AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಟೆನೆಟ್ ಬಿಡುಗಡೆಗೆ ಕೂಡಿಬಂತು ಮುಹೂರ್ತ!

ಕ್ರಿಸ್ಟೋಫರ್ ನೋಲಾನ್ ನಿರ್ದೇಶನದ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಸಿನಿಮಾ ಟೆನೆಟ್ ಭಾರತದ ಚಿತ್ರಮಂದಿರಗಳಿಗೆ ಲಗ್ಗೆಯಿಡುವ ದಿನ ಅಂತೂ ಫಿಕ್ಸ್ ಆಗಿದೆ. ವಾರ್ನರ್ ಬ್ರದರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಬಾಲಿವುಡ್​ನ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ಟೆನೆಟ್ ಅಗಸ್ಟ್ 26ರಂದೇ 70 ದೇಶಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಕೊರೊನಾ ಉಪಟಳ ಹೆಚ್ಚಾದ ಕಾರಣ ಥಿಯೇಟರ್​ಗಳು ಬಾಗಿಲುಹಾಕಿದ್ದವು. ಭಾರತದಲ್ಲೂ ಸಿನಿಮಾ ಬಿಡುಗಡೆಯ ಪ್ಲಾನ್ ಹಾಕಿದ್ದ ಚಿತ್ರತಂಡ ತೆಪ್ಪಗೆ ಕೂರುವಂತಾಗಿತ್ತು. ಲಾಕ್​ಡೌನ್ ತೆರವಿನ ನಂತರ ಅಮೇರಿಕಾ ಸೇರಿದಂತೆ, ಎಲ್ಲಾ ದೇಶಗಳ ಒಂದೊಂದೇ ನಗರದಲ್ಲಿ […]

ಭಾರತದಲ್ಲಿ ಟೆನೆಟ್ ಬಿಡುಗಡೆಗೆ ಕೂಡಿಬಂತು ಮುಹೂರ್ತ!
guruganesh bhat
| Edited By: |

Updated on:Nov 24, 2020 | 10:42 AM

Share

ಕ್ರಿಸ್ಟೋಫರ್ ನೋಲಾನ್ ನಿರ್ದೇಶನದ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಸಿನಿಮಾ ಟೆನೆಟ್ ಭಾರತದ ಚಿತ್ರಮಂದಿರಗಳಿಗೆ ಲಗ್ಗೆಯಿಡುವ ದಿನ ಅಂತೂ ಫಿಕ್ಸ್ ಆಗಿದೆ. ವಾರ್ನರ್ ಬ್ರದರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಬಾಲಿವುಡ್​ನ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ಟೆನೆಟ್ ಅಗಸ್ಟ್ 26ರಂದೇ 70 ದೇಶಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಕೊರೊನಾ ಉಪಟಳ ಹೆಚ್ಚಾದ ಕಾರಣ ಥಿಯೇಟರ್​ಗಳು ಬಾಗಿಲುಹಾಕಿದ್ದವು. ಭಾರತದಲ್ಲೂ ಸಿನಿಮಾ ಬಿಡುಗಡೆಯ ಪ್ಲಾನ್ ಹಾಕಿದ್ದ ಚಿತ್ರತಂಡ ತೆಪ್ಪಗೆ ಕೂರುವಂತಾಗಿತ್ತು.

ಲಾಕ್​ಡೌನ್ ತೆರವಿನ ನಂತರ ಅಮೇರಿಕಾ ಸೇರಿದಂತೆ, ಎಲ್ಲಾ ದೇಶಗಳ ಒಂದೊಂದೇ ನಗರದಲ್ಲಿ ಸಿನಿಮಾ ಪ್ರದರ್ಶನದ ಯೋಜನೆಯನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಈ ಸಿನಿಮಾಗೆ ತಗುಲಿದ ವೆಚ್ಚವೇ ಬರೋಬ್ಬರಿ 200 ಮಿಲಿಯನ್ ಡಾಲರ್! ಹೀಗಾಗಿ, ಬೇರೆಬೇರೆ ದೇಶಗಳಲ್ಲಿ ರಿ ರಿಲೀಸ್​ಗೂ ನೋಲಾನ್ ಪ್ಲಾನ್ ಹಾಕಿದ್ದಾರೆ.ಅವರ ಪ್ರಕಾರ ಟೆನೆಟ್ ಮೂಲಕ ಜನ ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆಯಿಡಬೇಕು.ಸಿನಿಮಾ ಇಂಡಸ್ಟ್ರಿ ಚಿಗುರಬೇಕು.

ಹತ್ತು ಆಸ್ಕರ್ ವಿಜೇತ ನೋಲಾನ್, ಟೆನೆಟ್​ನಲ್ಲಿ ಮೂರನೇ ಮಹಾಯುದ್ಧದಿಂದ ವಿಶ್ವವನ್ನು ಹೇಗೆ ರಕ್ಷಿಸಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ! ಲಾಕ್​ಡೌನ್​ನಲ್ಲಿ ನೋಡಿದ ಸಿನಿಮಾವನ್ನೇ ಮತ್ತೆ ಮತ್ತೆ ತಿರುವಿ ಹಾಕಿರುವ ಭಾರತೀಯರ ಪ್ರತಿಕ್ರಿಯೆ ಸಕಾರಾತ್ಮಕವಾಗಿರುತ್ತದೆ ಎಂಬ ನಿರೀಕ್ಷೆ ಚಿತ್ರತಂಡದ್ದು.

Published On - 8:33 am, Tue, 24 November 20

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ