AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zee Cine Awards: ಜೀ ಸಿನಿ ಅವರ್ಡ್ಸ್, ರಶ್ಮಿಕಾ ಸೇರಿ ಹಲವರಿಗೆ ಪ್ರಶಸ್ತಿ

2022 ರಲ್ಲಿ ಬಿಡುಗಡೆ ಆದ ಹಿಂದಿ ಸಿನಿಮಾಗಳಿಗೆ ಜೀ ಸಿನಿ ಅವಾರ್ಡ್ಸ್ ನೀಡಲಾಗಿದ್ದು, ಕನ್ನಡತಿ ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ಡೆಬ್ಯುಟೆಂಟ್ ಪ್ರಶಸ್ತಿ ದೊರೆತಿದೆ. ಯಾರಿಗೆಲ್ಲ ಪ್ರಶಸ್ತಿ ದೊರೆತಿದೆ? ಇಲ್ಲಿದೆ ಪಟ್ಟಿ.

Zee Cine Awards: ಜೀ ಸಿನಿ ಅವರ್ಡ್ಸ್, ರಶ್ಮಿಕಾ ಸೇರಿ ಹಲವರಿಗೆ ಪ್ರಶಸ್ತಿ
ಜೀ ಸಿನಿ ಅವರ್ಡ್ಸ್
ಮಂಜುನಾಥ ಸಿ.
|

Updated on: Feb 27, 2023 | 7:26 PM

Share

ಜೀ ಸಿನಿ ಅವಾರ್ಡ್ಸ್ 2023 (Zee Cine Awards 2023) ಪ್ರಶಸ್ತಿ ಪ್ರದಾನ ನಿನ್ನೆಯಷ್ಟೆ ಮುಂಬೈನಲ್ಲಿ ನಡೆದಿದ್ದು, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಾಹಿದ್ ಕಪೂರ್, ಆಲಿಯಾ ಭಟ್ (Alia Bhatt), ಕೃತಿ ಸೋನನ್, ಸನ್ನಿ ಡಿಯೋಲ್, ಕಾರ್ತಿಕ್ ಆರ್ಯನ್, ಅನುಪಮ್ ಖೇರ್ ಸೇರಿದಂತೆ ಹಲವು ಖ್ಯಾತನಾಮರು ಹಾಜರಿದ್ದು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಆಸ್ಕರ್​ಗೆ ನಾಮಿನೇಟ್ ಆಗಲು ವಿಫಲವಾಗಿದ್ದ ‘ದಿ ಕಶ್ಮೀರ್ ಫೈಲ್ಸ್’ ಸೇರಿದಂತೆ ‘ಬ್ರಹ್ಮಾಸ್ತ್ರ’, ‘ಭೂಲ್ ಭುಲಯ್ಯ 2’, ‘ಗಂಗೂಬಾಯಿ ಕಾಠಿಯಾವಾಡಿ’ ಇನ್ನೂ ಹಲವು ಸಿನಿಮಾಗಳು ಒಂದಕ್ಕಿಂತಲೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ನಟಿ ಆಲಿಯಾ ಭಟ್ ಅತ್ಯುತ್ತಮ ನಟಿ ಎನಿಸಿಕೊಂಡರೆ ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ ಅತ್ಯುತ್ತಮ ನಟಿ- ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ) ಅತ್ಯುತ್ತಮ ನಟ- ಕಾರ್ತಿಕ್ ಆರ್ಯನ್ (ಭೂಲ್ ಭುಲಯ್ಯ 2) ಅತ್ಯುತ್ತಮ ಸಿನಿಮಾ- ‘ದಿ ಕಶ್ಮೀರ್ ಫೈಲ್ಸ್’ ವರ್ಷದ ಅತ್ಯುತ್ತಮ ಪರ್ಮಾಮರ್ – ವರುಣ್ ಧವನ್ (ಜುಗ್ ಜುಗ್ ಜಿಯೊ, ಬೇಡಿಯಾ) ವರ್ಷದ ಅತ್ಯುತ್ತಮ ಮಹಿಳಾ ಪರ್ಮಾಮರ್- ಕಿಯಾರಾ ಅಡ್ವಾಣಿ (ಜುಗ್ ಜುಗ್ ಜಿಯೊ, ಭೂಲ್ ಭುಲಯ್ಯ2) ಮೊದಲ ಸಿನಿಮಾದಲ್ಲಿ ಅತ್ಯುತ್ತಮ ನಟಿ- ರಶ್ಮಿಕಾ ಮಂದಣ್ಣ (ಗುಡ್ ಬೈ) ಅತ್ಯುತ್ತಮ ಪೋಷಕ ನಟ- ಅನಿಲ್ ಕಪೂರ್ (ಜುಗ್ ಜುಗ್ ಜಿಯೊ) ಅತ್ಯುತ್ತಮ ಪೋಷಕ ನಟಿ- ಶೀಭಾ ಚಡ್ಡ (ಡಾಕ್ಟರ್ ಜಿ) ವೀಕ್ಷಕರ ಆಯ್ಕೆಯ ಅತ್ಯುತ್ತಮ ನಟಿ- ಆಲಿಯಾ ಭಟ್ (ಡಾರ್ಲಿಂಗ್ಸ್) ವೀಕ್ಷಕರ ಆಯ್ಕೆಯ ಅತ್ಯುತ್ತಮ ಸಿನಿಮಾ- ದಿ ಕಶ್ಮೀರ್ ಫೈಲ್ಸ್ ವೀಕ್ಷಕರ ಆಯ್ಕೆಯ ಅತ್ಯುತ್ತಮ ನಟ- ಅನುಪಮ್ ಖೇರ್ (ದಿ ಕಶ್ಮೀರ್ ಫೈಲ್ಸ್) ಅತ್ಯುತ್ತಮ ಸಂಗೀತ- ಪ್ರೀತಂ (ಬ್ರಹ್ಮಾಸ್ತ್ರ) ಅತ್ಯುತ್ತಮ ಎಡಿಟಿಂಗ್- ಸಂಯುಕ್ತ ಕಾಝ (ಬೇಡಿಯಾ) ಅತ್ಯುತ್ತಮ ನಿರ್ದೇಶಕ- ಅಯಾನ್ ಮುಖರ್ಜಿ (ಬ್ರಹ್ಮಾಸ್ತ್ರ) ಅತ್ಯುತ್ತಮ ಚಿತ್ರಕತೆ- ‘ದಿ ಕಶ್ಮೀರ್ ಫೈಲ್ಸ್’

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ