AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zincovit Tablet: ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ

15 ಮಾತ್ರೆಗಳನ್ನ ಪಡೆದಿದ್ದರೂ ಅದರಲ್ಲಿ‌ ಐದು ಮಾತ್ರೆ ಸೇವಿಸಿದ್ದಾರೆ. ಇವತ್ತು ಮತ್ತೊಂದು ಮಾತ್ರೆ ಸೇವಿಸುವಾಗ ಹುಳುಗಳು ಪತ್ತೆ‌‌‌‌ಯಾಗಿವೆ. ಮೆಡಿಕಲ್ ಶಾಪ್ ನವರಿಗೆ ವಿಚಾರಿಸಿದ್ರೆ ಆ ಮಾತ್ರೆಗಳನ್ನು ನಮ್ಮ ಬಳಿ ಪಡೆದೇ ಇಲ್ಲ ಎನ್ನುವ ಹಾರಿಕೆ ಉತ್ತರ ಕೊಡ್ತಾಯಿದ್ದಾರಂತೆ.

Zincovit Tablet: ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ
ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ
TV9 Web
| Edited By: |

Updated on: Sep 29, 2022 | 2:46 PM

Share

ಯಾದಗಿರಿ: ಕಲಬುರ್ಗಿ ನಗರದ (kalaburagi) ಮೆಡಿಕಲ್ ಶಾಪ್ ನಿಂದ ತಂದಿದ್ದ ಜಿಂಕೋವಿಟ್ ಮಾತ್ರೆಯಲ್ಲಿ (Zincovit Tablet) ಹುಳುಗಳು (Worms) ಪತ್ತೆಯಾಗಿರುವ ಘಟನೆ ಶಹಾಪುರ‌ ತಾಲೂಕಿನ ಮೂಡಬೂಳ ಗ್ರಾಮದಲ್ಲಿ ನಡೆದಿದೆ. ಆರೆಂಜ್ ಬಣ್ಣದ ಮಾತ್ರೆಯಲ್ಲಿ ಕಪ್ಪು ಬಣ್ಣದ ಸಣ್ಣ ಸಣ್ಣ ಹುಳುಗಳು ಪತ್ತೆಯಾಗಿವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಮೂಡಬೂಳ ಗ್ರಾಮದ ಅಂಜಲಿ ಎಂಬ ಮಹಿಳೆ ಈ ಮಾತ್ರೆಗಳನ್ನು ಪಡೆದಿದ್ದರು. ಅಂಜಲಿ ಅವರು ಎರಡು ತಿಂಗಳ ಗರ್ಭಿಣಿ. ಇದೆ ಸೆಪ್ಟೆಂಬರ್ 23 ರಂದು ಕಲಬುರ್ಗಿಯ ಸಂಜೀವಿನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅಂಜಲಿ, ಅದೆ ಆಸ್ಪತ್ರೆಯಲ್ಲಿರುವ ಮೆಡಿಕಲ್ ಶಾಪ್ ನಲ್ಲಿ ಮಾತ್ರೆ ಪಡೆದಿದ್ದರು. ಪ್ರತಿ ತಿಂಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.‌

15 ಮಾತ್ರೆಗಳನ್ನ ಪಡೆದಿದ್ದರೂ ಅದರಲ್ಲಿ‌ ಐದು ಮಾತ್ರೆ ಸೇವಿಸಿದ್ದಾರೆ. ಇವತ್ತು ಮತ್ತೊಂದು ಮಾತ್ರೆ ಸೇವಿಸುವಾಗ ಹುಳುಗಳು ಪತ್ತೆ‌‌‌‌ಯಾಗಿವೆ. ಮೆಡಿಕಲ್ ಶಾಪ್ ನವರಿಗೆ ವಿಚಾರಿಸಿದ್ರೆ ಆ ಮಾತ್ರೆಗಳನ್ನು ನಮ್ಮ ಬಳಿ ಪಡೆದೇ ಇಲ್ಲ ಎನ್ನುವ ಹಾರಿಕೆ ಉತ್ತರ ಕೊಡ್ತಾಯಿದ್ದಾರಂತೆ. ಮೆಡಿಕಲ್ ಶಾಪ್ ಸಿಬ್ಬಂದಿ ವಿರುದ್ಧ ಅಂಜಲಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ