Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಎಗ್ ಕಾಫಿ ಕುಡಿದಿದ್ದೀರಾ? ಮಾಡುವ ವಿಧಾನ ಸುಲಭವಿದೆ

ಬಹಳಷ್ಟು ಮಂದಿಗೆ ಮೊಟ್ಟೆ ಕಾಫಿ ಬಗ್ಗೆ ತಿಳಿದಿಲ್ಲ. ಎಗ್ ಕಾಫಿ ಹೆಚ್ಚು ಪ್ರೋಟೀನ್​ನಿಂದ ಕೂಡಿದೆ. ದಿನಕ್ಕೊಂದು ಮೊಟ್ಟೆಯನ್ನು ಬೇಯಿಸಿ ತಿಂದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಅಂತ ವೈದ್ಯರು ಹೇಳುತ್ತಾರೆ.

ನೀವು ಎಗ್ ಕಾಫಿ ಕುಡಿದಿದ್ದೀರಾ? ಮಾಡುವ ವಿಧಾನ ಸುಲಭವಿದೆ
ಎಗ್ ಕಾಫಿ
Follow us
TV9 Web
| Updated By: ಆಯೇಷಾ ಬಾನು

Updated on: Jul 11, 2021 | 7:16 AM

ಸಾಮಾನ್ಯವಾಗಿ ಮೊಟ್ಟೆ (Egg) ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಮಾಂಸ ಪ್ರಿಯರಿಗಂತೂ ಪಂಚಪ್ರಾಣ. ಊಟಕ್ಕೆ ಮನೆಯಲ್ಲಿ ಏನು ಇಲ್ಲದೆ ಇದ್ದಾಗ ಕೊನೆ ಪಕ್ಷ ಮೊಟ್ಟೆಯಾದರೂ ಬೇಕು. ಮೊಟ್ಟೆಯಿಂದ ಸಾಮಾನ್ಯವಾಗಿ ಸಾಂಬಾರು, ಬುರ್ಜಿ, ಆಮ್ಲೆಟ್ ಮಾಡುತ್ತಾರೆ. ಆದರೆ ಮೊಟ್ಟೆಯಿಂದ ಮಾಡಿರುವ ಕಾಫಿಯನ್ನು ನೀವು ಕುಡಿದಿದ್ದೀರಾ? ಬಹಳಷ್ಟು ಮಂದಿಗೆ ಮೊಟ್ಟೆ ಕಾಫಿ ಬಗ್ಗೆ ತಿಳಿದಿಲ್ಲ. ಎಗ್ ಕಾಫಿ ಹೆಚ್ಚು ಪ್ರೋಟೀನ್ನಿಂದ (Protein) ಕೂಡಿದೆ. ದಿನಕ್ಕೊಂದು ಮೊಟ್ಟೆಯನ್ನು ಬೇಯಿಸಿ ತಿಂದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಅಂತ ವೈದ್ಯರು ಹೇಳುತ್ತಾರೆ. ಅದರಂತೆ ಎಗ್ ಕಾಫಿಯನ್ನು (Egg Coffee) ಕುಡಿದರೂ ಸಹ ಆರೋಗ್ಯಕ್ಕೆ ಒಳ್ಳೆಯದು.

ಮೊಟ್ಟೆ ಕಾಫಿಯನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ * 2 ಚಮಚ- ಕಾಫಿ ಪುಡಿ * ಬಿಸಿ ನೀರು * 2 ಮೊಟ್ಟೆಯ ಹಳದಿ ಭಾಗ * 3 ಚಮಚ ತಣ್ಣನೆಯ ಹಾಲು * 8 ರಿಂದ 10 ವೆನಿಲ್ಲಾ ಎಸೆನ್ಸ್ ಹನಿ * ಸಕ್ಕರೆ

ಮಾಡುವ ವಿಧಾನ ಕಾಫಿ ಫಿಲ್ಟರ್​ಗೆ ಕಾಫಿ ಪುಡಿ ಮತ್ತು ಬಿಸಿ ನೀರನ್ನು ಸೇರಿಸಿ ಸುಮಾರು 10 ನಿಮಿಷ ಹಾಗೆ ಬಿಡಿ. ನಂತರ ಇನ್ನೊಂದು ಲೋಟಕ್ಕೆ ಬಿಸಿ ನೀರನ್ನು ಹಾಕಿ. ಮತ್ತೊಂದು ಲೋಟಕ್ಕೆ ಮೊಟ್ಟೆಯ ಹಳದಿ ಹಾಕಿ ತಣ್ಣನೆಯ ಹಾಲು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ. ಇದಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಿ 10 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣಗೊಳಿಸಿ.

ಬಿಸಿ ನೀರನ್ನು ಇರಿಸಿದ ಗ್ಲಾಸ್ ಒಳಗೆ ಇನ್ನೊಂದು ಲೋಟವಿಡಿ. ಆ ಲೋಟಕ್ಕೆ ಮೊದಲು ಫಿಲ್ಟರ್​ಗೆ ಹಾಕಿದ್ದ ಕಾಫಿಯನ್ನು ಸುರಿಯಿರಿ. ನಂತರ ಮೊಟ್ಟೆಯ ಮಿಶ್ರಣವನ್ನು ಹಾಕಿ, ಕುಡಿಯಿರಿ.

ಇದನ್ನೂ ಓದಿ

Health Tips: ಈ 5 ಹಣ್ಣಿನ ಸಂಯೋಜನೆಗಳು ನಿಮ್ಮ ಆರೋಗ್ಯಕ್ಕೆ ಹಾನಿ ತರಬಹುದು! ಆರೋಗ್ಯದ ಕುರಿತು ಗಮನವಿರಲಿ

Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಬಿಸಿ ಅಥವಾ ತಣ್ಣಗಿನ ಹಾಲಿನಲ್ಲಿ ಯಾವುದು ಒಳ್ಳೆಯದು ಎಂದು ತಿಳಿಯಿರಿ

(How to make Egg Coffee for good health in home)

ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್