‘ಚಂದ್ರ ಚಕೋರಿ’ ಸಿನಿಮಾ ಶ್ರೀಮುರಳಿಗಾಗಿ ಮಾಡಿದ್ದಲ್ಲ: ಎಸ್ ನಾರಾಯಣ್
S Narayan: ಶ್ರೀಮುರಳಿಯ ಮೊದಲ ಸಿನಿಮಾ ‘ಚಂದ್ರ ಚಕೋರಿ’ ದೊಡ್ಡ ಹಿಟ್ ಆಗಿತ್ತು, ಅವರು ನಾಯಕನಾಗಿ ನೆಲೆಗೊಳ್ಳುವಂತೆ ಮಾಡಿತ್ತು. ಆದರೆ ಆ ಸಿನಿಮಾವನ್ನು ಬೇರೊಬ್ಬ ನಟನಿಗಾಗಿ ಮಾಡಿದ್ದರಂತೆ ನಾರಾಯಣ್.
ಶ್ರೀಮುರಳಿಯನ್ನು (Srimurali) ಚಿತ್ರರಂಗದಲ್ಲಿ ನೆಲೆ ನಿಲ್ಲಿಸಿದ ಸಿನಿಮಾ ‘ಚಂದ್ರ ಚಕೋರಿ’. ಶ್ರೀಮುರಳಿಯನ್ನು ನಾಯಕನನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಎಸ್ ನಾರಾಯಣ್ (S Narayan), ಅಸಲಿಗೆ ಆ ಸಿನಿಮಾವನ್ನು ಮಾಡಿದ್ದು ಬೇರೊಬ್ಬ ನಟನಿಗಾಗಿಯಂತೆ. ಇದೀಗ ‘5ಡಿ’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡಿರುವ ಎಸ್ ನಾರಾಯಣ್, ‘ಚಂದ್ರ ಚಕೋರಿ’ ಸಿನಿಮಾವನ್ನು ಬೇರೆ ನಟನಿಗೆ ಮಾಡಲು ಇಚ್ಛಿಸಿದ್ದೆ, ಆದರೆ ಆ ಸಿನಿಮಾ ಶ್ರೀಮುರಳಿಯ ಪಾಲಾಯಿತು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 07, 2024 10:39 PM
Latest Videos
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್

