Seetha Raama Serial: ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್? ಸೀತಾಳನ್ನು ಕಾಪಾಡುತ್ತಾನಾ?

ರುದ್ರಪ್ರತಾಪನ ಸಂಚಿಗೆ ಸೀತಾ ಬಲಿಯಾಗುವಷ್ಟರಲ್ಲಿ ರಾಮ್ ಬರುತ್ತಾನೆ. ಸೀತಾ ಬೈದು ಕಳಿಸಿದ್ದರೂ ಅವಳನ್ನು ಹುಡುಕಿ ಬಂದ ರಾಮನನ್ನು ನೋಡಿ ಅವಳಿಗೆ ಮತ್ತೆ ಜೀವ ಬಂದಂತಾಗುತ್ತದೆ.  ರಾಮನು ಕೂಡ ಸೀತಾ ಬಂದ ಮನೆಗೆ ಬರುತ್ತಾನೆ ಎಂದು ನೀರಿಕ್ಷಿಸದ ರುದ್ರ ಪ್ರತಾಪ ಅವನನ್ನು ನೋಡಿ ಕಂಗಾಲಾಗುತ್ತಾನೆ. ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್ ಸೀತಾಳನ್ನು ಕಾಪಾಡುತ್ತಾನಾ? ಕಾದು ನೋಡೋಣ.

Seetha Raama Serial: ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್? ಸೀತಾಳನ್ನು ಕಾಪಾಡುತ್ತಾನಾ?
ವೈಷ್ಣವಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 07, 2023 | 7:59 AM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 38: ಸೀತಾ ಮತ್ತು ರಾಮ ಬಾಡಿಗೆಗಾಗಿ ಮನೆ ನೋಡಲು ಹೋಗುತ್ತಾರೆ. ಆದರೆ  ಸೀತಾ ಒಬ್ಬಳೇ ಎಂಬ ಕಾರಣಕ್ಕಾಗಿ ಮನೆ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಜೊತೆಗೆ ಅವಮಾನ ಮಾಡುತ್ತಾರೆ. ಇದನ್ನೆಲ್ಲಾ ನೋಡಿದ ರಾಮ, ಸೀತಾ ಪರಿಸ್ಥಿತಿ ನೋಡಿ ಮರುಗುತ್ತಾನೆ. ಅದರ ಜೊತೆ ಬದುಕಿನ ಬಗ್ಗೆ ಸೀತಾ ಆಡುತ್ತಿರುವ ಮಾತು ಕೇಳಿ ಖುಷಿ ಪಡುತ್ತಾನೆ. ಬಳಿಕ ಮನೆಯವರು ಕೇಳುವ ಪ್ರಶ್ನೆಗಳಿಗೆ ಬೇಸತ್ತ ರಾಮ್, ಸೀತಾಳ ಗಂಡ ನಾನೇ ಎನ್ನುತ್ತಾನೆ. ಅದನ್ನು ಕೇಳಿ ಸೀತಾ ಕೂಡ ರಾಮ್ ನಿಗೆ ಬೈದು, ನನ್ನ ಹಿಂದೆ ಬರಬೇಡಿ ಎಂದು ಹೋಗುತ್ತಾಳೆ.

ಸೀತಾಳ ಕಷ್ಟವನ್ನು ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿರುವ ಲಾಯರ್ ರುದ್ರ ಪ್ರತಾಪ ತಾನೇ ಖುದ್ದಾಗಿ ಮನೆ ನೋಡಿದ್ದಾಗಿ, ಸೀತಾಳನ್ನು ಆಹ್ವಾನಿಸುತ್ತಾನೆ. ಏನೂ ಅರಿಯದ ಸೀತಾ ಒಬ್ಬಳೇ ರುದ್ರ ಪ್ರತಾಪ ಹೇಳಿದ ಜಾಗಕ್ಕೆ ಬರುತ್ತಾಳೆ. ಅವಳು ಬರುತ್ತಿದ್ದಂತೆ ತನ್ನ ನಾಟಕ ಶುರು ಮಾಡಿ, ಈ ಮನೆಗೆ ನೀವು ಬಾಡಿಗೆ ಕೊಡದಿದ್ದರೂ ಪರವಾಗಿಲ್ಲ ಎನ್ನುತ್ತಾನೆ. ಅವರು ಆಡುವ ಮಾತು ಮತ್ತು ನಡೆದುಕೊಳ್ಳುವ ರೀತಿ ನೋಡಿ ಸೀತಾಳಿಗೆ ಭಯವಾಗುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾಳೆ.

ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್​ಪಿ

ರುದ್ರಪ್ರತಾಪನ ಸಂಚಿಗೆ ಸೀತಾ ಬಲಿಯಾಗುವಷ್ಟರಲ್ಲಿ ರಾಮ್ ಬರುತ್ತಾನೆ. ಸೀತಾ ಬೈದು ಕಳಿಸಿದ್ದರೂ ಅವಳನ್ನು ಹುಡುಕಿ ಬಂದ ರಾಮನನ್ನು ನೋಡಿ ಅವಳಿಗೆ ಮತ್ತೆ ಜೀವ ಬಂದಂತಾಗುತ್ತದೆ. ರಾಮನು ಕೂಡ ಸೀತಾ ಬಂದ ಮನೆಗೆ ಬರುತ್ತಾನೆ ಎಂದು ನೀರಿಕ್ಷಿಸದ ರುದ್ರ ಪ್ರತಾಪ ಅವನನ್ನು ನೋಡಿ ಕಂಗಾಲಾಗುತ್ತಾನೆ. ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್ ಸೀತಾಳನ್ನು ಕಾಪಾಡುತ್ತಾನಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ