AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zincovit Tablet: ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ

15 ಮಾತ್ರೆಗಳನ್ನ ಪಡೆದಿದ್ದರೂ ಅದರಲ್ಲಿ‌ ಐದು ಮಾತ್ರೆ ಸೇವಿಸಿದ್ದಾರೆ. ಇವತ್ತು ಮತ್ತೊಂದು ಮಾತ್ರೆ ಸೇವಿಸುವಾಗ ಹುಳುಗಳು ಪತ್ತೆ‌‌‌‌ಯಾಗಿವೆ. ಮೆಡಿಕಲ್ ಶಾಪ್ ನವರಿಗೆ ವಿಚಾರಿಸಿದ್ರೆ ಆ ಮಾತ್ರೆಗಳನ್ನು ನಮ್ಮ ಬಳಿ ಪಡೆದೇ ಇಲ್ಲ ಎನ್ನುವ ಹಾರಿಕೆ ಉತ್ತರ ಕೊಡ್ತಾಯಿದ್ದಾರಂತೆ.

Zincovit Tablet: ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ
ಮೆಡಿಕಲ್ ಶಾಪ್​ನಿಂದ ತಂದಿದ್ದ ಮಾತ್ರೆಯಲ್ಲಿ ಹುಳುಗಳು ಪತ್ತೆ
TV9 Web
| Edited By: |

Updated on: Sep 29, 2022 | 2:46 PM

Share

ಯಾದಗಿರಿ: ಕಲಬುರ್ಗಿ ನಗರದ (kalaburagi) ಮೆಡಿಕಲ್ ಶಾಪ್ ನಿಂದ ತಂದಿದ್ದ ಜಿಂಕೋವಿಟ್ ಮಾತ್ರೆಯಲ್ಲಿ (Zincovit Tablet) ಹುಳುಗಳು (Worms) ಪತ್ತೆಯಾಗಿರುವ ಘಟನೆ ಶಹಾಪುರ‌ ತಾಲೂಕಿನ ಮೂಡಬೂಳ ಗ್ರಾಮದಲ್ಲಿ ನಡೆದಿದೆ. ಆರೆಂಜ್ ಬಣ್ಣದ ಮಾತ್ರೆಯಲ್ಲಿ ಕಪ್ಪು ಬಣ್ಣದ ಸಣ್ಣ ಸಣ್ಣ ಹುಳುಗಳು ಪತ್ತೆಯಾಗಿವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಮೂಡಬೂಳ ಗ್ರಾಮದ ಅಂಜಲಿ ಎಂಬ ಮಹಿಳೆ ಈ ಮಾತ್ರೆಗಳನ್ನು ಪಡೆದಿದ್ದರು. ಅಂಜಲಿ ಅವರು ಎರಡು ತಿಂಗಳ ಗರ್ಭಿಣಿ. ಇದೆ ಸೆಪ್ಟೆಂಬರ್ 23 ರಂದು ಕಲಬುರ್ಗಿಯ ಸಂಜೀವಿನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅಂಜಲಿ, ಅದೆ ಆಸ್ಪತ್ರೆಯಲ್ಲಿರುವ ಮೆಡಿಕಲ್ ಶಾಪ್ ನಲ್ಲಿ ಮಾತ್ರೆ ಪಡೆದಿದ್ದರು. ಪ್ರತಿ ತಿಂಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.‌

15 ಮಾತ್ರೆಗಳನ್ನ ಪಡೆದಿದ್ದರೂ ಅದರಲ್ಲಿ‌ ಐದು ಮಾತ್ರೆ ಸೇವಿಸಿದ್ದಾರೆ. ಇವತ್ತು ಮತ್ತೊಂದು ಮಾತ್ರೆ ಸೇವಿಸುವಾಗ ಹುಳುಗಳು ಪತ್ತೆ‌‌‌‌ಯಾಗಿವೆ. ಮೆಡಿಕಲ್ ಶಾಪ್ ನವರಿಗೆ ವಿಚಾರಿಸಿದ್ರೆ ಆ ಮಾತ್ರೆಗಳನ್ನು ನಮ್ಮ ಬಳಿ ಪಡೆದೇ ಇಲ್ಲ ಎನ್ನುವ ಹಾರಿಕೆ ಉತ್ತರ ಕೊಡ್ತಾಯಿದ್ದಾರಂತೆ. ಮೆಡಿಕಲ್ ಶಾಪ್ ಸಿಬ್ಬಂದಿ ವಿರುದ್ಧ ಅಂಜಲಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?