ಜಿಲ್ಲಾಸ್ಪತ್ರೆಯಲ್ಲಿ 24 ಜನರನ್ನ ಸರ್ಕಾರನೇ ಕೊಲೆ ಮಾಡಿದೆ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ...
ಕೊರೊನಾ ಬಂದಲ್ಲಿಂದ ಒಂದಲ್ಲ ಒಂದು ರೀತಿಯ ಹೃದಯ ವಿದ್ರಾವಕ ಘಟನೆಯನ್ನ ನಾವು ನೋಡುತ್ತಲೇ ಬಂದಿದ್ದೇವೆ. ಇಲ್ಲೊಬ್ಬ ಭಿಕ್ಷುಕ ಮೃತಪಟ್ಟ ತನ್ನ ಹೆಂಡತಿಯ ದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ದೂರದ ಸ್ಮಶಾನಕ್ಕೆ ನಡೆದುಕೊಂಡೇ ಹೋಗಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದದ್ದು ತೆಲಂಗಾಣದಲ್ಲಿ. ಮೃತ ಮಹಿಳೆ ನಾಗಲಕ್ಷ್ಮಿ ಮತ್ತು ಪತಿ ಸ್ವಾಮಿ ಕಾಮರೆಡ್ಡಿ ರೈಲ್ವೆ ನಿಲ್ದಾಣದ ಬಳಿ ವಾಸಿಸುತ್ತಿ
ತನ್ನ ಸ್ನೇಹಿತನ ಸ್ನೇಹಿತ ರಾಜನ್ಗಾಗಿ ಈ ಸಾಹಸ ಮಾಡಿದವರು ದೇವೇಂದ್ರ ಕುಮಾರ್ ಶರ್ಮಾ. ಇವರಿಗೆ ಸ್ನೇಹಿತ ಸಂಜಯ್ ಸಕ್ಸೇನಾ ಕರೆ ಮಾಡಿ ಆಕ್ಸಿಜನ್ ಅಗತ್ಯತೆ ಬಗ್ಗೆ ಹೇಳಿದರು. ದೇವೇಂದ್ರ ಜಾರ್ಖಂಡ್ ಗ್ಯಾಸ್ ಪ್ಲಾಂಟ್ನಿಂದ ಆಕ್ಸಿಜನ್ ಪಡೆದು ಪ್ರಯಾಣಿಸಿದ್ದಾರೆ. ಪರಿಚಯಸ್ಥರ ಕಾರಿನಲ್ಲಿ ಹೊರಟ ದೇವೇಂದ್ರ24 ಗಂಟೆಗಳಲ್ಲಿ UP ತಲುಪಿದ್ದಾರೆ...
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 22 ರೋಗಿಗಳ ಸಾವು. 24 ಗಂಟೆಯಲ್ಲಿ 22 ರೋಗಿಗಳ ಸಾವು. ಕೊವಿಡ್, ನಾನ್ ಕೊವಿಡ್ ರೋಗಿಗಳ ಸಾವು. ಮೈಸೂರಿನಿಂದ ನಮಗೆ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ. ಆಕ್ಸಿಜನ್ ಸಮಸ್ಯೆ, ಇತರ ಸಮಸ್ಯೆಗಳಿಂದ ರೋಗಿಗಳ ಸಾವು. ಟಿವಿ9ಗೆ ಚಾಮರಾಜನಗರ ಡಿಸಿ ಎಂ.ಆರ್.ರವಿ ಮಾಹಿತಿ...
ಚಿಕ್ಕಬಳ್ಳಾಫುರ ಜಿಲ್ಲೆ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಮಾಸ್ಕ್ ವಿಚಾರವಾಗಿ ಪಿಡಿಒ ದಂಪತಿ ಮೇಲೆ ಹಲ್ಲೆ. ಶೆಟ್ಟಿಹಳ್ಳಿ ಗ್ರಾ.ಪಂ. ಪಂಚಾಯತಿ ಪಿ.ಡಿ.ಓ ಹಾಗೂ ಹಾಗೂ ಪತಿಯ ಮೇಲೆ ಕೆಲವು ಪುಂಡರು ಹಲ್ಲೆ ಮಾಡಿದ್ದಾರೆ. ಪಿ.ಡಿ.ಓ ಬಾಗ್ಯಮ್ಮ ಹಾಗೂ ಆಕೆಯ ಪತಿ ಕೃಷ್ಣಪ್ಪ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ.
ಭಾರೀ ತುರುಸಿನಿಂದ ಕೂಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್ನ ಸತೀಶ್ ಜಾರಕಿಹೊಳಿಯವರನ್ನ ಸೋಲಿಸಿರುವ ಬಿಜೆಪಿಯ ಮಂಗಳಾ ಅಂಗಡಿ ಸಂಸತ್ತಿನತ್ತ ಮುಖ ಮಾಡಿದ್ದಾರೆ. ಸಿಕ್ಕಾಪಟ್ಟೆ ತುರುಸಿನಿಂದ ಕೂಡಿದ್ದ ಹಣಾಹಣಿಯಲ್ಲಿ ಮಂಗಳಾ ಅಂಗಡಿ ಸತೀಶ್ ವಿರುದ್ಧ ರೋಚಕ ಜಯ ಸಾಧಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಸೋಂಕಿತರ ಸಾವು ಹೆಚ್ಚುತ್ತಲೇ ಇದೆ. ಆಸ್ಪತ್ರೆಗಳಲ್ಲಿ ನರಕವೇ ಸೃಷ್ಟಿಯಾಗಿದೆ. ವೈದ್ಯರ ವಿರುದ್ಧ ಜನ ಹಿಡಿಶಾಪ ಹಾಕ್ತಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಭರ್ಜರಿ ಕಮಾಲ್ ಮಾಡಿದ್ದು ಸ್ಟಾಲಿನ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಮೊದಲ ಬಾರಿಗೆ ಸ್ಟಾಲಿನ್ ಸಿಎಂ ಹುದ್ದೆಯತ್ತ ಹೆಜ್ಜೆ ಹಾಕಿದ್ದಾರೆ. ಎಐಎಡಿಎಂಕೆ ಸರ್ಕಾರವನ್ನ ಮಣಿಸಿ ಡಿಎಂಕೆ ಭರ್ಜರಿ ಜಯಗಳಿಸುತ್ತಿದೆ..
ಭಾರೀ ತುರುಸಿನಿಂದ ಕೂಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್ನ ಸತೀಶ್ ಜಾರಕಿಹೊಳಿಯವರನ್ನ ಸೋಲಿಸಿರುವ ಬಿಜೆಪಿಯ ಮಂಗಳಾ ಅಂಗಡಿ ಸಂಸತ್ತಿನತ್ತ ಮುಖ ಮಾಡಿದ್ದಾರೆ. ಈ ನಡುವೆ ಶಿಷ್ಯ ಸತೀಶ್ ಜಾರಕಿಹೊಳಿಯ ಸೋಲು ಕೇಳಿ ಕೆಲ ಹೊತ್ತು ವಿಚಲಿತರಾದ ಸಿದ್ದರಾಮಯ್ಯ ಭಾರವಾದ ಮನಸ್ಸಿನಿಂದಲೇ ಸೋಲೊಪ್ಪಿಕೊಂಡಿದ್ದಾರೆ...
ಖ್ಯಾತ ಶೂಟರ್ ಅಜ್ಜಿ, ಶೂಟರ್ ದಾದಿ ಎಂದೇ ಖ್ಯಾತಿಯಾಗಿದ್ದ ಚಂದ್ರೂ ತೋಮರ್ ಕೊರೊನಾಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶ ಭಾಗಪತ್ನವರಾದ ಚಂದ್ರೂ ತೋಮರ್ ಕೊರೊನಾ ಪಾಸಿಟಿವ್ ಆಗಿದ್ದರು. ಹೀಗಾಗಿ ಅವರನ್ನ ಮೀರತ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ...
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ರಾಮಗೋವಿಂದಪುರದಲ್ಲಿ ಪಿಡಿಒಗೆ ಧಮ್ಕಿ, ಹಲ್ಲೆಗೆ ಯತ್ನ . ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ಮುನಿರಾಜು. ಪಿಡಿಒಗೆ ಧಮ್ಕಿ ಹಾಕಿರುವ ದೃಶ್ಯಾವಳಿ ಮೊಬೈಲ್ನಲ್ಲಿ ಸೆರೆ. ಘಟನೆಯ ಬಗ್ಗೆ ...
ಬೆಂಗಳೂರಿನಲ್ಲಿ ನಾಳೆಯಿಂದ ಡ್ರೋಣ್ ಮೂಲಕ ಸ್ಯಾನಿಟೈಸ್. 3 ಡ್ರೋಣ್ಗಳ ಮೂಲಕ ನಾಳೆಯಿಂದ ಸ್ಯಾನಿಟೈಸೇಷನ್. ಡ್ರೋಣ್ ಮೂಲಕ ಸ್ಯಾನಿಟೈಸೇಷನ್ಗೆ ಸಿಎಂ BSY ಚಾಲನೆ. ...
ಕೊರೊನಾ ಹೆಚ್ಚಾದ ಹಿನ್ನೆಲೆ ಊರಿಗೆ ಬರಬೇಡಿ ಎಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ - ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ...
ಕರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಹಿನ್ನೆಲೆ...ಗದಗದಲ್ಲಿ ಮೂಕ ಪ್ರಾಣಿಗಳಿಗೂ ತಟ್ಟಿದ ಲಾಕ್ ಡೌನ್ ಬಿಸಿ....ಬೀದಿ ನಾಯಿಗಳು, ಜಾನುವಾರುಗಳು ಆಹಾರವಿಲ್ಲದೆ ಪರದಾಟ...ಮೂಕ ರೋಧನಕ್ಕೆ ಮಿಡಿದ ಪೊಲೀಸರ ಹೃದಯ...ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ...
ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ಹೇಗೆ ಸಹಾಯ ಮಾಡಬಹುದು. ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಸತ್ತವರಿಗೆ ಹೇಗೆ ಸಹಾಯ ಮಾಡಬಹುದು, ಈಗಾಗಲೇ ಟ್ರಾಯಲ್ ರನ್ ಮಾಡುತ್ತಿದ್ದೇವೆ. ನೂರು ಜನರಿಗೆ ನಾವು ಅಡ್ಮಿಷನ್ ಮಾಡಿಸಿದ್ದೇವೆ. ಮುನ್ನೂರಕ್ಕೂ ಹೆಚ್ಚು ...
ಕರ್ನಾಟಕದಲ್ಲಿ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚುತ್ತಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೇವಲ 28 ವರ್ಷದ ಯುವಕನೋರ್ವ ಆಕ್ಸಿಜನ್ ಸಿಗದೇ ನರಳಿ ನರಳಿ ಸತ್ತೋಗಿದ್ದಾನೆ. ಇನ್ನೂ ಆಘಾತಕಾರಿಯಂದ್ರೆ ಕೆಲವೇ ದಿನಗಳಲ್ಲಿ ಆತನ ಮದ್ವೆ ನಡೆಯಲಿತ್ತು ...
ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಬಳ್ಳಾರಿ-ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಗಾರಿ ...
ಭಾರತಯೀ ನೌಕಾಪಡೆ ವಿದೇಶಗಳಿಂದ ಆಕ್ಸಿಜನ್ ಸಿಲಿಂಡರ್ಗಳನ್ನ ತಲರು ವಿಶೇಷ ಆಪರೇಷನ್ ಸಮುದ್ರ ಸೇತು ಕಾರ್ಯಾಚರಣೆ ಆರಂಭಿಸಿದೆ. ...
ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಅಂತಾ ಬಿಗ್ಬಾಸ್ ಮ್ಯಾನೇಜ್ಮೆಂಟ್ ತಿಳಿಸಿದೆ. ...
