AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ

1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್​ ಪೇ ತಾರಿಖ್​..’ ಎನ್ನುವ ಡೈಲಾಗ್​ ಬರುತ್ತದೆ. ಈ ಡೈಲಾಗ್​ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ.

ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ
ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ
TV9 Web
| Edited By: |

Updated on: Aug 16, 2021 | 6:16 PM

Share

ಹಿರಿಯ ನಟರ ಬಳಿ ನಿರ್ದೇಶಕರು ತುಂಬಾನೇ ನಾಜೂಕಾಗಿ ನಡೆದುಕೊಳ್ಳಬೇಕು. ಶೂಟಿಂಗ್​ ವೇಳೆ ಹೆಚ್ಚು ಟೇಕ್​ ತೆಗೆದುಕೊಂಡರೆ ಹಿರಿಯ ನಟರು ಇದನ್ನು ಸಹಿಸುವುದೇ ಇಲ್ಲ. ಈಗ ನಟ ಸನ್ನಿ ಡಿಯೋಲ್​ ವಿಚಾರದಲ್ಲೂ ಹೀಗೆಯೇ ಆಗಿದೆ. ನಾಲ್ಕು ಬಾರಿ ರಿಟೇಕ್​ ಹೇಳಿದ ವ್ಯಕ್ತಿ ಎದುರೇ ಸ್ಕ್ರಿಪ್ಟ್​ ಪೇಪರ್​​ಅನ್ನು ಮುದ್ದೆಕಟ್ಟಿ ಎಸೆದಿದ್ದಾರೆ ಸನ್ನಿ. ಈ ವೇಳೆ ಸನ್ನಿ ಮುಖದಲ್ಲಿ ತುಂಬಾನೇ ಗಾಂಭೀರ್ಯತೆ ಹಾಗೂ ಕೋಪ ಇತ್ತು. ಆದರೆ, ಇದು ತಮಾಷೆಗೆ ಮಾಡಿದ ವಿಡಿಯೋ ಎನ್ನುವುದು ಸನ್ನಿ ಹೇಳಿದ ಡೈಲಾಗ್​ ಹಾಗೂ ಈ ಪೋಸ್ಟ್​​ಗೆ ನೀಡಿದ ಕ್ಯಾಪ್ಶನ್​​​ನಿಂದ ಅಭಿಮಾನಿಗಳಿಗೆ ಮನದಟ್ಟಾಗಿದೆ.

1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್​ ಪೇ ತಾರಿಖ್​..’ ಎನ್ನುವ ಡೈಲಾಗ್​ ಬರುತ್ತದೆ. ಈ ಡೈಲಾಗ್​ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ. ಅದರಂತೆ ಸನ್ನಿ ಮೊದಲ ಬಾರಿ ಈ ಡೈಲಾಗ್​ ಹೇಳಿದ್ದಾರೆ. ಆಗ ಎದುರಿದ್ದ ವ್ಯಕ್ತಿ ಧ್ವನಿ ಏರಿಸುವಂತೆ ಕೋರಿದ್ದ. ಇದು ನಾಲ್ಕು ಬಾರಿ ರಿಪೀಟ್​ ಆಗಿದೆ. ಆಗ ಸನ್ನಿಗೆ ಕೋಪ ಬಂದಿದೆ. ಎದುರಿದ್ದ ವ್ಯಕ್ತಿಯ ಸ್ಕ್ರಿಪ್ಟ್​ ಪೇಪರ್​ ಕಸಿದು ಎಸೆದ ಸನ್ನಿ, ‘ನಾನೇನು ಇಂದಿರಾ ನಗರದ ಗೂಂಡಾ ಎಂದುಕೊಂಡಿದ್ದೀಯಾ?’ ಎಂದು ಪ್ರಶ್ನೆ ಮಾಡಿದ್ದಾರೆ.

View this post on Instagram

A post shared by Sunny Deol (@iamsunnydeol)

ಕ್ರೆಡಿಟ್​ ಕಾರ್ಡ್​ ಬಿಲ್​ ಪೇ ಮಾಡುವ ಕ್ರೆಡ್​ ಕಂಪೆನಿ ಕಳೆದ ಐಪಿಎಲ್​ ಸೀಸನ್​ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಆ್ಯಡ್​ಗಳು ಪ್ರಸಾರವಾದರೆ ಚಾನೆಲ್​ ಬದಲಿಸುವವರು ಕೂಡ ಒಂದು ಕ್ಷಣ ಈ ಜಾಹೀರಾತುಗಳನ್ನು ಕಣ್ತುಂಬಿಕೊಂಡ ಉದಾಹರಣೆ ಇದೆ. ಅದೇ ರೀತಿ, ಈ ಬಾರಿಯ ಐಪಿಎಲ್​ ಸೀಸನ್​ಗೂ ಮೊದಲು ಹೊಸ ವಿಧವಾದ ಆ್ಯಡ್​ನೊಂದಿಗೆ ಕ್ರೆಡ್​ ಬಂದಿತ್ತು. ಈ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಬೆಂಗಳೂರು ಟ್ರಾಫಿಕ್​ ಬಗ್ಗೆ ತುಂಬಾನೇ ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಟ್ರಾಫಿಕ್​ನಲ್ಲಿ ಸಿಲುಕಿ ಸಿಟ್ಟಿಗೆದ್ದ ಅವರು ಎದುರು ನಿಂತಿದ್ದ ಕಾರಿನ ಕನ್ನಡಿಯನ್ನೇ ಒಡೆದು ಹಾಕಿದ್ದರು.  ಈ ಜಾಹೀರಾತು ಸಾಕಷ್ಟು ವೈರಲ್​ ಆಗಿತ್ತು.

ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್