AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾತಕಿ ರವಿ ಪೂಜಾರಿ ಬಲಗೈ ಬಂಟ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ!

ಬೆಂಗಳೂರು: ಪಾತಕಿ ರವಿ ಪೂಜಾರಿ ಸಹಚರ ಗುಲಾಮ್​ನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಗುಲಾಮ್, ರವಿಪೂಜಾರಿ ಜೊತೆ ಸುಲಿಗೆಯಲ್ಲಿ ಕೈ ಜೊಡಿಸಿದ್ದ ಕುಖ್ಯಾತ ಸಹಚರ. ಎರಡು ದಶಕಗಳ ಕಾಲ ಭೂಗತವಾಗಿದ್ದ ರವಿ ಪೂಜಾರಿ ಅಜ್ಜಾತ ಸ್ಥಳದಲ್ಲಿದ್ದು ಬಿಲ್ಡರ್, ಬಿಸಿನೆಸ್ ಮೆನ್​ಗಳಿಗೆ ಬೆದರಿಕೆ ಹಾಕ್ತಿದ್ದ. ಈ ವೇಳೆ ರವಿ ಪೂಜಾರಿ ಬೆದರಿಕೆ ಹಾಕಿದವರ ಬಳಿ ಗುಲಾಮ್ ಸುಲಿಗೆ ಮಾಡ್ತಿದ್ದ. ರವಿ ಪೂಜಾರಿ ಮಾಹಿತಿಯ ಮೆರೆಗೆ ಗುಲಾಮನನ್ನು ಮಂಗಳೂರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಕೋರ್ಟ್​ಗೆ ಹಾಜರು ಪಡಿಸಿ ನಂತರ […]

ಪಾತಕಿ ರವಿ ಪೂಜಾರಿ ಬಲಗೈ ಬಂಟ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ!
ಆಯೇಷಾ ಬಾನು
|

Updated on:Jun 03, 2020 | 3:12 PM

Share

ಬೆಂಗಳೂರು: ಪಾತಕಿ ರವಿ ಪೂಜಾರಿ ಸಹಚರ ಗುಲಾಮ್​ನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಗುಲಾಮ್, ರವಿಪೂಜಾರಿ ಜೊತೆ ಸುಲಿಗೆಯಲ್ಲಿ ಕೈ ಜೊಡಿಸಿದ್ದ ಕುಖ್ಯಾತ ಸಹಚರ.

ಎರಡು ದಶಕಗಳ ಕಾಲ ಭೂಗತವಾಗಿದ್ದ ರವಿ ಪೂಜಾರಿ ಅಜ್ಜಾತ ಸ್ಥಳದಲ್ಲಿದ್ದು ಬಿಲ್ಡರ್, ಬಿಸಿನೆಸ್ ಮೆನ್​ಗಳಿಗೆ ಬೆದರಿಕೆ ಹಾಕ್ತಿದ್ದ. ಈ ವೇಳೆ ರವಿ ಪೂಜಾರಿ ಬೆದರಿಕೆ ಹಾಕಿದವರ ಬಳಿ ಗುಲಾಮ್ ಸುಲಿಗೆ ಮಾಡ್ತಿದ್ದ. ರವಿ ಪೂಜಾರಿ ಮಾಹಿತಿಯ ಮೆರೆಗೆ ಗುಲಾಮನನ್ನು ಮಂಗಳೂರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಕೋರ್ಟ್​ಗೆ ಹಾಜರು ಪಡಿಸಿ ನಂತರ 10ದಿನಗಳ ಕಷ್ಟಡಿಗೆ ಪಡೆದಿದ್ದಾರೆ. ಪೂಜಾರಿಯ ಬಲಗೈ ಬಂಟನಾಗಿರುವ ಗುಲಾಮ್​ನನ್ನು ಸದ್ಯ ಬೆಂಗಳೂರಿಗೆ ಕರೆತಂದು ವಿಚಾರಣೆ‌ ನಡೆಸಲಾಗುತ್ತೆ. ಈ ವೇಳೆ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ.

Published On - 11:15 am, Wed, 3 June 20

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ