AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC IPO: ಪ್ರತಿ ಷೇರಿಗೆ 949ರ ದರದಲ್ಲಿ ಎಲ್​ಐಸಿ ಐಪಿಒ ಮೂಲಕ 20,560 ಕೋಟಿ ರೂಪಾಯಿ ಸಂಗ್ರಹ

ಎಲ್​ಐಸಿ ಐಪಿಒ ಮೂಲಕ ಮೇಲ್​ಸ್ತರದ ದರ ಬ್ಯಾಂಡ್​ನಲ್ಲಿ 20,560 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರವು ಸಂಗ್ರಹಿಸಿದೆ.

LIC IPO: ಪ್ರತಿ ಷೇರಿಗೆ 949ರ ದರದಲ್ಲಿ ಎಲ್​ಐಸಿ ಐಪಿಒ ಮೂಲಕ 20,560 ಕೋಟಿ ರೂಪಾಯಿ ಸಂಗ್ರಹ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:May 13, 2022 | 3:01 PM

Share

ಭಾರತವು ತನ್ನ ಅತಿದೊಡ್ಡ ಐಪಿಒ ಆದ ಎಲ್​ಐಸಿ ಐಪಿಒದ (LIC IPO) ಮೇಲ್​ಸ್ತರ ದರದ ಬ್ಯಾಂಡ್​ ಲೆಕ್ಕಾಚಾರದಲ್ಲಿ 205.6 ಶತಕೋಟಿ ರೂಪಾಯಿಗಳನ್ನು (2.7 ಶತಕೋಟಿ ಯುಎಸ್​ಡಿ) ಸಂಗ್ರಹಿಸಿದೆ. ಸ್ಥಳೀಯ ಹೂಡಿಕೆದಾರರಿಂದ ಬಲವಾದ ಬೇಡಿಕೆ ಮತ್ತು ವಿದೇಶಿ ಫಂಡ್​ಗಳಿಂದ ಕೊನೆ ನಿಮಿಷದ ಆಸಕ್ತಿ ನಂತರ ಈ ಮೊತ್ತದ ಸಂಗ್ರಹ ಆಗಿದೆ. ಭಾರತೀಯ ಜೀವ ವಿಮಾ ನಿಗಮವು ಒಂದು ಷೇರನ್ನು 949 ರೂಪಾಯಿಗಳಿಗೆ ನೀಡಲಿದೆ ಎಂದು ಸರ್ಕಾರಿ ಸಂಸ್ಥೆಯು ಶುಕ್ರವಾರ ಸಲ್ಲಿಸಿದ ಪ್ರಾಸ್ಪೆಕ್ಟಸ್‌ನಲ್ಲಿ ತಿಳಿಸಿದೆ. ವಿನಿಮಯ ಕೇಂದ್ರದಲ್ಲಿ ಮೇ 17ರಿಂದ ವಹಿವಾಟು ಪ್ರಾರಂಭವಾಗಲಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವಾರ ಸಬ್​ಸ್ಕ್ರಿಪ್ಷನ್ ಮುಕ್ತಾಯದ ಕೊನೆಯ ಕ್ಷಣದಲ್ಲಿ ಮಾರಾಟಕ್ಕಾಗಿ ತಮ್ಮ ಬಿಡ್‌ಗಳನ್ನು ಹೆಚ್ಚಿಸಿದರು. ಕರೆನ್ಸಿ ಅಪಾಯಗಳು ಮತ್ತು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳ ಆಚೆಗೆ ಈ ಐಪಿಒ ದೂರವಿಟ್ಟರು. ಗಲ್ಫ್ ತೈಲ ದೈತ್ಯ ಕಂಪೆನಿಯಾದ ಸೌದಿ ಅರೇಬಿಯನ್ ಆಯಿಲ್ ಕಂಪೆನಿ 2019ರಲ್ಲಿ 29.4 ಬಿಲಿಯನ್ ಯುಎಸ್​ಡಿ ಲಿಸ್ಟಿಂಗ್ ಅನ್ನು ಉಲ್ಲೇಖಿಸಿ, ಇದನ್ನು ಭಾರತದ “ಅರಾಮ್ಕೊ ಕ್ಷಣ” ಎಂದು ಕರೆಯಲಾಗಿದೆ. ಅದು ವಿಶ್ವದ ಅತಿದೊಡ್ಡ ಐಪಿಒ ಆಗಿತ್ತು. ಎಲ್​ಐಸಿಯ ಐಪಿಒ ಅರಾಮ್ಕೋ ಐಪಿಒ ಅನ್ನು ಪ್ರಮಾಣದಲ್ಲಿ ಮಾತ್ರವಲ್ಲದೆ ಅದರ ಅವಲಂಬನೆಯಲ್ಲಿಯೂ ಹೋಲುತ್ತದೆ.

ಕೆಲವು ವಿದೇಶಿ ಖರೀದಿದಾರರು ಅದನ್ನು ತುಂಬಾ ದುಬಾರಿ ಎಂದು ಪರಿಗಣಿಸಿದರು. ಆ ನಂತರ ದೇಶೀಯ ಹೂಡಿಕೆದಾರರ ಮೇಲೆ ಭರವಸೆ ಇಡಲಾಯಿತು. ರೀಟೇಲ್ ಹೂಡಿಕೆದಾರರಿಗೆ ಆಫರ್ ಬೆಲೆಯಲ್ಲಿ 45 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗಿದ್ದರೆ, ಪಾಲಿಸಿದಾರರು 60 ರೂಪಾಯಿಗಳ ರಿಯಾಯಿತಿಯನ್ನು ಪಡೆದರು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC IPO Allotment Status: ಎಲ್​ಐಸಿ ಐಪಿಒ ಹಂಚಿಕೆ ಮೇ 12ಕ್ಕೆ ಸಾಧ್ಯತೆ; ಆನ್​ಲೈನ್​ನಲ್ಲಿ ಸ್ಥಿತಿ ತಿಳಿಯಲು ಹೀಗೆ ಮಾಡಿ

Published On - 2:57 pm, Fri, 13 May 22

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ