ನಾಳೆಯಿಂದ ಕರ್ನಾಟಕದ ಉದ್ದಗಲಕ್ಕೂ ಸೈಕ್ಲಿಸ್ಟ್‌ಗಳು 500 ಕಿ.ಮೀ. ಪ್ರವಾಸಕ್ಕೆ ಹೊರಟಿದ್ದಾರೆ! ಅವರ ಗುರಿ ಏನು?

ವೃತ್ತಿಪರವಾಗಿ ವೈವಿಧ್ಯಮಯವಾಗಿರುವ ರೈಡರ್‌ಗಳು ಸವಾರಿಯ ಸಮಯದಲ್ಲಿ ಅಥವಾ ನಂತರದ ಸಮಯದಲ್ಲಿ, ಸ್ಥಳೀಯ ಅಡುಗೆ ಪದ್ಧತಿಯನ್ನು ಆನಂದಿಸುವ, ಒಟ್ಟಿಗೆ ಊಟ ಮಾಡುವ ಮತ್ತು ಸ್ಥಳೀಯ ಸಂಸ್ಕೃತಿಯೊಂದಿಗೆ ನೆನಪು ಹಂಚಿಕೊಳ್ಳುವ ಮೂಲಕ ಪರಸ್ಪರರ ಬಂಧವನ್ನು ರೂಪಿಸಲು ಸಾಕಷ್ಟು ಅವಕಾಶ ಕಲ್ಪಿಸಲಿದೆ ಈ ಸೈಕ್ಲಿಂಗ್.

ನಾಳೆಯಿಂದ ಕರ್ನಾಟಕದ ಉದ್ದಗಲಕ್ಕೂ ಸೈಕ್ಲಿಸ್ಟ್‌ಗಳು 500 ಕಿ.ಮೀ. ಪ್ರವಾಸಕ್ಕೆ ಹೊರಟಿದ್ದಾರೆ! ಅವರ ಗುರಿ ಏನು?
ನಾಳೆಯಿಂದ ಕರ್ನಾಟಕದ ಉದ್ದಗಲಕ್ಕೂ ಸೈಕ್ಲಿಸ್ಟ್‌ಗಳು 500 ಕಿ.ಮೀ. ಪ್ರವಾಸಕ್ಕೆ ಹೊರಟಿದ್ದಾರೆ!
Follow us
|

Updated on: Nov 20, 2023 | 12:08 PM

ಬೆಂಗಳೂರು, ನವೆಂಬರ್​ 20: ವಾರ್ಷಿಕ ಟೂರ್ ಆಫ್ ಕರ್ನಾಟಕ (Tour of Karnataka ToK) 500 ಕಿ.ಮೀ ಗಿಂತಲೂ ಹೆಚ್ಚಿನ ದೃಶ್ಯಮನೋಹರ ಸೈಕ್ಲಿಂಗ್ (cycling) ಕಾರ್ಯಕ್ರಮವಾಗಿದ್ದು, ಈ ವರ್ಷ 16 ರಿಂದ 63 ವರ್ಷ ವಯಸ್ಸಿನ 160 ಮಂದಿ ಭಾಗವಹಿಸುತ್ತಿದ್ದಾರೆ. ನವೆಂಬರ್ 21 ರಿಂದ 26 ರವರೆಗೆ ಒಂಬತ್ತನೇ ಸೀಸನ್ ಅನ್ನು ಟೈಮ್ಸ್ ಆಫ್ ಇಂಡಿಯಾ ಜೊತೆಗೂಡಿ ಕ್ಯಾಡೆನ್ಸ್ 90 (Cadence90) ಆಯೋಜಿಸಿದೆ. ಶಿವಮೊಗ್ಗ, ಸಾಗರ, ಮುರುಡೇಶ್ವರ, ಸಿರ್ಸಿ ಮತ್ತು ದಾಂಡೇಲಿ ಮೂಲಕ ಸವಾರರನ್ನು ಮುನ್ನಡೆಸಲಿದೆ. ಈ ಸೈಕ್ಲಿಂಗ್ ಸಾಹಸದಲ್ಲಿ ಭಾಗವಹಿಸುವವರಿಗೆ ನವೆಂಬರ್ 21 ರಂದು ಬೆಂಗಳೂರಿನಲ್ಲಿ ಶುಭ ಹಾರೈಸಿ, ಸಂಘಟಕರು ಚಾಲನೆ ನೀಡಲಿದ್ದಾರೆ. ಈ ಸೈಕ್ಲಿಂಗ್ ವೇಳೆ 7,000 ಮೀಟರ್ ಎತ್ತರದ ಸವಾಲಿನ ರೈಡ್ ಇರುತ್ತದೆ ಎಂದು ಚೇತನ್ ರಾಮ್ ಟೂರ್ ಆಫ್ ಕರ್ನಾಟಕ ಸಂಸ್ಥಾಪಕ ಹೇಳಿದ್ದಾರೆ.

ವಾರಾಂತ್ಯದಲ್ಲಿ ಮಲೆನಾಡು ಪ್ರದೇಶದಲ್ಲಿ ಅಥವಾ ಬೆಂಗಳೂರಿನ ಹೊರವಲಯದಲ್ಲಿ ಸವಾರಿ ಮಾಡುವ ಸ್ಥಳೀಯ ಸೈಕ್ಲಿಂಗ್ ಸಮುದಾಯವನ್ನು ಕೆಲವು ವರ್ಷಗಳ ನಂತರ ಅಭಿವೃದ್ಧಿಪಡಿಸಿದ ನಂತರ 2015 ರಲ್ಲಿ ಈವೆಂಟ್ ಅನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Gadag cyclist: ಬಡತನದ ಬೆಂಕಿಯಲ್ಲಿ ಪುಟವಿಟ್ಟ ಬಾಲಕಿ ಇದೀಗ ಚಿನ್ನದ ಸೈಕ್ಲಿಸ್ಟ್ ಆಗಿದ್ದಾಳೆ, ಸಿಎಂ ಬೊಮ್ಮಾಯಿ- ಟಿವಿ9 ಸಕಾಲಿಕ ನೆರವನ್ನು ಸ್ಮರಿಸಿದ್ದಾಳೆ!

“ವೃತ್ತಿಪರವಾಗಿ ವೈವಿಧ್ಯಮಯವಾಗಿರುವ ರೈಡರ್‌ಗಳು ಸವಾರಿಯ ಸಮಯದಲ್ಲಿ ಅಥವಾ ನಂತರದ ಸಮಯದಲ್ಲಿ, ಸ್ಥಳೀಯ ಅಡುಗೆ ಪದ್ಧತಿಯನ್ನು ಆನಂದಿಸುವ, ಒಟ್ಟಿಗೆ ಊಟ ಮಾಡುವ ಮತ್ತು ಸ್ಥಳೀಯ ಸಂಸ್ಕೃತಿಯೊಂದಿಗೆ ನೆನಪು ಹಂಚಿಕೊಳ್ಳುವ ಮೂಲಕ ಪರಸ್ಪರರ ಬಂಧವನ್ನು ರೂಪಿಸಲು ಸಾಕಷ್ಟು ಅವಕಾಶ ಕಲ್ಪಿಸಲಿದೆ ಈ ಸೈಕ್ಲಿಂಗ್. ಉದಾಹರಣೆಗೆ, ಉಡುಪಿಯಲ್ಲಿ ನಮ್ಮ ಸವಾರಿಯಲ್ಲಿ ಹುಲಿ ನೃತ್ಯದ ಪ್ರದರ್ಶನವಿದೆ ಎಂದು ಅವರು ಹೇಳಿದರು.

ಈ ಸೈಕ್ಲಿಂಗ್ ಈವೆಂಟ್ ರಾಂಚಿ, ದೆಹಲಿ, ಹೈದರಾಬಾದ್, ಚೆನ್ನೈ, ಮುಂಬೈ, ಚೀನಾ, ಮಲೇಷ್ಯಾ, ದುಬೈ ಮತ್ತು ಸಿಂಗಾಪುರ ಸೇರಿದಂತೆ ಭಾರತದಾದ್ಯಂತ ಮತ್ತು ಹೊರ ನ ದೇಶಗಳಿಂದಲೂ ಭಾಗವಹಿಸುವವರನ್ನು ಆಕರ್ಷಿಸುತ್ತಿದೆ. ಈವೆಂಟ್‌ನ ಪ್ರತಿ ಸೀಸನ್‌ನಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಮಂದಿ ರೆಗ್ಯುಲರ್‌ ಸೈಕ್ಲಿಸ್ಟ್​​ಗಳು ಭಾಗವಹಿಸುತ್ತಾರೆ.ಈ ಸೈಕ್ಲಿಂಗ್ ಅನುಭವವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಇದು ಸಮುದಾಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ರಾಮ್ ಹೇಳುತ್ತಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ