AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಸಿನೋ ಫಾಝಿಲ್ ವಿಷವ್ಯೂಹ ಹೆಣೆಯುತ್ತಿದ್ದು ಹೇಗೆ? ಇಂಥಾ ನಟಿಯರೇ ಸಾಫ್ಟ್​ ಟಾರ್ಗೆಟ್!

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಶೇಕ್ ಫಾಝಿಲ್ ಬಗ್ಗೆ ಬಗೆದಷ್ಟು ವಿಚಾರಗಳು ಹೊರಬೀಳುತ್ತಿವೆ. ಬೆಂಗಳೂರಿನಲ್ಲಿ ಕನ್ಸ್​ಟ್ರಕ್ಷನ್ ಕಂಪನಿ ನಡೆಸುತ್ತಿದ್ದ ಫಾಝಿಲ್.. ಕೊಲಂಬೊದ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿದ್ದ ಫಾಝಿಲ್, ಬೆಂಗಳೂರಿನಲ್ಲಿ ಬಿಲ್ಡರ್ ಎಂದು ಹೇಳಿ ಕಟ್ಟಡ ಖರೀದಿಸುತ್ತಿದ್ದ. ಲಿಟಿಗೇಷನ್ ಇರುವ ಕಟ್ಟಡ ಖರೀದಿಸಿ ಸೆಟ್ಲ್​​ಮೆಂಟ್ ಮಾಡ್ತಿದ್ದ. ಜೊತೆಗೆ ಕೋಟಿ ಕೋಟಿ ಬೆಲೆ ಬಾಳುವ ಕಟ್ಟಡ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದ. ಲಿಟಿಗೇಷನ್ ಸೆಟ್ಲ್​​ಮೆಂಟ್ ಮಾಡಿ, ಕೋಟಿ ಕೋಟಿ ಹಣಕ್ಕೆ ಕಟ್ಟಡ ಮಾರಿ ಹಣ […]

ಕ್ಯಾಸಿನೋ ಫಾಝಿಲ್ ವಿಷವ್ಯೂಹ ಹೆಣೆಯುತ್ತಿದ್ದು ಹೇಗೆ? ಇಂಥಾ ನಟಿಯರೇ ಸಾಫ್ಟ್​ ಟಾರ್ಗೆಟ್!
ಸಾಧು ಶ್ರೀನಾಥ್​
|

Updated on:Sep 12, 2020 | 1:48 PM

Share

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಶೇಕ್ ಫಾಝಿಲ್ ಬಗ್ಗೆ ಬಗೆದಷ್ಟು ವಿಚಾರಗಳು ಹೊರಬೀಳುತ್ತಿವೆ.

ಬೆಂಗಳೂರಿನಲ್ಲಿ ಕನ್ಸ್​ಟ್ರಕ್ಷನ್ ಕಂಪನಿ ನಡೆಸುತ್ತಿದ್ದ ಫಾಝಿಲ್.. ಕೊಲಂಬೊದ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿದ್ದ ಫಾಝಿಲ್, ಬೆಂಗಳೂರಿನಲ್ಲಿ ಬಿಲ್ಡರ್ ಎಂದು ಹೇಳಿ ಕಟ್ಟಡ ಖರೀದಿಸುತ್ತಿದ್ದ. ಲಿಟಿಗೇಷನ್ ಇರುವ ಕಟ್ಟಡ ಖರೀದಿಸಿ ಸೆಟ್ಲ್​​ಮೆಂಟ್ ಮಾಡ್ತಿದ್ದ. ಜೊತೆಗೆ ಕೋಟಿ ಕೋಟಿ ಬೆಲೆ ಬಾಳುವ ಕಟ್ಟಡ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದ.

ಲಿಟಿಗೇಷನ್ ಸೆಟ್ಲ್​​ಮೆಂಟ್ ಮಾಡಿ, ಕೋಟಿ ಕೋಟಿ ಹಣಕ್ಕೆ ಕಟ್ಟಡ ಮಾರಿ ಹಣ ಸಂಪಾದಿಸುತ್ತಿದ್ದ. ಜೊತೆಗೆ ಬ್ಯಾಂಕ್​ಗಳಲ್ಲಿ ಲೋನ್ ಬಾಕಿ ಇರುತ್ತಿದ್ದ ಕಟ್ಟಡಗಳೇ ಇವನ ಟಾರ್ಗೆಟ್ ಆಗಿರುತ್ತಿದ್ದವು. ಹರಾಜಿಗೆ ಬಂದ ಕಟ್ಟಡಗಳ ಲೋನ್ ಸೆಟ್ಲ್​​ ಮಾಡಿ ಅವುಗಳನ್ನು ತಾನೇ ಖರೀದಿಸಿ ಮತ್ತೆ ಮಾರುತ್ತಿದ್ದ. ಕಡಿಮೆ ಸಂಭಾವನೆ ಪಡೆವ ನಟಿಯರೆ ಈತನ ಟಾರ್ಗೆಟ್​.. ಇದೆ ಫಾಝಿಲ್ ತಾನು ಹಣ ಹೂಡಿದ್ದ ಕ್ಯಾಸಿನೋ ಮಾರ್ಕೆಟಿಂಗ್​ಗೆ ಕಡಿಮೆ ಸಂಭಾವನೆ ಪಡೆಯುವ ನಟಿಯರನ್ನು ಹುಡುಕುತ್ತಿದ್ದ. ಜೊತೆಗೆ ಕರ್ನಾಟಕದಲ್ಲಿ ಹೈ-ಫೈ ಲಿಂಕ್ ಹೊಂದಿದ್ದ ನಟಿಯರಿಗೆ ಶೋಧಿಸುತ್ತಿದ್ದ, ಈ ಸಮಯದಲ್ಲಿ ಫಾಝಿಲ್​ಗೆ ಸಿಕ್ಕಿದ್ದೇ ಸಂಜನಾ.

ಸಂಜನಾಳನ್ನು ಪರಿಚಯ ಮಾಡಿಕೊಂಡ ಫಾಝಿಲ್, ಸಂಜನಾಳನ್ನು ತನ್ನ ಕ್ಯಾಸಿನೋಗೆ ಕರೆದೊಯ್ಯುತ್ತಿದ್ದ. ನಂತರ ಸಂಜನಾ ಮೂಲಕ ಯುವಕರನ್ನು ಫಾಝಿಲ್ ಸೆಳೆಯುತ್ತಿದ್ದ, ಅಲ್ಲದೆ ರಾಜ್ಯದ ಶ್ರೀಮಂತರೆ ಇವನ ಫಸ್ಟ್​ ಟಾರ್ಗೆಟ್​ ಆಗಿರುತ್ತಿದ್ದರು.

Published On - 12:55 pm, Sat, 12 September 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ