AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ರಾಮ್ ಮೆಚ್ಚಿರುವ ಹುಡುಗಿ ಸೀತಾ ಎಂಬುದು ಭಾರ್ಗವಿಗೆ ತಿಳಿಯುತ್ತಾ? ಅಡ್ವಾನ್ಸ್ ಸ್ಯಾಲರಿ ಸೀತಾಳ ಕೈ ತಪ್ಪಿ ಹೋಗುತ್ತಾ?

ಅಡ್ವಾನ್ಸ್ ಸ್ಯಾಲರಿ (ಮುಂಗಡ ಸಂಬಳ) ಕೊಡುವ ಬಗ್ಗೆ ಬಾಸ್ ಅನುಮೋದಿಸಿರುವುದನ್ನು ಕೇಳಿ ಸೀತಾ ಸಂತೋಷಪಡುತ್ತಾಳೆ. ಜೊತೆಗೆ ರಾಮನಿಗೂ ಕೂಡ ಬೇಗ ಒಂದು ಮದುವೆಯಾಗಲಿ ಎಂದು ಹರಸುತ್ತಾಳೆ. ಇನ್ನು ಸೀತಾಳ ಬಗ್ಗೆ ಅಜ್ಜಿ ಹೇಳಿದ ಮಾತು ಸಿಹಿಯ ಚಿಂತೆಗೆ ಕಾರಣವಾಗುತ್ತದೆ. ತನ್ನ ಅಮ್ಮ ಮಾತ್ರ ದುಡಿದು ತನ್ನನ್ನು ಸಾಕುತ್ತಿದ್ದಾಳೆ ಎಂಬುದು ಅವಳನ್ನು ಯೋಚನೆಗೆ ದುಡಿರುತ್ತದೆ.

Seetha Raama Serial: ರಾಮ್ ಮೆಚ್ಚಿರುವ ಹುಡುಗಿ ಸೀತಾ ಎಂಬುದು ಭಾರ್ಗವಿಗೆ ತಿಳಿಯುತ್ತಾ? ಅಡ್ವಾನ್ಸ್ ಸ್ಯಾಲರಿ ಸೀತಾಳ ಕೈ ತಪ್ಪಿ ಹೋಗುತ್ತಾ?
ಸೀತಾ ರಾಮ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.

Updated on: Sep 05, 2023 | 11:01 PM

ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 37: ರಾಮ್ ತಾತ ಸೂರ್ಯ ಪ್ರಕಾಶ್ ಅವರು ಯಾರಿಗೂ ಹೇಳದೇ ಆಫೀಸ್ ಗೆ ಬರುತ್ತಾರೆ. ಜೊತೆಗೆ ಸೀತಾಳ ಟಿಫನ್ ಬಾಕ್ಸ್ ಅನ್ನು ತಂದು ಅವಳ ಮುಂದೆ ನಾಟಕವಾಡುತ್ತಾ ರಾಮನಿಗೆ ಅವಮಾನ ಮಾಡುತ್ತಾರೆ. ಅದಕ್ಕೆಲ್ಲಾ ಏನು ಹೇಳದ ರಾಮ್ ತಾತ ಅಡ್ವಾನ್ಸ್ ಸ್ಯಾಲರಿ ಕೊಡುವುದಕ್ಕೆ ಓಕೆ ಎಂದಿದ್ದಕ್ಕೆ ಖುಷಿ ಪಡುತ್ತಾನೆ. ಅಶೋಕ್ ಮತ್ತು ಸೂರಿ ಸೀತಾಳ ಬಗ್ಗೆ ಹೇಳಿಕೊಂಡು ರಾಮನನ್ನು ಆಡಿಕೊಳ್ಳುತ್ತಾರೆ. ಇನ್ನು ಸೀತಾ ತನ್ನ ಟಿಫನ್ ಬಾಕ್ಸ್ ಸಿಕ್ಕ ಖುಷಿಯಲ್ಲಿರುತ್ತಾಳೆ. ಇದೇ ರೀತಿ ಒಂದು ಬಾಡಿಗೆ ಮನೆ ಸಿಕ್ಕರೆ ಸಾಕು ಎಂದುಕೊಳ್ಳುತ್ತಾಳೆ. ಅದಕ್ಕೆ ರಾಮ್ ಸೀತಾಳಿಗೆ ನಿಮ್ಮ ಮನೆ ಕೂಡ ಉಳಿಯಬಹುದು ಎನ್ನುತ್ತಾನೆ. ಅದಕ್ಕೆ, ದೇವರ ನಿರ್ಧಾರ ಹೇಗಿದ್ದರೂ ನಾನು ಒಪ್ಪಿಕೊಳ್ಳುತ್ತೇನೆ ಎನ್ನುತ್ತಾಳೆ ಸೀತಾ.

ಅಡ್ವಾನ್ಸ್ ಸ್ಯಾಲರಿ (ಮುಂಗಡ ಸಂಬಳ) ಕೊಡುವ ಬಗ್ಗೆ ಬಾಸ್ ಅನುಮೋದಿಸಿರುವುದನ್ನು ಕೇಳಿ ಸೀತಾ ಸಂತೋಷಪಡುತ್ತಾಳೆ. ಜೊತೆಗೆ ರಾಮನಿಗೂ ಕೂಡ ಬೇಗ ಒಂದು ಮದುವೆಯಾಗಲಿ ಎಂದು ಹರಸುತ್ತಾಳೆ. ಇನ್ನು ಸೀತಾಳ ಬಗ್ಗೆ ಅಜ್ಜಿ ಹೇಳಿದ ಮಾತು ಸಿಹಿಯ ಚಿಂತೆಗೆ ಕಾರಣವಾಗುತ್ತದೆ. ತನ್ನ ಅಮ್ಮ ಮಾತ್ರ ದುಡಿದು ತನ್ನನ್ನು ಸಾಕುತ್ತಿದ್ದಾಳೆ ಎಂಬುದು ಅವಳನ್ನು ಯೋಚನೆಗೆ ದುಡಿರುತ್ತದೆ.

ಇದನ್ನೂ ಓದಿ:ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್​ಪಿ

ಭಾರ್ಗವಿಗೆ ಅಡ್ವಾನ್ಸ್ ಸ್ಯಾಲರಿ ಬಗ್ಗೆ ತಿಳಿದು ಚರಣ್ ಡಿ ಗೆ ಫೋನ್ ಮಾಡಿ ಸೀತಾಗೆ ಹಣ ನೀಡಬೇಡಿ ಎಂದು ಹೇಳುತ್ತಾಳೆ. ರಾಮ್ ಮೆಚ್ಚಿರುವ ಹುಡುಗಿ ಸೀತಾ ಎಂಬುದು ಭಾರ್ಗವಿಗೆ ತಿಳಿಯುತ್ತಾ? ಅಡ್ವಾನ್ಸ್ ಸ್ಯಾಲರಿ ಸೀತಾಳ ಕೈ ತಪ್ಪಿ ಹೋಗುತ್ತಾ? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
VIDEO: ಲೈನ್ ದಾಟಿ ವಿಕೆಟ್ ಕೈಚೆಲ್ಲಿದ ಜಸ್​ಪ್ರೀತ್ ಬುಮ್ರಾ
VIDEO: ಲೈನ್ ದಾಟಿ ವಿಕೆಟ್ ಕೈಚೆಲ್ಲಿದ ಜಸ್​ಪ್ರೀತ್ ಬುಮ್ರಾ