ಹಾವೇರಿಯಲ್ಲೊಂದು ವಿಚಿತ್ರ ಘಟನೆ: ಗರ್ಭಿಣಿ ನಾಯಿಗೆ ರಕ್ತದಾನ ಮಾಡಿದ ಮತ್ತೊಂದು ನಾಯಿ

ಪ್ರತಿಯೊಬ್ಬರು ಕಡ್ಡಾಯವಾಗಿ ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಸಂದೇಶಗಳನ್ನು ನೋಡುತ್ತೇವೆ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಅನ್ವಯವಾಗುತ್ತದೆ ಹೌದು, ಈ ಸ್ಟೋರಿ ಓದಿ.

ಹಾವೇರಿಯಲ್ಲೊಂದು ವಿಚಿತ್ರ ಘಟನೆ: ಗರ್ಭಿಣಿ ನಾಯಿಗೆ ರಕ್ತದಾನ ಮಾಡಿದ ಮತ್ತೊಂದು ನಾಯಿ
ರಕ್ತದಾನ ಮಾಡಿದ ನಾಯಿ
Follow us
|

Updated on: Mar 14, 2023 | 1:56 PM

ಹಾವೇರಿ: ಒಬ್ಬ ಒಂದು ಬಾರಿ ರಕ್ತದಾನ (Blood Donate) ಮಾಡಿದರೆ 3 ಜೀವಗಳನ್ನು ಉಳಿಸಿದ ಹಾಗೆ. ಪ್ರತಿಯೊಬ್ಬರು ಕಡ್ಡಾಯವಾಗಿ ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಸಂದೇಶಗಳನ್ನು ನೋಡುತ್ತೇವೆ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ (Animales) ಅನ್ವಯವಾಗುತ್ತದೆ ಹೌದು, ಈ ಸ್ಟೋರಿ ಓದಿ. ಹಾವೇರಿ (Haveri) ಜಿಲ್ಲೆಯ ಅಕ್ಕಿಆಲೂರು (Akkialur) ಪಟ್ಣಣದಲ್ಲಿ ಲ್ಯಾಬ್ರಡಾರ್ ಜಾತಿಗೆ ಸೇರಿದ ಗರ್ಭಿಣಿ ನಾಯಿಯ (Pregnant Dog), ಪ್ರಾಣ ಉಳಿಸಲು ಮೊತ್ತೊಂದು ನಾಯಿ ರಕ್ತದಾನ ಮಾಡಿದೆ. ಆಶ್ಚರ್ಯವಾದರು ಸತ್ಯ. ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಪ್ಸಿ ಎಂಬ ಹೆಸರಿನ ನಾಯಿ ಎರಡು ತಿಂಗಳ ಗರ್ಭಿಣಿ. ಇದು ಕಳೆದ 5 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ.

ಇದನ್ನೂ ಓದಿ: ದೇಶದಲ್ಲಿ ಮಂಗಗಳ ಕಡಿತದಿಂದ ಸಾವಿಗೀಡಾದವರ ಬಗ್ಗೆ ಯಾವುದೇ ದಾಖಲೆಗಳಿಲ್ಲ: ಕೇಂದ್ರ ಸರ್ಕಾರ

ಈ ಸಂಬಂಧ ನಾಯಿ ಮಾಲಿಕ ನಿಖಿಲ್ ಹಡಲಗಿ, ಜಿಪ್ಸಿಯನ್ನು ಕರೆದುಕೊಂಡು ಪಶುವೈದ್ಯರ (Veterinary Doctor) ಬಳಿ ಹೋದರು. ಆಗ ವೈದ್ಯರು ನಾಯಿಯ ದೇಹಲ್ಲಿ ಹಿಮೋಗ್ಲೋಬಿನ್ (Hemoglobin) ಕಡಿಮೆಯಾಗಿ ಬಳಲುತ್ತಿದೆ, ಕೂಡಲೆ ರಕ್ತ ಹಾಕಬೇಕು ಎಂದು ಹೇಳಿದ್ದಾರೆ. ಆಗ ನಿಖಿಲ್​, ವೈಭವ ಪಾಟೀಲ್​ ಅವರನ್ನು ಸಂಪರ್ಕಿಸಿದರು. ಇವರು ಕೂಡ ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಮ್ಮಿ ಹೆಸರಿನ ಗಂಡು ನಾಯಿ ಸಾಕಿದ್ದು, ಜಿಪ್ಸಿಗೆ ರಕ್ತದಾನ ಮಾಡಲು ಒಪ್ಪಿಕೊಂಡರು. ಬಳಿಕ ವೈದ್ಯರು ಯಶಸ್ವಿಯಾಗಿ ರಕ್ತ ವರ್ಗಾವಣೆ ​ಮಾಡಿದರು. ಈಗ ಜಿಪ್ಸಿ ಆರೋಗ್ಯವಾಗಿದೆ.

ಜಿಪ್ಸಿಯು ಉಣ್ಣಿ ಜ್ವರದಿಂದ ಬಳಲುತ್ತಿದ್ದು, ಕಳೆದ 4-5 ದಿನಗಳಿಂದ ಆಹಾರ ಸೇವಿಸದೆ ನಿಶ್ಯಕ್ತವಾಗಿದೆ. “ರಕ್ತ ಪರೀಕ್ಷೆಯಲ್ಲಿ, ಆರ್‌ಬಿಸಿ, ಹಿಮೋಗ್ಲೋಬಿನ್ ಮತ್ತು ಪ್ಲೇಟ್‌ಲೆಟ್‌ಗಳ ಮಟ್ಟವು ತುಂಬಾ ಕಡಿಮೆಯಾಗಿತ್ತು. ಇದರಿಂದ ನಾಯಿಯ ಜೀವಕ್ಕೆ ಅಪಾಯವಿದೆ ಮತ್ತು ಅದನ್ನು ಉಳಿಸಲು ರಕ್ತ ವರ್ಗಾವಣೆ ಅಗತ್ಯವಾಗಿತ್ತು ಎಂದು ಅರಳೇಲೇಶ್ವರದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಅಮಿತ್ ಪುಠಾಣಿಕರ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ