AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗಾವತಿಯಲ್ಲಿ ಯೋಗಿ ಆದಿತ್ಯನಾಥ್​ಗೆ ಹನುಮಾನ್ ಭಾವಚಿತ್ರ, ಬೆಳ್ಳಿ ಗದೆ ನೀಡಿ ಸನ್ಮಾನ

ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi Adityanath) ಅಬ್ಬರದ ಪ್ರಚಾರ. ಇದೇ ವೇಳೆ ಅಂಜನಾದ್ರಿ ಹನುಮಾನ್ ಭಾವಚಿತ್ರ ಜೊತೆಗೆ ಬೆಳ್ಳಿ ಗದೆಯನ್ನ ನೀಡಿ ಸನ್ಮಾನಿಸಲಾಯಿತು.

ಕಿರಣ್ ಹನುಮಂತ್​ ಮಾದಾರ್
|

Updated on:Apr 30, 2023 | 1:28 PM

Share

ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi Adityanath) ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಇಂದು(ಏ.30) ಹೆಲಿಕಾಪ್ಟರ್​ನಲ್ಲಿ ಗಂಗಾವತಿಗೆ ಆಗಮಿಸಿದ ಯೋಗಿ ಆದಿತ್ಯನಾಥ್. ಪ್ರಚಾರ ನಡೆಸಲಿದ್ದಾರೆ. ಅದಕ್ಕೂ ಮೊದಲು ವೇದಿಕೆಯಲ್ಲೇ ಮನ್​ಕೀ ಬಾತ್ ಸಿಎಂ ಯೋಗಿ ಆದಿತ್ಯನಾಥ್​ ಆಲಿಸಿದರು. ಇನ್ನು ಇದೇ ವೇಳೆ ಯೋಗಿ ಆದಿತ್ಯನಾಥ್​ಗೆ ಅಂಜನಾದ್ರಿ ಹನುಮಾನ್ ಭಾವಚಿತ್ರ ಜೊತೆಗೆ ಬೆಳ್ಳಿ ಗದೆಯನ್ನ ನೀಡಿ ಸನ್ಮಾನಿಸಲಾಯಿತು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published On - 1:26 pm, Sun, 30 April 23