AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ 3 ರಾಜ್ಯಗಳಿಂದ ಬರುವವರಿಗೆ ಕರ್ನಾಟಕಕ್ಕೆ ನೋ ಎಂಟ್ರಿ!

ಬೆಂಗಳೂರು: ಒಂದು ಊರಲ್ಲ.. ಒಂದು ಕೇರಿಯಲ್ಲ.. ಒಂದು ಹಳ್ಳಿಯಲ್ಲ.. ಒಂದು ಸಿಟಿಯಲ್ಲ.. ಇಡೀ ಕರುನಾಡಿನ ಕೊರಳನ್ನೇ ಕೊರೊನಾ ಬಿಗಿದು ಹಾಕ್ತಿದೆ. ಡೆಡ್ಲಿ ವೈರಸ್ ಕ್ಷಣ ಕ್ಷಣಕ್ಕೂ ಶಾಕ್​ ಕೊಡ್ತಿದೆ. ಹತ್ತಾರು ಜಿಲ್ಲೆಗಳಲ್ಲಿ ಹೆಜ್ಜೆ ಇಟ್ಟಿರೋ ಹೆಮ್ಮಾರಿ ಕ್ರೌರ್ಯ ಮೆರೀತಿದೆ. ತಬ್ಲೀಗ್ ಆಯ್ತು, ಇದೀಗ ಮುಂಬೈನಿಂದ ಹೊತ್ತು ತಂದಿರೋ ಕೊರೊನಾ ಬಾಂಬ್ ಸ್ಫೋಟಕ್ಕೆ ಅದುರಿ ಹೋಗಿದೆ. ಕರುನಾಡಿನಲ್ಲಿ ಮುಂಬೈ ಕೊರೊನಾ ಬಾಂಬ್ ಸ್ಫೋಟ! ಯೆಸ್.. ತಬ್ಲೀಗ್​ ಕಾಟಕ್ಕೆ ಕಂಗೆಟ್ಟು ಹೋಗಿದ್ದ ಕರುನಾಡೀಗ ಮುಂಬೈ, ಗುಜರಾತ್​ ಕೊರೊನಾ ನಂಟಿಗೆ ಅಕ್ಷರಶಃ […]

ಈ 3 ರಾಜ್ಯಗಳಿಂದ ಬರುವವರಿಗೆ ಕರ್ನಾಟಕಕ್ಕೆ ನೋ ಎಂಟ್ರಿ!
ಸಚಿವ ಜೆ.ಸಿ.ಮಾಧುಸ್ವಾಮಿ
ಸಾಧು ಶ್ರೀನಾಥ್​
| Edited By: |

Updated on:May 21, 2020 | 3:54 PM

Share

ಬೆಂಗಳೂರು: ಒಂದು ಊರಲ್ಲ.. ಒಂದು ಕೇರಿಯಲ್ಲ.. ಒಂದು ಹಳ್ಳಿಯಲ್ಲ.. ಒಂದು ಸಿಟಿಯಲ್ಲ.. ಇಡೀ ಕರುನಾಡಿನ ಕೊರಳನ್ನೇ ಕೊರೊನಾ ಬಿಗಿದು ಹಾಕ್ತಿದೆ. ಡೆಡ್ಲಿ ವೈರಸ್ ಕ್ಷಣ ಕ್ಷಣಕ್ಕೂ ಶಾಕ್​ ಕೊಡ್ತಿದೆ. ಹತ್ತಾರು ಜಿಲ್ಲೆಗಳಲ್ಲಿ ಹೆಜ್ಜೆ ಇಟ್ಟಿರೋ ಹೆಮ್ಮಾರಿ ಕ್ರೌರ್ಯ ಮೆರೀತಿದೆ. ತಬ್ಲೀಗ್ ಆಯ್ತು, ಇದೀಗ ಮುಂಬೈನಿಂದ ಹೊತ್ತು ತಂದಿರೋ ಕೊರೊನಾ ಬಾಂಬ್ ಸ್ಫೋಟಕ್ಕೆ ಅದುರಿ ಹೋಗಿದೆ.

ಕರುನಾಡಿನಲ್ಲಿ ಮುಂಬೈ ಕೊರೊನಾ ಬಾಂಬ್ ಸ್ಫೋಟ! ಯೆಸ್.. ತಬ್ಲೀಗ್​ ಕಾಟಕ್ಕೆ ಕಂಗೆಟ್ಟು ಹೋಗಿದ್ದ ಕರುನಾಡೀಗ ಮುಂಬೈ, ಗುಜರಾತ್​ ಕೊರೊನಾ ನಂಟಿಗೆ ಅಕ್ಷರಶಃ ಕುಲುಮೆಗೆ ಬಿದ್ದಂತಾಗಿದೆ. ಪ್ರತಿದಿನವೂ ಸೋಂಕಿನ ಸ್ಫೋಟವಾಗ್ತಿದ್ದು, ಅರ್ಧಶತಕವನ್ನ ಅನಾಯಾಸವಾಗಿ ದಾಟುತ್ತಿದೆ. ಮಹಾಘಾತಕ್ಕೆ ಕಂಗೆಟ್ಟು ಕೂತಿರೋ ರಾಜ್ಯದ ಜನತೆ ರಿಸ್ಕ್​ಗೆ ಸಿಲುಕಿದ್ದಾರೆ. ಹಾಗಿದ್ರೆ, ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೇಸ್​ಗಳು ಮುಂಬೈ ನಂಟು ಹೊದ್ದು ಕೂತಿದೆ ಅನ್ನೋದನ್ನ ನೋಡೋದಾದ್ರೆ.

ಕೊರೊನಾ ‘ಬಾಂಬ್​’!

3 ರಾಜ್ಯಗಳಿಂದ ಬರುವವರಿಗೆ ಕರ್ನಾಟಕ ಎಂಟ್ರಿ ಬ್ಯಾನ್! ಇನ್ನು, ರಾಜ್ಯದಲ್ಲಿ ಕೊರೊನಾ ಬಾಂಬ್​ ಸ್ಫೋಟಗೊಳ್ತಿದ್ದಂತೆ ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ. ಇದೀಗ ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಸೋಂಕು ಹೆಚ್ಚಳವಾಗ್ತಿರೋದ್ರಿಂದ ಈ 3 ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಕನ್ಫರ್ಮ್ ಮಾಡಿದ್ದಾರೆ.

ಒಟ್ನಲ್ಲಿ, ಹೊರ ರಾಜ್ಯದಿಂದ ಸಲೀಸಾಲಿ ಬರುತ್ತಿರೋ ಹೆಮ್ಮಾರಿ, ಸೆಳೆತಕ್ಕೆ ಸಿಕ್ಕವ್ರನ್ನ ತನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಮುಂಬೈ, ಮಹಾರಾಷ್ಟ್ರ, ಗುಜರಾತ್​​​ನಿಂದ ಬಂದಿರೋ ಕೊರೊನಾ​ ನಂಟಿಗೆ ಕರುನಾಡಲ್ಲಿ ನರಕ ದರ್ಶನವಾಗ್ತಿದೆ. ಇದು ಮುಂದ್ಯಾವ ಕಥೆ ಕಾಣಿಸುತ್ತೋ ಅಂತ ಎಲ್ರೂ ಕಂಗೆಟ್ಟು ಕೂತಿದ್ದಾರೆ.

Published On - 7:22 am, Thu, 21 May 20

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್