ಕಡಲ್ಕೊರೆತ ತಡೆಯಲು 20 ಸಾವಿರ ಜನರಿಂದ ವಿಷ್ಣು ಸಹಸ್ರನಾಮ ಪಠಣ
ಉಡುಪಿ, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಭಾನುವಾರ 20,000ಕ್ಕೂ ಹೆಚ್ಚು ಜನರು ಅರಬ್ಬೀ ಸಮುದ್ರದ 108 ಸ್ಥಳಗಳಲ್ಲಿ ಏಕಕಾಲದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಕಡಲ್ಕೊರೆತ ತಡೆಯುವ ಉದ್ದೇಶದಿಂದ ನಡೆದ ಈ ಸಾಮೂಹಿಕ ಪಾರಾಯಣವು 2005ರಲ್ಲಿ ನಡೆದ ಯಶಸ್ವಿ ಅಭಿಯಾನದ ಮುಂದುವರಿಕೆಯಾಗಿದೆ. ಪಾರಾಯಣದ ಮುನ್ನ ಸಮುದ್ರಕ್ಕೆ ಕ್ಷೀರ ಅರ್ಪಣೆ ಮಾಡಲಾಯಿತು. ಸನಾತನ ಧರ್ಮದ ಉಳಿವಿಗಾಗಿ ಮತ್ತು ಭಾರತದ ಅಭಿವೃದ್ಧಿಗಾಗಿ ಇದನ್ನು ಆಯೋಜಿಸಲಾಗಿತ್ತು.

1 / 6

2 / 6

3 / 6

4 / 6

5 / 6

6 / 6



