AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಜಿಪ್ಟ್​ನಿಂದ 750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಸಮುದ್ರದಲ್ಲಿ ಮುಳುಗಡೆ

ಈಜಿಪ್ಟ್‌ನಿಂದ ಮಾಲ್ಟಾಕ್ಕೆ 750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಆಗ್ನೇಯ ಕರಾವಳಿಯ ಗಲ್ಫ್ ಆಫ್ ಗೇಬ್ಸ್‌ನಲ್ಲಿ ಮುಳುಗಿದೆ.

ಈಜಿಪ್ಟ್​ನಿಂದ 750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಸಮುದ್ರದಲ್ಲಿ ಮುಳುಗಡೆ
ಸಮುದ್ರದಲ್ಲಿ ಮುಳುಗಿದ ಹಡಗು
TV9 Web
| Edited By: |

Updated on: Apr 16, 2022 | 6:27 PM

Share

ನವದೆಹಲಿ: ಈಜಿಪ್ಟ್‌ನಿಂದ ಮಾಲ್ಟಾಕ್ಕೆ 750 ಟನ್‌ಗಳಷ್ಟು ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಆಗ್ನೇಯ ಕರಾವಳಿಯ ಗಲ್ಫ್​ ಆಫ್ ಗೇಬ್ಸ್ ಸಮುದ್ರದಲ್ಲಿ ಮುಳುಗಿದೆ. ಡೀಸೆಲ್​ನ (Diesel) ಸೋರಿಕೆಯಾಗದಂತೆ ತಡೆಯಲು ಸಾಕಷ್ಟು ಪ್ರಯತ್ನಪಡಲಾಗುತ್ತಿದೆ. ಟ್ಯಾಂಕರ್ ಈಕ್ವಟೋರಿಯಲ್ ಗಿನಿಯಾ-ಧ್ವಜದ ಕ್ಸೆಲೋ ಈಜಿಪ್ಟ್‌ನ ಬಂದರಿನ ಡಮಿಯೆಟ್ಟಾದಿಂದ ಯುರೋಪಿಯನ್ ದ್ವೀಪವಾದ ಮಾಲ್ಟಾಕ್ಕೆ ಹೋಗುತ್ತಿದ್ದು, ಕೆಟ್ಟ ಹವಾಮಾನದ ಕಾರಣದಿಂದಾಗಿ ಶುಕ್ರವಾರ ಸಂಜೆ ಟ್ಯುನಿಷಿಯಾದ ಸಮುದ್ರಮಾರ್ಗದ ಮೂಲಕ ಹಡಗಿನಲ್ಲಿ ಡೀಸೆಲ್ ಸಾಗಿಸಲು ನಿರ್ಧರಿಸಲಾಗಿತ್ತು.

ಹಡಗು ಇಂದು ಬೆಳಗ್ಗೆ ಟುನೀಶಿಯಾದ ಪ್ರಾದೇಶಿಕ ನೀರಿನಲ್ಲಿ ಮುಳುಗಿದೆ. ಸದ್ಯಕ್ಕೆ ಯಾವುದೇ ಸೋರಿಕೆ ಇಲ್ಲ ಎಂದು ನೌಕೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಪತ್ತು ತಡೆ ಸಮಿತಿಯು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲು ಸಭೆ ಸೇರುತ್ತದೆ ಎಂದು ತಿಳಿಸಲಾಗಿದೆ.

ಈಜಿಪ್ಟ್‌ನಿಂದ ಮಾಲ್ಟಾಕ್ಕೆ 750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಆಗ್ನೇಯ ಕರಾವಳಿಯ ಗಲ್ಫ್ ಆಫ್ ಗೇಬ್ಸ್‌ನಲ್ಲಿ ಮುಳುಗಿದೆ. ಈಕ್ವಟೋರಿಯಲ್ ಗಿನಿಯಾ-ಧ್ವಜದ ಹಡಗು ಈಜಿಪ್ಟ್ ಬಂದರಿನ ಡಮಿಯೆಟ್ಟಾದಿಂದ ಮಾಲ್ಟಾಕ್ಕೆ ಹೋಗುತ್ತಿತ್ತು. ಗಲ್ಫ್ ಆಫ್ ಗೇಬ್ಸ್‌ನಲ್ಲಿ ಸುಮಾರು 7 ಕಿಮೀ (4 ಮೈಲುಗಳು) ಸಾಗುತ್ತಿದ್ದಂತೆ ನೀರು ಎಂಜಿನ್ ಕೋಣೆಯನ್ನು ಆವರಿಸಿತು. ಸದ್ಯಕ್ಕೆ ಹಡಗಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಕ್ಷಣದಲ್ಲಿ ಡೀಸೆಲ್ ಸೋರಿಕೆಯಾಗಬಹುದು ಅಥವಾ ಸ್ಫೋಟವೂ ಆಗುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಕಲ್ಲಿಗೆ ಡಿಕ್ಕಿಯಾಗಿ ದೋಣಿ ಮುಳುಗಡೆ! ನೀರಿನಲ್ಲಿ ಮುಳುಗುತ್ತಿರುವ ದೃಶ್ಯ ನೋಡಿ

ಸಮುದ್ರದ ಮಧ್ಯೆ ಧಗಧಗನೆ ಹೊತ್ತಿ ಉರಿಯಿತು ಲ್ಯಾಂಬೋರ್ಗಿನಿ, ಆಡಿ ಸೇರಿ ಸಾವಿರಾರು ಕಾರುಗಳಿದ್ದ ಹಡಗು!

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ