ರೆಯಲ್ಲಿ 24 ಜನರನ್ನ ಸರ್ಕಾರನೇ ಕೊಲೆ ಮಾಡಿದೆ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ...

  • ಪತ್ನಿ ಮೃತದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ನಡೆದುಕೊಂಡು ಹೋದ ಪತಿ!

    ಪತ್ನಿ ಮೃತದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ನಡೆದುಕೊಂಡು ಹೋದ ಪತಿ!

    National News3 hours ago

    ಕೊರೊನಾ ಬಂದಲ್ಲಿಂದ ಒಂದಲ್ಲ ಒಂದು ರೀತಿಯ ಹೃದಯ ವಿದ್ರಾವಕ ಘಟನೆಯನ್ನ ನಾವು ನೋಡುತ್ತಲೇ ಬಂದಿದ್ದೇವೆ. ಇಲ್ಲೊಬ್ಬ ಭಿಕ್ಷುಕ ಮೃತಪಟ್ಟ ತನ್ನ ಹೆಂಡತಿಯ ದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ದೂರದ ಸ್ಮಶಾನಕ್ಕೆ ನಡೆದುಕೊಂಡೇ ಹೋಗಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದದ್ದು ತೆಲಂಗಾಣದಲ್ಲಿ. ಮೃತ ಮಹಿಳೆ ನಾಗಲಕ್ಷ್ಮಿ ಮತ್ತು ಪತಿ ಸ್ವಾಮಿ ಕಾಮರೆಡ್ಡಿ ರೈಲ್ವೆ ನಿಲ್ದಾಣದ ಬಳಿ ವಾಸಿಸುತ್ತಿ

  • 24 ಗಂಟೆಗಳ ಅವಧಿಯಲ್ಲಿ 1,400 ಕಿ.ಮೀ ಪ್ರಯಾಣಿಸಿ ಗೆಳೆಯನಿಗೆ ಆಕ್ಸಿಜನ್ ನೀಡಿದ್ದಾರೆ ಈ ವ್ಯಕ್ತಿ!

    24 ಗಂಟೆಗಳ ಅವಧಿಯಲ್ಲಿ 1,400 ಕಿ.ಮೀ ಪ್ರಯಾಣಿಸಿ ಗೆಳೆಯನಿಗೆ ಆಕ್ಸಿಜನ್ ನೀಡಿದ್ದಾರೆ ಈ ವ್ಯಕ್ತಿ!

    National News5 hours ago

    ತನ್ನ ಸ್ನೇಹಿತನ ಸ್ನೇಹಿತ ರಾಜನ್​ಗಾಗಿ ಈ ಸಾಹಸ ಮಾಡಿದವರು ದೇವೇಂದ್ರ ಕುಮಾರ್ ಶರ್ಮಾ. ಇವರಿಗೆ ಸ್ನೇಹಿತ ಸಂಜಯ್ ಸಕ್ಸೇನಾ ಕರೆ ಮಾಡಿ ಆಕ್ಸಿಜನ್ ಅಗತ್ಯತೆ ಬಗ್ಗೆ ಹೇಳಿದರು. ದೇವೇಂದ್ರ ಜಾರ್ಖಂಡ್ ಗ್ಯಾಸ್ ಪ್ಲಾಂಟ್​ನಿಂದ ಆಕ್ಸಿಜನ್ ಪಡೆದು ಪ್ರಯಾಣಿಸಿದ್ದಾರೆ. ಪರಿಚಯಸ್ಥರ ಕಾರಿನಲ್ಲಿ ಹೊರಟ ದೇವೇಂದ್ರ24 ಗಂಟೆಗಳಲ್ಲಿ UP ತಲುಪಿದ್ದಾರೆ...

  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲೇ 22 ರೋಗಿಗಳ ಸಾವು | ಮೃತ ಸಂಬಂಧಿಕರ ಆಕ್ರಂದನ

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲೇ 22 ರೋಗಿಗಳ ಸಾವು | ಮೃತ ಸಂಬಂಧಿಕರ ಆಕ್ರಂದನ

    Chamarajanagara News5 hours ago

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 22 ರೋಗಿಗಳ ಸಾವು. 24 ಗಂಟೆಯಲ್ಲಿ 22 ರೋಗಿಗಳ ಸಾವು. ಕೊವಿಡ್, ನಾನ್ ಕೊವಿಡ್ ರೋಗಿಗಳ ಸಾವು. ಮೈಸೂರಿನಿಂದ ನಮಗೆ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ. ಆಕ್ಸಿಜನ್ ಸಮಸ್ಯೆ, ಇತರ ಸಮಸ್ಯೆಗಳಿಂದ ರೋಗಿಗಳ ಸಾವು. ಟಿವಿ9ಗೆ ಚಾಮರಾಜನಗರ ಡಿಸಿ ಎಂ.ಆರ್.ರವಿ ಮಾಹಿತಿ...

  • ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ | ಹಲ್ಲೆ ದೃಶ್ಯ ಮೊಬೈಲ್​ನಲ್ಲಿ ಸೆರೆ

    ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ | ಹಲ್ಲೆ ದೃಶ್ಯ ಮೊಬೈಲ್​ನಲ್ಲಿ ಸೆರೆ

    Karnataka News5 hours ago

    ಚಿಕ್ಕಬಳ್ಳಾಫುರ ಜಿಲ್ಲೆ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ. ಶೆಟ್ಟಿಹಳ್ಳಿ ಗ್ರಾ.ಪಂ. ಪಂಚಾಯತಿ ಪಿ.ಡಿ.ಓ ಹಾಗೂ ಹಾಗೂ ಪತಿಯ ಮೇಲೆ ಕೆಲವು ಪುಂಡರು ಹಲ್ಲೆ ಮಾಡಿದ್ದಾರೆ. ಪಿ.ಡಿ.ಓ ಬಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ.

  • ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಸದೆಬಡಿದ ಮಂಗಳಾ ಅಂಗಡಿ

    ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಸದೆಬಡಿದ ಮಂಗಳಾ ಅಂಗಡಿ

    Belagavi News20 hours ago

    ಭಾರೀ ತುರುಸಿನಿಂದ ಕೂಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿಯವರನ್ನ ಸೋಲಿಸಿರುವ ಬಿಜೆಪಿಯ ಮಂಗಳಾ ಅಂಗಡಿ ಸಂಸತ್ತಿನತ್ತ ಮುಖ ಮಾಡಿದ್ದಾರೆ. ಸಿಕ್ಕಾಪಟ್ಟೆ ತುರುಸಿನಿಂದ ಕೂಡಿದ್ದ ಹಣಾಹಣಿಯಲ್ಲಿ ಮಂಗಳಾ ಅಂಗಡಿ ಸತೀಶ್‌ ವಿರುದ್ಧ ರೋಚಕ ಜಯ ಸಾಧಿಸಿದ್ದಾರೆ.

  • ಸರ್​.. ರಾತ್ರಿ ಮಾತನಾಡ್ದವನು ಬೆಳ್ಳಗೆ ಸತ್ತೋಗಿದ್ದಾನೆ. ನರ್ಸ್ ಫೋನ್ ಕಿತ್ತೊಂಡಿದ್ದಾರೆ | ಯುವಕನ ಕಣ್ಣೀರು

    ಸರ್​.. ರಾತ್ರಿ ಮಾತನಾಡ್ದವನು ಬೆಳ್ಳಗೆ ಸತ್ತೋಗಿದ್ದಾನೆ. ನರ್ಸ್ ಫೋನ್ ಕಿತ್ತೊಂಡಿದ್ದಾರೆ | ಯುವಕನ ಕಣ್ಣೀರು

    Bengaluru News20 hours ago

    ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಸೋಂಕಿತರ ಸಾವು ಹೆಚ್ಚುತ್ತಲೇ ಇದೆ. ಆಸ್ಪತ್ರೆಗಳಲ್ಲಿ ನರಕವೇ ಸೃಷ್ಟಿಯಾಗಿದೆ. ವೈದ್ಯರ ವಿರುದ್ಧ ಜನ ಹಿಡಿಶಾಪ ಹಾಕ್ತಿದ್ದಾರೆ.

  • ತಮಿಳುನಾಡಿನಲ್ಲಿ ಡಿಎಂಕೆ ಭರ್ಜರಿ ಕಮಾಲ್ ಮಾಡಿದ್ದು ಸ್ಟಾಲಿನ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ

    ತಮಿಳುನಾಡಿನಲ್ಲಿ ಡಿಎಂಕೆ ಭರ್ಜರಿ ಕಮಾಲ್ ಮಾಡಿದ್ದು ಸ್ಟಾಲಿನ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ

    National News20 hours ago

    ತಮಿಳುನಾಡಿನಲ್ಲಿ ಡಿಎಂಕೆ ಭರ್ಜರಿ ಕಮಾಲ್ ಮಾಡಿದ್ದು ಸ್ಟಾಲಿನ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಮೊದಲ ಬಾರಿಗೆ ಸ್ಟಾಲಿನ್ ಸಿಎಂ ಹುದ್ದೆಯತ್ತ ಹೆಜ್ಜೆ ಹಾಕಿದ್ದಾರೆ. ಎಐಎಡಿಎಂಕೆ ಸರ್ಕಾರವನ್ನ ಮಣಿಸಿ ಡಿಎಂಕೆ ಭರ್ಜರಿ ಜಯಗಳಿಸುತ್ತಿದೆ..

  • ಭಾರವಾದ ಮನಸ್ಸಿನಿಂದಲೇ ಶಿಷ್ಯ ಸತೀಶ್‌ ಜಾರಕಿಹೊಳಿಯ ಸೋಲೊಪ್ಪಿಕೊಂಡ ಸಿದ್ದರಾಮಯ್ಯ

    ಭಾರವಾದ ಮನಸ್ಸಿನಿಂದಲೇ ಶಿಷ್ಯ ಸತೀಶ್‌ ಜಾರಕಿಹೊಳಿಯ ಸೋಲೊಪ್ಪಿಕೊಂಡ ಸಿದ್ದರಾಮಯ್ಯ

    Belagavi News20 hours ago

    ಭಾರೀ ತುರುಸಿನಿಂದ ಕೂಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿಯವರನ್ನ ಸೋಲಿಸಿರುವ ಬಿಜೆಪಿಯ ಮಂಗಳಾ ಅಂಗಡಿ ಸಂಸತ್ತಿನತ್ತ ಮುಖ ಮಾಡಿದ್ದಾರೆ. ಈ ನಡುವೆ ಶಿಷ್ಯ ಸತೀಶ್‌ ಜಾರಕಿಹೊಳಿಯ ಸೋಲು ಕೇಳಿ ಕೆಲ ಹೊತ್ತು ವಿಚಲಿತರಾದ ಸಿದ್ದರಾಮಯ್ಯ ಭಾರವಾದ ಮನಸ್ಸಿನಿಂದಲೇ ಸೋಲೊಪ್ಪಿಕೊಂಡಿದ್ದಾರೆ...

ವಿಡಿಯೋ

ಇನ್ನೂ ಹೆಚ್ಚು ನೋಡು>
  • Meghana Chiru Wedding Anniversary: ಮೇಘನಾ ರಾಜ್-ಚಿರು ಸರ್ಜಾ 3ನೇ ವಿವಾಹ ವಾರ್ಷಿಕೋತ್ಸವ!

    Meghana Chiru Wedding Anniversary: ಮೇಘನಾ ರಾಜ್-ಚಿರು ಸರ್ಜಾ 3ನೇ ವಿವಾಹ ವಾರ್ಷಿಕೋತ್ಸವ!

    Entertainment News23 hours ago
  • Oxygen Man: ಆಮ್ಲಜನಕ ಸಿಲಿಂಡರ್ ಒದಗಿಸಲು ಶೇಖ್ ತಮ್ಮ ದುಬಾರಿ SUV ಕಾರನ್ನೆ ಮಾರಿದ್ದಾರೆ!

    Oxygen Man: ಆಮ್ಲಜನಕ ಸಿಲಿಂಡರ್ ಒದಗಿಸಲು ಶೇಖ್ ತಮ್ಮ ದುಬಾರಿ SUV ಕಾರನ್ನೆ ಮಾರಿದ್ದಾರೆ!

    National News1 day ago
  • Philem's Humanity: ಸೈಕಲ್ ನಲ್ಲೆ ಕೋಲ್ಕತ್ತಾ ಟು ದೆಹಲಿಗೆ, ಚೆನ್ನೈ ಟು ಬೆಂಗಳೂರಿಗೆ ಪ್ರಯಾಣಿಸಿ ಬಡವರಿಗೆ ಸಹಾಯ!

    Philem’s Humanity: ಸೈಕಲ್ ನಲ್ಲೆ ಕೋಲ್ಕತ್ತಾ ಟು ದೆಹಲಿಗೆ, ಚೆನ್ನೈ ಟು ಬೆಂಗಳೂರಿಗೆ ಪ್ರಯಾಣಿಸಿ ಬಡವರಿಗೆ ಸಹಾಯ!

    National News1 day ago
  • ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ತಾಯಿಯ ಮೃತದೇಹವನ್ನು ಮಗ ಬೈಕ್‌ನಲ್ಲಿ ಶವಾಗಾರಕ್ಕೆ ಸಾಗಿಸಿದ್ದಾನೆ...

    ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ತಾಯಿಯ ಮೃತದೇಹವನ್ನು ಮಗ ಬೈಕ್‌ನಲ್ಲಿ ಶವಾಗಾರಕ್ಕೆ ಸಾಗಿಸಿದ್ದಾನೆ…

    National News1 day ago
  • ಕೊರೊನಾ ರೋಗಿಗಳಿಗೆಂದು 'ಆಟೋರಿಕ್ಷಾ' ವನ್ನು ಉಚಿತ 'ಆಂಬ್ಯುಲೆನ್ಸ್' ಆಗಿ ಬದಲಾಯಿಸಿದ ವ್ಯಕ್ತಿ...

    ಕೊರೊನಾ ರೋಗಿಗಳಿಗೆಂದು ‘ಆಟೋರಿಕ್ಷಾ’ ವನ್ನು ಉಚಿತ ‘ಆಂಬ್ಯುಲೆನ್ಸ್’ ಆಗಿ ಬದಲಾಯಿಸಿದ ವ್ಯಕ್ತಿ…

    National News1 day ago
  • Mobileನಲ್ಲಿ ಸೆರೆಯಾದ Bengaluru Railway Hospital ಕರ್ಮಕಾಂಡ

    Mobileನಲ್ಲಿ ಸೆರೆಯಾದ Bengaluru Railway Hospital ಕರ್ಮಕಾಂಡ

    Bengaluru News2 days ago
  • ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಹಲವು ಸಿನಿ ತಾರೆಯರು ನೆರವು ಕೊಟ್ಟಿದ್ದಾರೆ.

    ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಹಲವು ಸಿನಿ ತಾರೆಯರು ನೆರವು ಕೊಟ್ಟಿದ್ದಾರೆ.

    Entertainment News2 days ago
  • ನನ್ನ ಸ್ನೇಹಿತ ತೀರಿಕೊಂಡ್ರು, ದುಃಖ ಆಗ್ತಿದೆ ಪ್ಲೀಸ್ ಮನೆಯಲ್ಲೇ ಇರೀ | Gym Ravi

    ನನ್ನ ಸ್ನೇಹಿತ ತೀರಿಕೊಂಡ್ರು, ದುಃಖ ಆಗ್ತಿದೆ ಪ್ಲೀಸ್ ಮನೆಯಲ್ಲೇ ಇರೀ | Gym Ravi

    Bengaluru News2 days ago
  • ಜೀವ ಇದ್ರೆ ಜೀವನ ಅನ್ನೋದನ್ನ ತಲೆಯಲ್ಲಿ ಇಟ್ಕೊಳ್ಳಿ, ಮಾಸ್ಕ್ ಹಾಕ್ಕೊಳ್ಳಿ| Shwetha Chengappa

    ಜೀವ ಇದ್ರೆ ಜೀವನ ಅನ್ನೋದನ್ನ ತಲೆಯಲ್ಲಿ ಇಟ್ಕೊಳ್ಳಿ, ಮಾಸ್ಕ್ ಹಾಕ್ಕೊಳ್ಳಿ| Shwetha Chengappa

    Entertainment News2 days ago
  • ಕೊರೊನಾ ಭ್ರಮೆ ಮಾತ್ರ.. ಮಾಸ್ಕ್​ ಹಾಕಿದ್ರೆ ಸ್ಕಿನ್ ಕೆಡುತ್ತೆ ಅದ್ಕೆ ಹಾಕಲ್ಲ | ಯುವಕನ ಬೇಜವಾಬ್ದಾರಿ ಮಾತು

    ಕೊರೊನಾ ಭ್ರಮೆ ಮಾತ್ರ.. ಮಾಸ್ಕ್​ ಹಾಕಿದ್ರೆ ಸ್ಕಿನ್ ಕೆಡುತ್ತೆ ಅದ್ಕೆ ಹಾಕಲ್ಲ | ಯುವಕನ ಬೇಜವಾಬ್ದಾರಿ ಮಾತು

    Karnataka News2 days ago

ವಿಡಿಯೋ  

  • ಖ್ಯಾತ Shooter Dadi Chandro Tomar ಕೊರೊನಾಗೆ ಬಲಿ

    ಖ್ಯಾತ Shooter Dadi Chandro Tomar ಕೊರೊನಾಗೆ ಬಲಿ

    National News2 days ago

    ಖ್ಯಾತ ಶೂಟರ್‌ ಅಜ್ಜಿ, ಶೂಟರ್‌ ದಾದಿ ಎಂದೇ ಖ್ಯಾತಿಯಾಗಿದ್ದ ಚಂದ್ರೂ ತೋಮರ್‌ ಕೊರೊನಾಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶ ಭಾಗಪತ್‌ನವರಾದ ಚಂದ್ರೂ ತೋಮರ್‌ ಕೊರೊನಾ ಪಾಸಿಟಿವ್‌ ಆಗಿದ್ದರು. ಹೀಗಾಗಿ ಅವರನ್ನ ಮೀರತ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ...

  • PDO ಗೆ ಧಮ್ಕಿ ಹಾಕಿರುವ ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆ | ಮಾಸ್ಕ್ ಹಾಕಲ್ಲ ಏನ್ ಈವಾಗ ಎಂದು ಅವಾಜ್

    PDO ಗೆ ಧಮ್ಕಿ ಹಾಕಿರುವ ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆ | ಮಾಸ್ಕ್ ಹಾಕಲ್ಲ ಏನ್ ಈವಾಗ ಎಂದು ಅವಾಜ್

    Karnataka News2 days ago

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ರಾಮಗೋವಿಂದಪುರದಲ್ಲಿ ಪಿಡಿಒಗೆ ಧಮ್ಕಿ, ಹಲ್ಲೆಗೆ ಯತ್ನ . ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ಮುನಿರಾಜು. ಪಿಡಿಒಗೆ ಧಮ್ಕಿ ಹಾಕಿರುವ ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆ. ಘಟನೆಯ ಬಗ್ಗೆ ...

  • ಬೆಂಗಳೂರಿನಲ್ಲಿ ನಾಳೆಯಿಂದ ಡ್ರೋಣ್​ ಮೂಲಕ ಸ್ಯಾನಿಟೈಸ್ | ಸ್ಯಾನಿಟೈಸೇಷನ್​ಗೆ CM ಚಾಲನೆ

    ಬೆಂಗಳೂರಿನಲ್ಲಿ ನಾಳೆಯಿಂದ ಡ್ರೋಣ್​ ಮೂಲಕ ಸ್ಯಾನಿಟೈಸ್ | ಸ್ಯಾನಿಟೈಸೇಷನ್​ಗೆ CM ಚಾಲನೆ

    Bengaluru News2 days ago

    ಬೆಂಗಳೂರಿನಲ್ಲಿ ನಾಳೆಯಿಂದ ಡ್ರೋಣ್​ ಮೂಲಕ ಸ್ಯಾನಿಟೈಸ್. 3 ಡ್ರೋಣ್​ಗಳ ಮೂಲಕ ನಾಳೆಯಿಂದ ಸ್ಯಾನಿಟೈಸೇಷನ್. ಡ್ರೋಣ್​ ಮೂಲಕ ಸ್ಯಾನಿಟೈಸೇಷನ್​ಗೆ ಸಿಎಂ BSY ಚಾಲನೆ. ...

  • ಊರಿಗೆ ಬರಬೇಡಿ ಅಂತಾರೆ ಅದಕ್ಕೆ ಇಲ್ಲೇ ಇದ್ದೀವಿ ಮಾಜಿ ಸ್ಪೀಕರ್ ರಮೇಶ್ ಕುಮಾರ್​!

    ಊರಿಗೆ ಬರಬೇಡಿ ಅಂತಾರೆ ಅದಕ್ಕೆ ಇಲ್ಲೇ ಇದ್ದೀವಿ ಮಾಜಿ ಸ್ಪೀಕರ್ ರಮೇಶ್ ಕುಮಾರ್​!

    ವಿಡಿಯೋ2 days ago

    ಕೊರೊನಾ ಹೆಚ್ಚಾದ ಹಿನ್ನೆಲೆ ಊರಿಗೆ ಬರಬೇಡಿ ಎಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ - ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ...

  • ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ಟ್ರಾಫಿಕ್ ಪೊಲೀಸರು

    ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ಟ್ರಾಫಿಕ್ ಪೊಲೀಸರು

    Bengaluru News2 days ago

    ಕರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಹಿನ್ನೆಲೆ...ಗದಗದಲ್ಲಿ ಮೂಕ ಪ್ರಾಣಿಗಳಿಗೂ ತಟ್ಟಿದ ಲಾಕ್ ಡೌನ್ ಬಿಸಿ....ಬೀದಿ ನಾಯಿಗಳು, ಜಾನುವಾರುಗಳು ಆಹಾರವಿಲ್ಲದೆ ಪರದಾಟ...ಮೂಕ ರೋಧನಕ್ಕೆ ಮಿಡಿದ ಪೊಲೀಸರ ಹೃದಯ...ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ...

  • KPCC Prez DK Shivakumar: ಭಾರತದಲ್ಲಿ PM ಮೋದಿ ವೈಫಲ್ಯವನ್ನ International Media ಗಳೆ ಬಿಂಬಿಸಿವೆ...

    KPCC Prez DK Shivakumar: ಭಾರತದಲ್ಲಿ PM ಮೋದಿ ವೈಫಲ್ಯವನ್ನ International Media ಗಳೆ ಬಿಂಬಿಸಿವೆ…

    Bengaluru News2 days ago

    ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ಹೇಗೆ ಸಹಾಯ‌ ಮಾಡಬಹುದು. ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಸತ್ತವರಿಗೆ ಹೇಗೆ ಸಹಾಯ ‌ಮಾಡಬಹುದು, ಈಗಾಗಲೇ ಟ್ರಾಯಲ್ ರನ್ ಮಾಡುತ್ತಿದ್ದೇವೆ. ನೂರು ಜನರಿಗೆ ನಾವು ಅಡ್ಮಿಷನ್ ಮಾಡಿಸಿದ್ದೇವೆ. ಮುನ್ನೂರಕ್ಕೂ ಹೆಚ್ಚು ...

  • 78 ವರ್ಷದ ಯಡಿಯೂರಪ್ಪ ಬದಕಿದ್ರು 28 ವರ್ಷದ ಯವಕ ಸತ್ತ ಅದ್ಹೇಗೆ ಸರ್‌..

    78 ವರ್ಷದ ಯಡಿಯೂರಪ್ಪ ಬದಕಿದ್ರು 28 ವರ್ಷದ ಯವಕ ಸತ್ತ ಅದ್ಹೇಗೆ ಸರ್‌..

    ವಿಡಿಯೋ2 days ago

    ಕರ್ನಾಟಕದಲ್ಲಿ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚುತ್ತಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೇವಲ 28 ವರ್ಷದ ಯುವಕನೋರ್ವ ಆಕ್ಸಿಜನ್‌ ಸಿಗದೇ ನರಳಿ ನರಳಿ ಸತ್ತೋಗಿದ್ದಾನೆ. ಇನ್ನೂ ಆಘಾತಕಾರಿಯಂದ್ರೆ ಕೆಲವೇ ದಿನಗಳಲ್ಲಿ ಆತನ ಮದ್ವೆ ನಡೆಯಲಿತ್ತು ...

  • ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಬಳ್ಳಾರಿ-ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಗಾರಿ

    ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಬಳ್ಳಾರಿ-ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಗಾರಿ

    ವಿಡಿಯೋ2 days ago

    ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಬಳ್ಳಾರಿ-ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಗಾರಿ ...

  • ಭಾರತೀಯ ನೌಕಾಪಡೆಯಿಂದ ಆಕ್ಸಿಜನ್‌ಗಾಗಿ ಆಪರೇಷನ್‌ ಸಮುದ್ರ ಸೇತು ಕಾರ್ಯಾಚರಣೆ

    ಭಾರತೀಯ ನೌಕಾಪಡೆಯಿಂದ ಆಕ್ಸಿಜನ್‌ಗಾಗಿ ಆಪರೇಷನ್‌ ಸಮುದ್ರ ಸೇತು ಕಾರ್ಯಾಚರಣೆ

    ವಿಡಿಯೋ2 days ago

    ಭಾರತಯೀ ನೌಕಾಪಡೆ ವಿದೇಶಗಳಿಂದ ಆಕ್ಸಿಜನ್‌ ಸಿಲಿಂಡರ್‌ಗಳನ್ನ ತಲರು ವಿಶೇಷ ಆಪರೇಷನ್‌ ಸಮುದ್ರ ಸೇತು ಕಾರ್ಯಾಚರಣೆ ಆರಂಭಿಸಿದೆ. ...

  • ಇಂದು ನಡೆಯಬೇಕಿದ್ದ ಬಿಗ್​ಬಾಸ್​ ವಾರಾಂತ್ಯದ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು!

    ಇಂದು ನಡೆಯಬೇಕಿದ್ದ ಬಿಗ್​ಬಾಸ್​ ವಾರಾಂತ್ಯದ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು!

    Entertainment News2 days ago

    ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಅಂತಾ ಬಿಗ್​ಬಾಸ್ ಮ್ಯಾನೇಜ್​ಮೆಂಟ್ ತಿಳಿಸಿದೆ. ...

  • ←
  • 1
  • 2
  • 3
  • →

ಫೋಟೋ ಗ್ಯಾಲರಿ

ಇನ್ನೂ ಹೆಚ್ಚು ನೋಡು>
  • IPL 2021: ಕೆ.ಎಲ್ ರಾಹುಲ್ ಅನುಪಸ್ಥಿತಿ, ಮಾಯಾಂಕ್​ಗೆ ಪಟ್ಟಕಟ್ಟಿದ ಪಂಜಾಬ್.. 14 ಆವೃತ್ತಿಗಳಲ್ಲಿ 13 ಬಾರಿ ನಾಯಕತ್ವ ಬದಲಾವಣೆ

    IPL 2021: ಕೆ.ಎಲ್ ರಾಹುಲ್ ಅನುಪಸ್ಥಿತಿ, ಮಾಯಾಂಕ್​ಗೆ ಪಟ್ಟಕಟ್ಟಿದ ಪಂಜಾಬ್.. 14 ಆವೃತ್ತಿಗಳಲ್ಲಿ 13 ಬಾರಿ ನಾಯಕತ್ವ ಬದಲಾವಣೆ

    Cricket News1 day ago
  • IPL 2021: ಬಲಿಷ್ಠ ಡೆಲ್ಲಿಗೆ ಪಂಜಾಬ್ ಸವಾಲ್.. ಉಭಯ ತಂಡಗಳ ಮುಖಾಮುಖಿ ಸಾರಾಂಶ ಹೀಗಿದೆ

    IPL 2021: ಬಲಿಷ್ಠ ಡೆಲ್ಲಿಗೆ ಪಂಜಾಬ್ ಸವಾಲ್.. ಉಭಯ ತಂಡಗಳ ಮುಖಾಮುಖಿ ಸಾರಾಂಶ ಹೀಗಿದೆ

    Cricket News1 day ago
  • IPL 2021:ಕೊರೊನಾ ನೆಪವೊಡ್ಡಿ ಐಪಿಎಲ್​ ತೊರೆಯುತ್ತಿರುವ ಸ್ಟಾರ್​ ಕ್ರಿಕೆಟಿಗರು ಇವರೆ

    IPL 2021:ಕೊರೊನಾ ನೆಪವೊಡ್ಡಿ ಐಪಿಎಲ್​ ತೊರೆಯುತ್ತಿರುವ ಸ್ಟಾರ್​ ಕ್ರಿಕೆಟಿಗರು ಇವರೆ

    Cricket News1 week ago
  • Anupama Parameswaran: ವೈರಲ್ ಆಯ್ತು ಅನುಪಮಾ ಪರಮೇಶ್ವರನ್ ಕ್ಯೂಟ್ ಫೋಟೋಸ್

    Anupama Parameswaran: ವೈರಲ್ ಆಯ್ತು ಅನುಪಮಾ ಪರಮೇಶ್ವರನ್ ಕ್ಯೂಟ್ ಫೋಟೋಸ್

    Entertainment News1 week ago
  • IPL 2021: ಡೆಲ್ಲಿ- ಹೈದರಾಬಾದ್ ಹಣಾಹಣಿ.. ಉಭಯ ತಂಡಗಳ ಐಪಿಎಲ್ ಇತಿಹಾಸ ಹೀಗಿದೆ

    IPL 2021: ಡೆಲ್ಲಿ- ಹೈದರಾಬಾದ್ ಹಣಾಹಣಿ.. ಉಭಯ ತಂಡಗಳ ಐಪಿಎಲ್ ಇತಿಹಾಸ ಹೀಗಿದೆ

    Cricket News1 week ago
  • Photo Gallery: ಸಚಿನ್ ತೆಂಡೂಲ್ಕರ್ ಜನ್ಮದಿನಕ್ಕೆ ಸ್ಟಾರ್​ ಕ್ರೀಡಾಪಟುಗಳು, ಐಪಿಎಲ್ ಫ್ರ್ಯಾಂಚೈಸ್ ಶುಭಾಷಯ ಕೋರಿದ್ದು ಹೀಗೆ

    Photo Gallery: ಸಚಿನ್ ತೆಂಡೂಲ್ಕರ್ ಜನ್ಮದಿನಕ್ಕೆ ಸ್ಟಾರ್​ ಕ್ರೀಡಾಪಟುಗಳು, ಐಪಿಎಲ್ ಫ್ರ್ಯಾಂಚೈಸ್ ಶುಭಾಷಯ ಕೋರಿದ್ದು ಹೀಗೆ

    Cricket News1 week ago
  • IPL 2021: ಐಪಿಎಲ್​​ನಲ್ಲಿ 6000 ರನ್ ಪೂರೈಸಿದ ರನ್ ಸಾಮ್ರಾಟ ವಿರಾಟ್ ಕೊಹ್ಲಿ.. ಫೋಟೋ ನೋಡಿ

    IPL 2021: ಐಪಿಎಲ್​​ನಲ್ಲಿ 6000 ರನ್ ಪೂರೈಸಿದ ರನ್ ಸಾಮ್ರಾಟ ವಿರಾಟ್ ಕೊಹ್ಲಿ.. ಫೋಟೋ ನೋಡಿ

    Cricket News1 week ago
  • Nia Sharma : ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಿಯಾ ಶರ್ಮಾ; ಹಾಟ್ ಫೋಟೋಶೂಟ್ ವೈರಲ್

    Nia Sharma : ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಿಯಾ ಶರ್ಮಾ; ಹಾಟ್ ಫೋಟೋಶೂಟ್ ವೈರಲ್

    Bollywood News2 weeks ago
  • IPL 2021: ಚೆನ್ನೈ- ಕೋಲ್ಕತ್ತಾ ನಡುವೆ ಇಂದು 25ನೇ ಐಪಿಎಲ್ ಪಂದ್ಯ .. ಶಾರುಖ್​ ತಂಡದೆದುರು ಧೋನಿ ತಂಡದ್ದೆ ಮೇಲುಗೈ!

    IPL 2021: ಚೆನ್ನೈ- ಕೋಲ್ಕತ್ತಾ ನಡುವೆ ಇಂದು 25ನೇ ಐಪಿಎಲ್ ಪಂದ್ಯ .. ಶಾರುಖ್​ ತಂಡದೆದುರು ಧೋನಿ ತಂಡದ್ದೆ ಮೇಲುಗೈ!

    Cricket News2 weeks ago
  • IPL 2021: ಕೋಲ್ಕತ್ತಾ ವಿರುದ್ಧ ಅಬ್ಬರಿಸಿ ದಾಖಲೆ ನಿರ್ಮಿಸಿದ ಡಿವಿಲಿಯರ್ಸ್! ರೋಹಿತ್, ಧೋನಿಯನ್ನು ಹಿಂದಿಕ್ಕಿದ ಎಬಿಡಿ

    IPL 2021: ಕೋಲ್ಕತ್ತಾ ವಿರುದ್ಧ ಅಬ್ಬರಿಸಿ ದಾಖಲೆ ನಿರ್ಮಿಸಿದ ಡಿವಿಲಿಯರ್ಸ್! ರೋಹಿತ್, ಧೋನಿಯನ್ನು ಹಿಂದಿಕ್ಕಿದ ಎಬಿಡಿ

    Cricket News2 weeks ago

Also Read 

  • ‘ಮೇ ತಿಂಗಳಲ್ಲಿ ನಿಗದಿಯಾಗಿದ್ದ ಯಾವುದೇ ಆಫ್​ಲೈನ್ ಪರೀಕ್ಷೆಗಳನ್ನೂ ನಡೆಸಬೇಡಿ’-ಶಿಕ್ಷಣಸಂಸ್ಥೆಗಳಿಗೆ ಶಿಕ್ಷಣ ಇಲಾಖೆಯಿಂದ ಸೂಚನೆ

    Latest News2 mins ago
  • ಆಸ್ಪತ್ರೆಗೆ ದಾಖಲಿಸಿಕೊಳ್ಳದಿದ್ದರೆ ಜೋರ್ ಮಾಡಬೇಕು, ಅಲ್ಲೇ ಧರಣಿ ಕೂರಬೇಕು; ಸಿದ್ದರಾಮಯ್ಯರಿಂದ ಶಾಸಕಿ ಕುಸುಮಾ ಶಿವಳ್ಳಿಗೆ ಪಾಠ

    Dharwad News11 mins ago
  • ಚಾಮರಾಜನಗರ ದುರ್ಘಟನೆಗೆ ಕೆಳಮಟ್ಟದ ಅಧಿಕಾರಿಗಳನ್ನು ಬಲಿಪಶು ಮಾಡಬೇಡಿ; ಕೃಷ್ಣಭೈರೇಗೌಡ

    Chamarajanagara News35 mins ago
  • ಮದುವೆಯ ಮುನ್ನಾದಿನ ಈ ಯುವಕನ ಜೀವವೇ ಹೋಯ್ತು; ಒಂದುವಾರದಿಂದಲೂ ಇತ್ತು ಅನಾರೋಗ್ಯ

    Karnataka News42 mins ago
  • ಜನ ಜೀವ ಕಳೆದುಕೊಳ್ಳದಿರುವುದು ಮುಖ್ಯ; ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ತಪರಾಕಿ

    National News1 hour ago
  • ಆಮ್ಲಜನಕ ಸರಿಯಾಗಿ ಪೂರೈಸಿ ಎಂದು ಆಕ್ಸಿಜನ್​ ಘಟಕಕ್ಕೇ ಹೋಗಿ ಮನವಿ ಮಾಡಿದ ಸಚಿವ ನಾರಾಯಣ ಗೌಡ; ಕಂಪನಿಯಿಂದ ಸ್ಪಂದನೆ

    Karnataka News1 hour ago
  • ಕಮಲ್​ ಹಾಸನ್​ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್​ ಎಂದ ಶ್ರುತಿ ಹಾಸನ್​

    Entertainment News1 hour ago
  • IPL 2021: ಭಾರತದಲ್ಲಿ ಕೊರೊನಾ ಪ್ರಕರಣ ಹೆಚ್ಚಳ.. ಇಷ್ಟರಲ್ಲೆ ಐಪಿಎಲ್​ ತೊರೆಯಲ್ಲಿದ್ದಾರೆ ಬಾಂಗ್ಲಾ ಕ್ರಿಕೆಟಿಗರು

    Cricket News1 hour ago
  • ಉತ್ತರಾಖಂಡ್​​ನಲ್ಲಿ ಮೇಘಸ್ಫೋಟ; ರಸ್ತೆ, ಮನೆಗಳಿಗೆ ಅಪಾರ ಹಾನಿ

    National News2 hours ago
  • 1912 ಹೆಲ್ಪ್‌ಲೈನ್‌ ಸರಿಪಡಿಸಲು ಅಧಿಕಾರಿಗಳಿಗೆ 2 ದಿನ ಗಡುವು ನೀಡಿದ ಡಿಸಿಎಂ ಅಶ್ವತ್ಥನಾರಾಯಣ

    Bengaluru News2 hours ago

News Top 9

  • ಮನೆಯಲ್ಲೇ ಐಸಿಯು ಈಗ ದೇಶವ್ಯಾಪಿ ಕಂಡು ಬರುತ್ತಿರುವ ಹೊಸ ಟ್ರೆಂಡ್: ಇದು ಕೊರೊನಾ 2ನೇ ಅಲೆ ಹೊಡೆತದ ಪರಿಣಾಮ

    ಆರೋಗ್ಯ2 hours ago
  • ಆಕ್ಸಿಜನ್ ಟ್ಯಾಂಕರ್​ ಸಂಚಾರಕ್ಕೆ ಗ್ರೀನ್​ ಕಾರಿಡಾರ್, ರಾಜ್ಯದ ಎಲ್ಲ ಆಸ್ಪತ್ರೆಗಳ ಸ್ಥಿತಿಗತಿ ಪರಿಶೀಲನೆ: ಚಾಮರಾಜನಗರ ದುರಂತದಿಂದ ಪಾಠ ಕಲಿತ ಸರ್ಕಾರ

    Bengaluru News4 hours ago
  • Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

    Bengaluru News3 days ago
  • Dance Master Madhu Death: ಐಸಿಯು ಬೆಡ್ ಸಿಗದೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ 21 ವರ್ಷದ ಡ್ಯಾನ್ಸ್ ಮಾಸ್ಟರ್ ಸಾವು

    Bengaluru News5 hours ago
  • ಬಿಸಿಸಿಐ ಮಾನ ಆಸ್ಟ್ರೇಲಿಯಾದಲ್ಲಿ ಹರಾಜು! ಆಸಿಸ್​ ಆಟಗಾರನಿಂದ ಹೊರಬಿತ್ತು ಐಪಿಎಲ್​ನಲ್ಲಿ ಕೊರೊನಾ ಸ್ಫೋಟ ವಿಚಾರ

    Cricket News6 hours ago
  • Explainer: ಏನಿದು ವೈದ್ಯಕೀಯ ಆಮ್ಲಜನಕ? ಇದನ್ನು ಉತ್ಪಾದಿಸುವುದು ಹೇಗೆ?

    National News4 hours ago
  • K Sudhakar Press Meet: ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ; ಸಚಿವ ಸುಧಾಕರ್ ಸ್ಪಷ್ಟನೆ

    Chamarajanagara News7 hours ago
  • Kichcha Sudeep: ಸುದೀಪ್​ ಇಲ್ಲದೇ 3 ವಾರ ಮೈ ಮರೆತಿದ್ದ ಬಿಗ್​ ಬಾಸ್​ ಮಂದಿಗೆ ಛಾಟಿ ಬೀಸಿದ ಕಿಚ್ಚನ ವಾಯ್ಸ್​ ಮೆಸೇಜ್​

    Entertainment News8 hours ago
  • ಆಕ್ಸಿಜನ್ ವ್ಯತ್ಯಯ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರೂ ಸೇರಿ 22 ರೋಗಿಗಳ ಸಾವು

    Chamarajanagara News16 hours ago
  • Network
  • TV9Telugu.com
  • TV9Marathi.com
  • TV9Hindi.com
  • TV9Gujarati.com
  • TV9Bangla.com
  • Money9.com
  • ರಾಜ್ಯ
  • ಬಳ್ಳಾರಿ
  • ಬೆಳಗಾವಿ
  • ಬೆಂಗಳೂರು
  • ಬೀದರ್​
  • ಚಿತ್ರದುರ್ಗ
  • ಚುನಾವಣೆ 2021
  • ಪಶ್ಚಿಮ ಬಂಗಾಳ ಚುನಾವಣೆ
  • ಪುದುಚೇರಿ ಚುನಾವಣೆ
  • ಕೇರಳ ಚುನಾವಣೆ
  • ತಮಿಳುನಾಡು ಚುನಾವಣೆ
  • ಅಸ್ಸಾಂ ಚುನಾವಣೆ
  • ಜೀವನಶೈಲಿ
  • ಆರೋಗ್ಯ
  • ಮನರಂಜನೆ
  • ಸ್ಯಾಂಡಲ್​ವುಡ್
  • ott
  • ಕಿರುತೆರೆ
  • ಕಿರುತೆರೆ
  • ಸಿನಿ ವಿಮರ್ಶೆ
  • ಕ್ರೀಡೆ
  • ಐಪಿಎಲ್ 2021
  • ಕ್ರಿಕೆಟ್
  • ಇತರೇ ಕ್ರೀಡೆ
  • ಇತರ
  • ವಿದೇಶ
  • ಟ್ರೆಂಡಿಂಗ್
  • ಅಭಿಮತ
  • ತಂತ್ರಜ್ಞಾನ
  • ಕ್ರೈಂ
  • ವಿಡಿಯೋ
  • ಫೋಟೋ ಗ್ಯಾಲರಿ
  • ವಾಣಿಜ್ಯ
  • Contact Us
  • About Us
  • Advertise With Us
  • Privacy & Cookies Notice
  • Copyright © 2020 TV9Kannada. All rights reserved.
  • Powered by Veegam
  • Follow us
  • FaceBook
  • Twitter
  • Youtube
  • Instagram