Sign In

By signing in or creating an account, you agree with Associated Broadcasting Company's Terms & Conditions and Privacy Policy.

Zincovit Tablet: ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ

15 ಮಾತ್ರೆಗಳನ್ನ ಪಡೆದಿದ್ದರೂ ಅದರಲ್ಲಿ‌ ಐದು ಮಾತ್ರೆ ಸೇವಿಸಿದ್ದಾರೆ. ಇವತ್ತು ಮತ್ತೊಂದು ಮಾತ್ರೆ ಸೇವಿಸುವಾಗ ಹುಳುಗಳು ಪತ್ತೆ‌‌‌‌ಯಾಗಿವೆ. ಮೆಡಿಕಲ್ ಶಾಪ್ ನವರಿಗೆ ವಿಚಾರಿಸಿದ್ರೆ ಆ ಮಾತ್ರೆಗಳನ್ನು ನಮ್ಮ ಬಳಿ ಪಡೆದೇ ಇಲ್ಲ ಎನ್ನುವ ಹಾರಿಕೆ ಉತ್ತರ ಕೊಡ್ತಾಯಿದ್ದಾರಂತೆ.

Zincovit Tablet: ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ
ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 29, 2022 | 2:46 PM

ಯಾದಗಿರಿ: ಕಲಬುರ್ಗಿ ನಗರದ (kalaburagi) ಮೆಡಿಕಲ್ ಶಾಪ್ ನಿಂದ ತಂದಿದ್ದ ಜಿಂಕೋವಿಟ್ ಮಾತ್ರೆಯಲ್ಲಿ (Zincovit Tablet) ಹುಳುಗಳು (Worms) ಪತ್ತೆಯಾಗಿರುವ ಘಟನೆ ಶಹಾಪುರ‌ ತಾಲೂಕಿನ ಮೂಡಬೂಳ ಗ್ರಾಮದಲ್ಲಿ ನಡೆದಿದೆ. ಆರೆಂಜ್ ಬಣ್ಣದ ಮಾತ್ರೆಯಲ್ಲಿ ಕಪ್ಪು ಬಣ್ಣದ ಸಣ್ಣ ಸಣ್ಣ ಹುಳುಗಳು ಪತ್ತೆಯಾಗಿವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಮೂಡಬೂಳ ಗ್ರಾಮದ ಅಂಜಲಿ ಎಂಬ ಮಹಿಳೆ ಈ ಮಾತ್ರೆಗಳನ್ನು ಪಡೆದಿದ್ದರು. ಅಂಜಲಿ ಅವರು ಎರಡು ತಿಂಗಳ ಗರ್ಭಿಣಿ. ಇದೆ ಸೆಪ್ಟೆಂಬರ್ 23 ರಂದು ಕಲಬುರ್ಗಿಯ ಸಂಜೀವಿನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅಂಜಲಿ, ಅದೆ ಆಸ್ಪತ್ರೆಯಲ್ಲಿರುವ ಮೆಡಿಕಲ್ ಶಾಪ್ ನಲ್ಲಿ ಮಾತ್ರೆ ಪಡೆದಿದ್ದರು. ಪ್ರತಿ ತಿಂಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.‌

15 ಮಾತ್ರೆಗಳನ್ನ ಪಡೆದಿದ್ದರೂ ಅದರಲ್ಲಿ‌ ಐದು ಮಾತ್ರೆ ಸೇವಿಸಿದ್ದಾರೆ. ಇವತ್ತು ಮತ್ತೊಂದು ಮಾತ್ರೆ ಸೇವಿಸುವಾಗ ಹುಳುಗಳು ಪತ್ತೆ‌‌‌‌ಯಾಗಿವೆ. ಮೆಡಿಕಲ್ ಶಾಪ್ ನವರಿಗೆ ವಿಚಾರಿಸಿದ್ರೆ ಆ ಮಾತ್ರೆಗಳನ್ನು ನಮ್ಮ ಬಳಿ ಪಡೆದೇ ಇಲ್ಲ ಎನ್ನುವ ಹಾರಿಕೆ ಉತ್ತರ ಕೊಡ್ತಾಯಿದ್ದಾರಂತೆ. ಮೆಡಿಕಲ್ ಶಾಪ್ ಸಿಬ್ಬಂದಿ ವಿರುದ್ಧ ಅಂಜಲಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ