AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್? ಸೀತಾಳನ್ನು ಕಾಪಾಡುತ್ತಾನಾ?

ರುದ್ರಪ್ರತಾಪನ ಸಂಚಿಗೆ ಸೀತಾ ಬಲಿಯಾಗುವಷ್ಟರಲ್ಲಿ ರಾಮ್ ಬರುತ್ತಾನೆ. ಸೀತಾ ಬೈದು ಕಳಿಸಿದ್ದರೂ ಅವಳನ್ನು ಹುಡುಕಿ ಬಂದ ರಾಮನನ್ನು ನೋಡಿ ಅವಳಿಗೆ ಮತ್ತೆ ಜೀವ ಬಂದಂತಾಗುತ್ತದೆ.  ರಾಮನು ಕೂಡ ಸೀತಾ ಬಂದ ಮನೆಗೆ ಬರುತ್ತಾನೆ ಎಂದು ನೀರಿಕ್ಷಿಸದ ರುದ್ರ ಪ್ರತಾಪ ಅವನನ್ನು ನೋಡಿ ಕಂಗಾಲಾಗುತ್ತಾನೆ. ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್ ಸೀತಾಳನ್ನು ಕಾಪಾಡುತ್ತಾನಾ? ಕಾದು ನೋಡೋಣ.

Seetha Raama Serial: ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್? ಸೀತಾಳನ್ನು ಕಾಪಾಡುತ್ತಾನಾ?
ವೈಷ್ಣವಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 07, 2023 | 7:59 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 38: ಸೀತಾ ಮತ್ತು ರಾಮ ಬಾಡಿಗೆಗಾಗಿ ಮನೆ ನೋಡಲು ಹೋಗುತ್ತಾರೆ. ಆದರೆ  ಸೀತಾ ಒಬ್ಬಳೇ ಎಂಬ ಕಾರಣಕ್ಕಾಗಿ ಮನೆ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಜೊತೆಗೆ ಅವಮಾನ ಮಾಡುತ್ತಾರೆ. ಇದನ್ನೆಲ್ಲಾ ನೋಡಿದ ರಾಮ, ಸೀತಾ ಪರಿಸ್ಥಿತಿ ನೋಡಿ ಮರುಗುತ್ತಾನೆ. ಅದರ ಜೊತೆ ಬದುಕಿನ ಬಗ್ಗೆ ಸೀತಾ ಆಡುತ್ತಿರುವ ಮಾತು ಕೇಳಿ ಖುಷಿ ಪಡುತ್ತಾನೆ. ಬಳಿಕ ಮನೆಯವರು ಕೇಳುವ ಪ್ರಶ್ನೆಗಳಿಗೆ ಬೇಸತ್ತ ರಾಮ್, ಸೀತಾಳ ಗಂಡ ನಾನೇ ಎನ್ನುತ್ತಾನೆ. ಅದನ್ನು ಕೇಳಿ ಸೀತಾ ಕೂಡ ರಾಮ್ ನಿಗೆ ಬೈದು, ನನ್ನ ಹಿಂದೆ ಬರಬೇಡಿ ಎಂದು ಹೋಗುತ್ತಾಳೆ.

ಸೀತಾಳ ಕಷ್ಟವನ್ನು ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿರುವ ಲಾಯರ್ ರುದ್ರ ಪ್ರತಾಪ ತಾನೇ ಖುದ್ದಾಗಿ ಮನೆ ನೋಡಿದ್ದಾಗಿ, ಸೀತಾಳನ್ನು ಆಹ್ವಾನಿಸುತ್ತಾನೆ. ಏನೂ ಅರಿಯದ ಸೀತಾ ಒಬ್ಬಳೇ ರುದ್ರ ಪ್ರತಾಪ ಹೇಳಿದ ಜಾಗಕ್ಕೆ ಬರುತ್ತಾಳೆ. ಅವಳು ಬರುತ್ತಿದ್ದಂತೆ ತನ್ನ ನಾಟಕ ಶುರು ಮಾಡಿ, ಈ ಮನೆಗೆ ನೀವು ಬಾಡಿಗೆ ಕೊಡದಿದ್ದರೂ ಪರವಾಗಿಲ್ಲ ಎನ್ನುತ್ತಾನೆ. ಅವರು ಆಡುವ ಮಾತು ಮತ್ತು ನಡೆದುಕೊಳ್ಳುವ ರೀತಿ ನೋಡಿ ಸೀತಾಳಿಗೆ ಭಯವಾಗುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾಳೆ.

ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್​ಪಿ

ರುದ್ರಪ್ರತಾಪನ ಸಂಚಿಗೆ ಸೀತಾ ಬಲಿಯಾಗುವಷ್ಟರಲ್ಲಿ ರಾಮ್ ಬರುತ್ತಾನೆ. ಸೀತಾ ಬೈದು ಕಳಿಸಿದ್ದರೂ ಅವಳನ್ನು ಹುಡುಕಿ ಬಂದ ರಾಮನನ್ನು ನೋಡಿ ಅವಳಿಗೆ ಮತ್ತೆ ಜೀವ ಬಂದಂತಾಗುತ್ತದೆ. ರಾಮನು ಕೂಡ ಸೀತಾ ಬಂದ ಮನೆಗೆ ಬರುತ್ತಾನೆ ಎಂದು ನೀರಿಕ್ಷಿಸದ ರುದ್ರ ಪ್ರತಾಪ ಅವನನ್ನು ನೋಡಿ ಕಂಗಾಲಾಗುತ್ತಾನೆ. ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್ ಸೀತಾಳನ್ನು ಕಾಪಾಡುತ್ತಾನಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್