AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dystonia: ಬೆಳಗ್ಗೆ ಎದ್ದಾಕ್ಷಣ ಆಯಾಸದ ಅನುಭವವಾಗುತ್ತಾ? ಈ ಕಾಯಿಲೆಗಳ ಲಕ್ಷಣವಿರಬಹುದು

ಬೆಳಗ್ಗೆ ಹಾಸಿಗೆಯಿಂದ ಏಳಲು ಆಲಸ್ಯ ತೋರುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರು ಎದ್ದ ಬಳಿಕ ಆಕ್ಟೀವ್​ ಆಗಿಬಿಡುತ್ತಾರೆ.

Dystonia: ಬೆಳಗ್ಗೆ ಎದ್ದಾಕ್ಷಣ ಆಯಾಸದ ಅನುಭವವಾಗುತ್ತಾ? ಈ ಕಾಯಿಲೆಗಳ ಲಕ್ಷಣವಿರಬಹುದು
Sleep
TV9 Web
| Updated By: ನಯನಾ ರಾಜೀವ್|

Updated on: Oct 13, 2022 | 3:25 PM

Share

ಬೆಳಗ್ಗೆ ಹಾಸಿಗೆಯಿಂದ ಏಳಲು ಆಲಸ್ಯ ತೋರುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರು ಎದ್ದ ಬಳಿಕ ಆಕ್ಟೀವ್​ ಆಗಿಬಿಡುತ್ತಾರೆ. ಆದರೆ ಇನ್ನೂ ಕೆಲವರು ಎದ್ದ ಬಳಿಕವೂ ಆಲಸ್ಯದಿಂದಿರುತ್ತಾರೆ, ಏನೇ ಕೆಲಸ ಮಾಡಲು ಮನಸ್ಸೇ ಬರುವುದಿಲ್ಲ, ಕಾಲುಗಳಲ್ಲಿ ನೋವಿನ ಅನುಭವವಾಗುತ್ತಿರುತ್ತದೆ. ಕೆಲವು ಜನರು ಡಿಸ್ಟೋನಿಯಾ ಎಂಬ ಗಂಭೀರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.

ಡಿಸ್ಟೋನಿಯಾ ಎಂದರೇನು? ನೀವು ಹಾಸಿಗೆಯಿಂದ ಏಳಲು ಸಾಧ್ಯವಾಗದ ಸ್ಥಿತಿ ಇರುತ್ತದೆ, ಒಂದು ರೀತಿಯ ಜಡತ್ವ ಎಂದೇ ಹೇಳಬಹುದು. ಎದ್ದೇಳಲು ಪ್ರಯತ್ನಿಸಿದಾಗ, ನೀವು ಮತ್ತೆ ಮಲಗಲು ಬಯಸುತ್ತೀರಿ. ಇದು ನಿದ್ರೆಯ ಜಡತ್ವ ಮತ್ತು ಆಯಾಸವನ್ನು ಹೋಲುತ್ತದೆ.

ಹೃದ್ರೋಗ ಸಂಶೋಧನೆಯ ಪ್ರಕಾರ, ಅನೇಕ ಹೃದ್ರೋಗಗಳು ಆಯಾಸವನ್ನು ಉಂಟುಮಾಡಬಹುದು, ನಿಮಗೆ ಬೆಳಿಗ್ಗೆ ಏಳಲು ಕಷ್ಟವಾಗುತ್ತದೆ. ನೀವು ಧೂಮಪಾನ, ಅಧಿಕ ತೂಕ, ಮಧುಮೇಹ, ಅಧಿಕ ಬಿಪಿ ಅಥವಾ ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೆ ನೀವು ಹೃದಯ ಅಥವಾ ಶ್ವಾಸಕೋಶದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಸ್ಲೀಪ್ ಡಿಸಾರ್ಡರ್ಸ್ ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಅಂಡ್ ಇಂಟಿಗ್ರೇಟೆಡ್ ಹೆಲ್ತ್ ಪ್ರಕಾರ, 80 ವಿವಿಧ ರೀತಿಯ ನಿದ್ರಾಹೀನತೆಗಳಿವೆ. ನಿದ್ರೆಯ ಕೊರತೆಯು ಡಿಸ್ಟೋನಿಯಾದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ನೀವು ಬೆಳಿಗ್ಗೆ ಎಚ್ಚರಗೊಳ್ಳಲು ಕಷ್ಟವಾಗುತ್ತದೆ.

ಖಿನ್ನತೆ ಡಿಸ್ಟೋನಿಯಾ ಮತ್ತು ಖಿನ್ನತೆಯ ನಡುವೆ ಬಲವಾದ ಸಂಬಂಧವಿದೆ . ಏಕೆಂದರೆ ಖಿನ್ನತೆಯು ನಿಮಗೆ ನಿದ್ರೆ ಮಾಡಲು ಕಷ್ಟವಾಗಬಹುದು ಮತ್ತು ನಿದ್ರೆಯ ಕೊರತೆಯು ಖಿನ್ನತೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಖಿನ್ನತೆಯು ಕೆಲವೊಮ್ಮೆ ಇತರ ಅನಾರೋಗ್ಯದಿಂದ ಉಂಟಾಗುವ ಆಯಾಸದ ಪರಿಣಾಮವಾಗಿರಬಹುದು.

ಡಿಸ್ಟೋನಿಯಾ ಚಿಕಿತ್ಸೆ ಮೇಲಿನ ಯಾವುದೇ ಅಂಶಗಳನ್ನು ನೀವು ಭಾವಿಸಿದರೆ ಸರಿಯಾದ ರೋಗನಿರ್ಣಯಕ್ಕಾಗಿ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್