AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BAFTA 2021: ಬಾಫ್ಟಾ ಪ್ರಶಸ್ತಿ ರೇಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ವೈಟ್​ ಟೈಗರ್​ಗೆ ನಿರಾಸೆ

ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿ ಅಗಲಿರುವ ರಿಷಿ ಕಪೂರ್​ ಹಾಗೂ ಇರ್ಫಾನ್​ ಖಾನ್​ಗೆ ಗೌರವ ಸೂಚಿಸಿರುವುದು ವಿಶೇಷ.

BAFTA 2021: ಬಾಫ್ಟಾ ಪ್ರಶಸ್ತಿ ರೇಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ವೈಟ್​ ಟೈಗರ್​ಗೆ ನಿರಾಸೆ
ವೈಟ್​ ಟೈಗರ್​
ರಾಜೇಶ್ ದುಗ್ಗುಮನೆ
|

Updated on:Apr 12, 2021 | 9:38 PM

Share

ಬ್ರಿಟಿಷ್​ ಆಸ್ಕರ್​ ಎಂದು ಕರೆಸಿಕೊಳ್ಳುವ ಬ್ರಿಟಿಷ್​ ಅಕಾಡೆಮಿ ಆಫ್​ ಫಿಲ್ಮ್​ ಆ್ಯಂಡ್​ ಟೆಲಿವಿಷನ್​ ಆರ್ಟ್​ (BAFTA) ಅಥವಾ ಬಾಫ್ಟಾ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಒಟಿಟಿ ಸಿನಿಮಾ ದಿ ವೈಟ್​ ಟೈಗರ್​ಗೆ ನಿರಾಸೆ ಆಗಿದೆ. ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿ ಅಗಲಿರುವ ರಿಷಿ ಕಪೂರ್​ ಹಾಗೂ ಇರ್ಫಾನ್​ ಖಾನ್​ಗೆ ಗೌರವ ಸೂಚಿಸಿರುವುದು ವಿಶೇಷ. ಭಾನುವಾರ (ಮಾರ್ಚ್​ 12) ಲಂಡನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಫ್ಟಾ 2021 ಪ್ರಶಸ್ತಿ ನೀಡಲಾಗಿದೆ. ಪ್ರಿಯಾಂಕಾ ಚೋಪ್ರಾ, ರಾಜ್‌ಕುಮಾರ್ ರಾವ್, ಆದರ್ಶ್ ಗೌರವ್ ನಟಿಸಿದ್ದ ‘ದಿ ವೈಟ್ ಟೈಗರ್’ ಸಿನಿಮಾ ಬಾಫ್ಟಾ ಪ್ರಶಸ್ತಿಯ ಕೆಲವು ನಾಮನಿರ್ದೇಶನಗೊಂಡಿತ್ತು. ಈ ಸಿನಿಮಾದ ನಟನೆಗೆ ಆದರ್ಶ್ ಗೌರವ್ ಅವರು ಅತ್ಯುತ್ತಮ ನಟ ವಿಭಾಗದ ಅಂತಿಮ ಸುತ್ತಿಗೆ ಆಯ್ಕೆ ಆಗಿದ್ದರು . ಆದರೆ, ಈ ಪ್ರಶಸ್ತಿ ಆಂಥೊನಿ ಹಾಪ್ಕಿನ್ಸ್ (ದಿ ಫಾದರ್) ಪಾಲಾಗಿದೆ.

ಅತ್ಯುತ್ತಮ ಸ್ಕ್ರೀನ್​ ಪ್ಲೇ ಅಳವಡಿಕೆ ಪ್ರಶಸ್ತಿ ವಿಭಾಗದಲ್ಲೂ ವೈಟ್​ ಟೈಗರ್​ ಅಂತಿಮ ಸುತ್ತಿಗೆ ಹೋಗಿತ್ತು. ಅಂತಿಮವಾಗಿ ಈ ಪ್ರಶಸ್ತಿ ದಿ ಫಾದರ್​ಗೆ ಸಂದಿದೆ. ಎರಡೂ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ. ಇನ್ನು, ರಿಷಿ ಕಪೂರ್​ ಹಾಗೂ ಇರ್ಫಾನ್​ ಖಾನ್​ ಅವರನ್ನು ಸಮಾರಂಭದಲ್ಲಿ ನೆನಪಿಸಿಕೊಳ್ಳಲಾಗಿದೆ, ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ.

ಪ್ರಶಸ್ತಿ ಪಟ್ಟಿ:

ಅತ್ಯುತ್ತಮ ಸಿನಿಮಾ: ನೋಮಡ್​​ಲ್ಯಾಂಡ್ ಅತ್ಯುತ್ತಮ ನಟ: ಆ್ಯಂಥೋನಿ ಹಾಪ್​ಕಿನ್ಸ್​ (ದಿ ಪಾಧರ್​) ಅತ್ಯುತ್ತಮ ಬ್ರಿಟಿಷ್​ ಸಿನಿಮಾ: (ಪ್ರಾಮಿಸಿಂಗ್​ ಯಂಗ್​ ವುಮನ್​) ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್‌ಡೋರ್ಮಂಡ್ (ನೋಮಡ್‌ಲ್ಯಾಂಡ್) ಅತ್ಯುತ್ತಮ ನಿರ್ದೇಶಕ: ಚ್ಲೋ ಜಾವ್​​ (ನೋಮಡ್‌ಲ್ಯಾಂಡ್)

ಇದನ್ನೂ ಓದಿ: ಆಸ್ಕರ್​ ರೇಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಸಿನಿಮಾ! ಹಾಲಿವುಡ್​ ಮಂದಿ ಎದುರು ‘ದಿ ವೈಟ್​ ಟೈಗರ್​’ ಪೈಪೋಟಿ

Published On - 9:36 pm, Mon, 12 April 21

Follow Us
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ