AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?

Charlie Chaplin Life History: ಚಾಪ್ಲಿನ್ ಅವರ ಚಲನಚಿತ್ರ ವೃತ್ತಿಜೀವನವು 1914 ರಲ್ಲಿ ಪ್ರಾರಂಭವಾಯಿತು ಮತ್ತು 1967 ರಲ್ಲಿ ಕೊನೆಗೊಂಡಿತು. 81 ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಅವರ ನಟನಾ ವೃತ್ತಿಜೀವನ ಮುಗಿದ 10 ವರ್ಷಗಳ ನಂತರ ಅವರು ನಿಧನರಾದರು. ಚಾಪ್ಲಿನ್‌ನ ಮರಣದ ಎರಡು ದಿನಗಳ ನಂತರ, ಆತನನ್ನು ಜಿನೀವಾ ಸರೋವರದ ಇಳಿಜಾರಿನಲ್ಲಿ ಸಮಾಧಿ ಮಾಡಲಾಯಿತು. ಆದರೆ, ಚಾಪ್ಲಿನ್ ಕಥೆ ಅಲ್ಲಿಗೆ ಮುಗಿಯಲಿಲ್ಲ.

ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?
ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?
ಸಾಧು ಶ್ರೀನಾಥ್​
|

Updated on:Jun 21, 2024 | 9:08 PM

Share

ಚಾರ್ಲಿ ಚಾಪ್ಲಿನ್: ನಾಲ್ಕು ಮದುವೆಗಳು… ಕೊನೆಯಿಲ್ಲದ ಕಷ್ಟಗಳು… ತಿನ್ನಲು ಅನ್ನವೂ ಇಲ್ಲದ ಬಡತನ… ಬಾಲ್ಯದಲ್ಲಿ ಕಣ್ಣೀರನ್ನು ರೆಪ್ಪೆಗಳ ಕೆಳಗೆ ಬಚ್ಚಿಟ್ಟುಕೊಳ್ಳುವ ಅಭ್ಯಾಸವಿತ್ತು. ಹಸಿವನ್ನು ನೀಗಿಸಲು ನೀರು ನೆರವಿಗೆ ಬರುತ್ತದೆ ಎಂಬ ತತ್ವವನ್ನು ಆ ಕಾಲದಿಂದಲೂ ಕಲಿಸಲಾಗಿದೆ. ಆತನಿಗೂ ಅವೇ ಜೀವನದ ಪಾಠಗಳಾಗಿದ್ದವು. ಕಣ್ಣೀರಿನ ಮೌಲ್ಯ… ಅದು ತಂದೊಡ್ಡುವ ಸಂಕಟವನ್ನು ನಿರಂತರವಾಗಿ ಅನುಭವಿಸಿದ.. ಆ ಸಂಕ್ಷೋಭೆಗಳ ನಡುವೆಯೇ ಮುಂದೆ ನಗುವಿನ ನಟನಾಗಿ, ಸಾಮ್ರಾಟನಾಗಿ ಈ ಜಗತ್ತಿಗೆ ತನ್ನನ್ನು ಪರಿಚಯಿಸಿಕೊಂಡ. ಮೂಕಿ ಚಿತ್ರಗಳಲ್ಲಿ ತಮ್ಮ ಹಾವಭಾವದಿಂದ ನವರಸವನ್ನು ಚಿಮ್ಮಿಸಿ ನೋಡುಗರಿಗೆ ಸಂತಸವನ್ನಷ್ಟೇ ಪಸರಿಸಿದ. ಆನಂದ ಅನುಭವಿಸಲು ಮನದ ಭಾಷೆ ಇದ್ದರೆ ಸಾಕು ಎಂದು ಸಾದರ ಪಡಿಸಿದ ಅವರು, ಈ ಜಗತ್ತಿನಲ್ಲಿ ನಗುವಿನ ರಾಜ ಎಂದು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಆತ ಬೇರೆ ಯಾರೂ ಅಲ್ಲ ವಿಶ್ವವಿಖ್ಯಾತ ನಟ. ಚಾರ್ಲಿ ಚಾಪ್ಲಿನ್ ಒಬ್ಬ ಪ್ರಸಿದ್ಧ ಹಾಸ್ಯನಟ, ಬಹು-ಪ್ರತಿಭಾವಂತ, ಲೇಖಕ, ಗಾಯಕ, ಶಾಂತಿಪ್ರಿಯ, ಯಾವಾಗಲೂ ಯುದ್ಧವನ್ನು ಟೀಕಿಸುತ್ತಿದ್ದ. ಒಂದೆಡೆ, ಬೆಳ್ಳಿ ಪರದೆಯ ಮೇಲೆ ರಾರಾಜಿಸುತ್ತಿದ್ದರೆ, ಅದೇ ಬೆಳ್ಳಿ ಪರದೆಯ ಹಿಂದೆ ಅಂದರೆ ತನ್ನ ಬದುಕಿನಲ್ಲಿ ಕರಾಳ ಜೀವನ ನಡೆಸಿದ. ವೈಯಕ್ತಿಕ ಜೀವನವು ವೈವಾಹಿಕ ಯಡವಟ್ಟುಗಳಿಂದಾಗಿ ಏಳುಬೀಳುಗಳೊಂದಿಗೆ ಸಾಗುತ್ತಾ ಇತ್ತು. ಅದರಿಂದಾಗಿಯೇ ನಾಲ್ಕು ಮದುವೆಗಳು ಮತ್ತು 11 ಮಕ್ಕಳೊಂದಿಗೆ ಚಾಪ್ಲಿನ್ ಅವರ ಜೀವನವು ವಿವಾದಾತ್ಮಕ ಗೂಡಾಗಿತ್ತು. ಆತನ ಬದುಕಿನ ಪ್ರತಿ ಹೆಜ್ಜೆಯೂ ವಿಶೇಷವಾಗಿಯೇ ಇತ್ತು. ಕೆಲವೊಮ್ಮೆ ಪ್ರವಾಹದ ವಿರುದ್ಧವಾಗಿ ಈಜಿದರು. ಮತ್ತು ಕೆಲವೊಮ್ಮೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರು. ಇನ್ನೂ ಕೆಲವು ಬಾರಿ ಜೀವನದಲ್ಲಿ ಸ್ವತಃ ತಮ್ಮನ್ನು ತಾವೇ ಗಾಢವಾಗಿ ಆವರಿಸಿಕೊಂಡುಬಿಟ್ಟರು....

Published On - 9:06 pm, Fri, 21 June 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ