AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಸಿನೋ ಫಾಝಿಲ್ ವಿಷವ್ಯೂಹ ಹೆಣೆಯುತ್ತಿದ್ದು ಹೇಗೆ? ಇಂಥಾ ನಟಿಯರೇ ಸಾಫ್ಟ್​ ಟಾರ್ಗೆಟ್!

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಶೇಕ್ ಫಾಝಿಲ್ ಬಗ್ಗೆ ಬಗೆದಷ್ಟು ವಿಚಾರಗಳು ಹೊರಬೀಳುತ್ತಿವೆ. ಬೆಂಗಳೂರಿನಲ್ಲಿ ಕನ್ಸ್​ಟ್ರಕ್ಷನ್ ಕಂಪನಿ ನಡೆಸುತ್ತಿದ್ದ ಫಾಝಿಲ್.. ಕೊಲಂಬೊದ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿದ್ದ ಫಾಝಿಲ್, ಬೆಂಗಳೂರಿನಲ್ಲಿ ಬಿಲ್ಡರ್ ಎಂದು ಹೇಳಿ ಕಟ್ಟಡ ಖರೀದಿಸುತ್ತಿದ್ದ. ಲಿಟಿಗೇಷನ್ ಇರುವ ಕಟ್ಟಡ ಖರೀದಿಸಿ ಸೆಟ್ಲ್​​ಮೆಂಟ್ ಮಾಡ್ತಿದ್ದ. ಜೊತೆಗೆ ಕೋಟಿ ಕೋಟಿ ಬೆಲೆ ಬಾಳುವ ಕಟ್ಟಡ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದ. ಲಿಟಿಗೇಷನ್ ಸೆಟ್ಲ್​​ಮೆಂಟ್ ಮಾಡಿ, ಕೋಟಿ ಕೋಟಿ ಹಣಕ್ಕೆ ಕಟ್ಟಡ ಮಾರಿ ಹಣ […]

ಕ್ಯಾಸಿನೋ ಫಾಝಿಲ್ ವಿಷವ್ಯೂಹ ಹೆಣೆಯುತ್ತಿದ್ದು ಹೇಗೆ? ಇಂಥಾ ನಟಿಯರೇ ಸಾಫ್ಟ್​ ಟಾರ್ಗೆಟ್!
ಸಾಧು ಶ್ರೀನಾಥ್​
|

Updated on:Sep 12, 2020 | 1:48 PM

Share

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಶೇಕ್ ಫಾಝಿಲ್ ಬಗ್ಗೆ ಬಗೆದಷ್ಟು ವಿಚಾರಗಳು ಹೊರಬೀಳುತ್ತಿವೆ.

ಬೆಂಗಳೂರಿನಲ್ಲಿ ಕನ್ಸ್​ಟ್ರಕ್ಷನ್ ಕಂಪನಿ ನಡೆಸುತ್ತಿದ್ದ ಫಾಝಿಲ್.. ಕೊಲಂಬೊದ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿದ್ದ ಫಾಝಿಲ್, ಬೆಂಗಳೂರಿನಲ್ಲಿ ಬಿಲ್ಡರ್ ಎಂದು ಹೇಳಿ ಕಟ್ಟಡ ಖರೀದಿಸುತ್ತಿದ್ದ. ಲಿಟಿಗೇಷನ್ ಇರುವ ಕಟ್ಟಡ ಖರೀದಿಸಿ ಸೆಟ್ಲ್​​ಮೆಂಟ್ ಮಾಡ್ತಿದ್ದ. ಜೊತೆಗೆ ಕೋಟಿ ಕೋಟಿ ಬೆಲೆ ಬಾಳುವ ಕಟ್ಟಡ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದ.

ಲಿಟಿಗೇಷನ್ ಸೆಟ್ಲ್​​ಮೆಂಟ್ ಮಾಡಿ, ಕೋಟಿ ಕೋಟಿ ಹಣಕ್ಕೆ ಕಟ್ಟಡ ಮಾರಿ ಹಣ ಸಂಪಾದಿಸುತ್ತಿದ್ದ. ಜೊತೆಗೆ ಬ್ಯಾಂಕ್​ಗಳಲ್ಲಿ ಲೋನ್ ಬಾಕಿ ಇರುತ್ತಿದ್ದ ಕಟ್ಟಡಗಳೇ ಇವನ ಟಾರ್ಗೆಟ್ ಆಗಿರುತ್ತಿದ್ದವು. ಹರಾಜಿಗೆ ಬಂದ ಕಟ್ಟಡಗಳ ಲೋನ್ ಸೆಟ್ಲ್​​ ಮಾಡಿ ಅವುಗಳನ್ನು ತಾನೇ ಖರೀದಿಸಿ ಮತ್ತೆ ಮಾರುತ್ತಿದ್ದ. ಕಡಿಮೆ ಸಂಭಾವನೆ ಪಡೆವ ನಟಿಯರೆ ಈತನ ಟಾರ್ಗೆಟ್​.. ಇದೆ ಫಾಝಿಲ್ ತಾನು ಹಣ ಹೂಡಿದ್ದ ಕ್ಯಾಸಿನೋ ಮಾರ್ಕೆಟಿಂಗ್​ಗೆ ಕಡಿಮೆ ಸಂಭಾವನೆ ಪಡೆಯುವ ನಟಿಯರನ್ನು ಹುಡುಕುತ್ತಿದ್ದ. ಜೊತೆಗೆ ಕರ್ನಾಟಕದಲ್ಲಿ ಹೈ-ಫೈ ಲಿಂಕ್ ಹೊಂದಿದ್ದ ನಟಿಯರಿಗೆ ಶೋಧಿಸುತ್ತಿದ್ದ, ಈ ಸಮಯದಲ್ಲಿ ಫಾಝಿಲ್​ಗೆ ಸಿಕ್ಕಿದ್ದೇ ಸಂಜನಾ.

ಸಂಜನಾಳನ್ನು ಪರಿಚಯ ಮಾಡಿಕೊಂಡ ಫಾಝಿಲ್, ಸಂಜನಾಳನ್ನು ತನ್ನ ಕ್ಯಾಸಿನೋಗೆ ಕರೆದೊಯ್ಯುತ್ತಿದ್ದ. ನಂತರ ಸಂಜನಾ ಮೂಲಕ ಯುವಕರನ್ನು ಫಾಝಿಲ್ ಸೆಳೆಯುತ್ತಿದ್ದ, ಅಲ್ಲದೆ ರಾಜ್ಯದ ಶ್ರೀಮಂತರೆ ಇವನ ಫಸ್ಟ್​ ಟಾರ್ಗೆಟ್​ ಆಗಿರುತ್ತಿದ್ದರು.

Published On - 12:55 pm, Sat, 12 September 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ