‘ಚಂದ್ರ ಚಕೋರಿ’ ಸಿನಿಮಾ ಶ್ರೀಮುರಳಿಗಾಗಿ ಮಾಡಿದ್ದಲ್ಲ: ಎಸ್ ನಾರಾಯಣ್
S Narayan: ಶ್ರೀಮುರಳಿಯ ಮೊದಲ ಸಿನಿಮಾ ‘ಚಂದ್ರ ಚಕೋರಿ’ ದೊಡ್ಡ ಹಿಟ್ ಆಗಿತ್ತು, ಅವರು ನಾಯಕನಾಗಿ ನೆಲೆಗೊಳ್ಳುವಂತೆ ಮಾಡಿತ್ತು. ಆದರೆ ಆ ಸಿನಿಮಾವನ್ನು ಬೇರೊಬ್ಬ ನಟನಿಗಾಗಿ ಮಾಡಿದ್ದರಂತೆ ನಾರಾಯಣ್.
ಶ್ರೀಮುರಳಿಯನ್ನು (Srimurali) ಚಿತ್ರರಂಗದಲ್ಲಿ ನೆಲೆ ನಿಲ್ಲಿಸಿದ ಸಿನಿಮಾ ‘ಚಂದ್ರ ಚಕೋರಿ’. ಶ್ರೀಮುರಳಿಯನ್ನು ನಾಯಕನನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಎಸ್ ನಾರಾಯಣ್ (S Narayan), ಅಸಲಿಗೆ ಆ ಸಿನಿಮಾವನ್ನು ಮಾಡಿದ್ದು ಬೇರೊಬ್ಬ ನಟನಿಗಾಗಿಯಂತೆ. ಇದೀಗ ‘5ಡಿ’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡಿರುವ ಎಸ್ ನಾರಾಯಣ್, ‘ಚಂದ್ರ ಚಕೋರಿ’ ಸಿನಿಮಾವನ್ನು ಬೇರೆ ನಟನಿಗೆ ಮಾಡಲು ಇಚ್ಛಿಸಿದ್ದೆ, ಆದರೆ ಆ ಸಿನಿಮಾ ಶ್ರೀಮುರಳಿಯ ಪಾಲಾಯಿತು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 07, 2024 10:39 PM
Follow Us
Latest Videos
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು

