AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವ 2023: ನಾಮಿನೇಟ್ ಆದ ‘ಕಾಂತಾರ’, ‘ಹದಿನೇಳೆಂಟು’ ಸಿನಿಮಾ

ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವದ 14ನೇ ಆವೃತ್ತಿಯ ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ವಿದೇಶದಲ್ಲಿ ನಡೆಯುವ ಭಾರತದ ಸಿನಿಮೋತ್ಸವ ಎನ್ನುವ ಕಾರಣಕ್ಕೂ ಇದು ವಿಶೇಷ ಎನಿಸಿಕೊಂಡಿದೆ.

ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವ 2023: ನಾಮಿನೇಟ್ ಆದ ‘ಕಾಂತಾರ’, ‘ಹದಿನೇಳೆಂಟು’ ಸಿನಿಮಾ
ಮೆಲ್ಬರ್ನ್ ಫಿಲ್ಮ್ ಫೆಸ್ಟ್
Follow us
ರಾಜೇಶ್ ದುಗ್ಗುಮನೆ
|

Updated on:Jul 14, 2023 | 1:55 PM

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ (Kantara Movie) 2022ರಲ್ಲಿ ರಿಲೀಸ್ ಆಗಿ ಭರ್ಜರಿ ಕಮಾಯಿ ಮಾಡಿತು. 400+ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಈ ಚಿತ್ರ ವಿಮರ್ಶಕರಿಂದಲೂ ಮೆಚ್ಚುಗೆ ಪಡೆಯಿತು. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಡಬ್ ಆಗಿದ್ದ ಈ ಚಿತ್ರ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಯಿತು. ಅನೇಕ ಸಿನಿಮೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಈಗ ‘ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವ 2023’ರಲ್ಲಿ ಹಲವು ವಿಭಾಗಗಳಲ್ಲಿ ಈ ಸಿನಿಮಾ ಆಯ್ಕೆ ಆಗಿದೆ ಅನ್ನೋದು ವಿಶೇಷ.

ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವದ 14ನೇ ಆವೃತ್ತಿಯ ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ವಿದೇಶದಲ್ಲಿ ನಡೆಯುವ ಭಾರತದ ಸಿನಿಮೋತ್ಸವ ಎನ್ನುವ ಕಾರಣಕ್ಕೂ ಇದು ವಿಶೇಷ ಎನಿಸಿಕೊಂಡಿದೆ. ಇಲ್ಲಿ ಪ್ರಶಸ್ತಿ ಗೆಲ್ಲಬೇಕು ಎಂಬುದು ಅನೇಕರ ಕನಸಾಗಿರುತ್ತದೆ. ಈಗ ‘ಕಾಂತಾರ’ ಚಿತ್ರಕ್ಕೆ ಅಂಥದ್ದೊಂದು ಅವಕಾಶ ಸಿಕ್ಕಿದೆ.

‘ಅತ್ಯುತ್ತಮ ನಟಿ’ ವಿಭಾಗದಲ್ಲಿ ಕನ್ನಡದ ಅಕ್ಷತಾ ಪಾಂಡವಪುರ ಅವರು ನಾಮಿನೇಟ್ ಆಗಿದ್ದಾರೆ. ಚಂಪಾ ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಸಿನಿಮಾದ ನಟನೆಗೆ ಅವರ ಹೆಸರು ಆಯ್ಕೆ ಆಗಿದೆ. ಐಶ್ವರ್ಯಾ ರೈ, ಆಲಿಯಾ ಭಟ್, ಭೂಮಿ ಪಡ್ನೇಕರ್, ಕಾಜೋಲ್ ಅವರಂಥ ಸ್ಟಾರ್ ನಟಿಯರ ಜೊತೆ ಅಕ್ಷತಾ ಹೆಸರು ನಾಮಿನೇಟ್ ಆಗಿರೋದು ವಿಶೇಷ.

ಅತ್ಯುತ್ತಮ ಸಿನಿಮಾ

ಕಾಂತಾರ-ಕನ್ನಡ

ಭೇಡಿಯಾ-ಹಿಂದಿ

ಬ್ರಹ್ಮಾಸ್ತ್ರ-ಹಿಂದಿ

ಡಾರ್ಲಿಂಗ್ಸ್​-ಹಿಂದಿ

ಜೋಗಿ-ಪಂಜಾಬಿ

ಮೋನಿಕಾ, ಓ ಮೈ ಡಾರ್ಲಿಂಗ್-ಹಿಂದಿ

ಪಠಾಣ್​-ಹಿಂದಿ

ಪೊನ್ನಿಯಿನ್ ಸೆಲ್ವನ್ 1,2-ತಮಿಳು

ಸೀತಾ ರಾಮಂ-ತೆಲುಗು

ಬೆಸ್ಟ್​ ಇಂಡಿಪೆಂಡೆಂಟ್ ಫಿಲ್ಮ್​

ಆತ್ಮ ಪಾಫ್ಲೆಟ್​-ಮರಾಠಿ

ಆಗ್ರ-ಹಿಂದಿ

ಆಲ್ ಇಂಡಿಯಾ ರ‍್ಯಾಂಕ್ -ಹಿಂದಿ

ಫ್ಯಾಮಿಲಿ-ಮಲಯಾಳಂ

ಗುಲ್ಮೊಹರ್-ಹಿಂದಿ

ಹದಿನೇಳೆಂಟು-ಕನ್ನಡ

ಪಿನ್​ಕೋಡ್​-ಹಿಂದಿ

ದಿ ಸ್ಟೋರಿ ಟೆಲ್ಲರ್-ಹಿಂದಿ

ಜ್ವಿಗಾಟೋ-ಹಿಂದಿ

ಅತ್ಯುತ್ತಮ ನಿರ್ದೇಶಕ  

ಅನಂತ್ ಮಹದೇವನ್- ದಿ ಸ್ಟೋರಿಟೆಲ್ಲರ್

ಅನುರಾಗ್ ಕಶ್ಯಪ್-ಕೆನ್ನಡಿ

ಆಶಿಶ್ ಅವಿನಾಶ್ ಬೆಂಡೆ-ಆತ್ಮ ಪಾಂಫ್ಲೆಟ್

ಕಣು ಬೆಹ್ಲ್​-ಆಗ್ರ

ಮಣಿ ರತ್ನಮ್- ಪೊನ್ನಿಯಿನ್ ಸೆಲ್ವನ್1ಆ್ಯಂಡ್2

ನಂದಿತಾ ದಾಸ್- ಜ್ವಿಗಾಟೋ

ರೀಮಾ ದಾಸ್-ಟೋರಾಸ್ ಹಸ್ಬಂಡ್

ಸಿದ್ದಾರ್ಥ್ ಆನಂದ್-ಪಠಾಣ್​

ಅತ್ಯುತ್ತಮ ನಟ   

ರಿಷಬ್ ಶೆಟ್ಟಿ-ಕಾಂತಾರ

ದುಲ್ಖರ್ ಸಲ್ಮಾನ್-ಸೀತಾ ರಾಮಂ

ಕಪಿಲ್ ಶರ್ಮಾ- ಜ್ವಿಗಾಟೋ

ಮನೋಜ್ ಬಾಜ್​​ಪಾಯೀ-ಜೋರಂ

ಮನೋಜ್ ಬಾಜ್​​ಪಾಯೀ-ಗುಲ್ಮೊಹರ್

ಮೋಹಿತ್ ಅಗರ್​​ವಾಲ್-ಆಗ್ರ

ಪರೇಶ್ ರಾವಲ್-ದಿ ಸ್ಟೋರಿಟೆಲ್ಲರ್

ರಾಜ್​ಕುಮಾರ್ ರಾವ್​-ಮೋನಿಕಾ, ಓ ಮೈ ಡಾರ್ಲಿಂಗ್

ಶಾರುಖ್ ಖಾನ್-ಪಠಾಣ್​

ವಿಜಯ್ ವರ್ಮಾ-ಡಾರ್ಲಿಂಗ್ಸ್​

ವಿಕ್ರಮ್- ಪೊನ್ನಿಯಿನ್ ಸೆಲ್ವನ್ 1 ಆ್ಯಂಡ್ 2

ಅತ್ಯುತ್ತಮ ನಟಿ

ಐಶ್ವರ್ಯಾ ರೈ- ಪೊನ್ನಿಯಿನ್ ಸೆಲ್ವನ್ 1 ಆ್ಯಂಡ್ 2

ಅಕ್ಷತಾ ಪಾಂಡವಪುರ-ಕೋಳಿ ಎಸ್ರು

ಆಲಿಯಾ ಭಟ್-ಡಾರ್ಲಿಂಗ್ಸ್​

ಭೂಮಿ ಪಡ್ನೇಕರ್​-ಭೀಡ್

ಕಾಜೋಲ್-ಸಲಾಂ ವೆಂಕಿ

ಮೃಣಾಲ್ ಠಾಕೂರ್-ಸೀತಾ ರಾಮಂ

ನೀನಾ ಗುಪ್ತಾ-ವಧ್

ರಾಣಿ ಮುಖರ್ಜೀ- ಮಿಸಸ್​​ ಚಟರ್ಜೀ Vs ನಾರ್​ವೇ

ಸಾಯಿ ಪಲ್ಲವಿ-ಗಾರ್ಗಿ

ಇದನ್ನೂ ಓದಿ: ‘ಕಾಂತಾರ’ ಕನೆಕ್ಷನ್​ ಕೊಟ್ಟು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡದ ಕಾಲೆಳೆದ ರಿಷಬ್ ಶೆಟ್ಟಿ

ಅತ್ಯುತ್ತಮ ವೆಬ್ ಸೀರಿಸ್

ದಹಾಡ್

ಡೆಲ್ಲಿ ಕ್ರೈಮ್ ಸೀಸನ್ 2

ಫರ್ಜಿ

ಜುಬ್ಲೀ

ಶಿ ಸೀಸನ್ 2

ದಿ ಬ್ರೋಕನ್ ನ್ಯೂಸ್

Published On - 1:02 pm, Fri, 14 July 23

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್