AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಸ್ಟಾರ್ ನಟರ ಮುಂದೆ ವಿಷ್ಣು ಅಭಿಮಾನಿಗಳು ಧರಣಿ ಕೂರುತ್ತೇವೆ: ವೀರಕಪುತ್ರ ಶ್ರೀನಿವಾಸ್

Veerakaputra Srinivas: ವಿಷ್ಣುವರ್ಧನ್ ಅಂಥಹಾ ಮೇರು ನಟನಿಗೆ ಅವಮಾನ ಆಗಿದೆ ಆದರೆ ಫಿಲಂ ಚೇಂಬರ್ ಈ ಬಗ್ಗೆ ವಹಿಸಿರುವ ಮೌನವನ್ನು ಅವರು ಪ್ರಶ್ನೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ‘ವಿಷ್ಣುವರ್ಧನ್ ಅಭಿಮಾನಿಗಳು ಕನ್ನಡದ ಎಲ್ಲ ಸ್ಟಾರ್ ನಟರ ಮನೆಗಳ ಎದುರು ಧರಣಿ ಮಾಡಲಿದ್ದೇವೆ’ ಎಂದು ಹೇಳಿದರು.

ಮಂಜುನಾಥ ಸಿ.
|

Updated on: Aug 23, 2025 | 10:26 PM

Share

ವಿಷ್ಣುವರ್ಧನ್ (Vishnuvardhan) ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಇಂದು ಫಿಲಂ ಚೇಂಬರ್​ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದರು. ವಿಷ್ಣುವರ್ಧನ್ ಅಂಥಹಾ ಮೇರು ನಟನಿಗೆ ಅವಮಾನ ಆಗಿದೆ ಆದರೆ ಫಿಲಂ ಚೇಂಬರ್ ಈ ಬಗ್ಗೆ ವಹಿಸಿರುವ ಮೌನವನ್ನು ಅವರು ಪ್ರಶ್ನೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ‘ವಿಷ್ಣುವರ್ಧನ್ ಅಭಿಮಾನಿಗಳು ಕನ್ನಡದ ಎಲ್ಲ ಸ್ಟಾರ್ ನಟರ ಮನೆಗಳ ಎದುರು ಧರಣಿ ಮಾಡಲಿದ್ದೇವೆ’ ಎಂದು ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ