AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ಮರಗಳನ್ನು ಕಡಿದು ಗಿಳಿ ಮರಿಗಳನ್ನ ಅನಾಥ ಮಾಡಿದ ಬಿಜಿಎಂಎಲ್ ಅಧಿಕಾರಿಗಳು! ಪರಿಸರ ಪ್ರೇಮಿಗಳು ಆಕ್ರೋಶ

ಬಿಜಿಎಂಎಲ್ ಸಂಸ್ಥೆಗೆ ಸೇರಿದ ಹಳೆಯ ಬಿಜಿಎಂಎಲ್ ಶಾಲೆಯಲ್ಲಿದ್ದ ಮರಗಳಲ್ಲಿ ಹತ್ತಾರು ಗಿಳಿಗಳು ಗೂಡು ಕಟ್ಟಿಕೊಂಡಿದ್ದವು, ಇದರಲ್ಲಿ ಗೂಡು ಕಟ್ಟಿಕೊಂಡಿದ್ದ ಗೂಡಿನಲ್ಲಿ ಗಿಳಿ ಮರಿಗಳಿದ್ದವು.

ಕೋಲಾರದಲ್ಲಿ ಮರಗಳನ್ನು ಕಡಿದು ಗಿಳಿ ಮರಿಗಳನ್ನ ಅನಾಥ ಮಾಡಿದ ಬಿಜಿಎಂಎಲ್ ಅಧಿಕಾರಿಗಳು! ಪರಿಸರ ಪ್ರೇಮಿಗಳು ಆಕ್ರೋಶ
ಗಿಳಿ ಮರಿಗಳು, ಮರಗಳನ್ನು ಕಡಿಯುತ್ತಿರುವ ದೃಶ್ಯ
TV9 Web
| Updated By: sandhya thejappa|

Updated on:Feb 17, 2022 | 10:55 AM

Share

ಕೋಲಾರ: ಮರಗಳನ್ನು ಕಡಿಯುವ ಜೊತೆಗೆ ಮರದಲ್ಲಿದ್ದ ಗಿಳಿ (Parrot) ಮರಿಗಳನ್ನ ಅನಾಥ ಮಾಡುವ ಮೂಲಕ ಬಿಜಿಎಂಎಲ್ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬಿಜಿಎಂಎಲ್ ಶಾಲೆಯಲ್ಲಿ ಮರಗಳ ಮಾರಾಣ ಹೋಮ ನಡೆಯುತ್ತಿದೆ. ಮಾನವೀಯತೆ ಮರೆತ ಅಧಿಕಾರಿಗಳು ಚಿನ್ನದ ಗಣಿ ಶಾಲೆಯ ಆವರಣದಲ್ಲಿನ ಮರಗಳನ್ನ ಕಡಿಯಲು ಅನುಮತಿ ನೀಡಿ ಎಡವಟ್ಟು ಮಾಡಿದ್ದರು. ಆದರೆ ಮರ ಕಡಿಯುವ ವೇಳೆ ಮರದಲ್ಲಿದ್ದ ಪುಟ್ಟ ಪುಟ್ಟ ಗಿಳಿಗಳಿದ್ದ ಗೂಡನ್ನು ನೋಡದೆ ಕಟಾವು ಮಾಡಿದ್ದಾರೆ.

ಬಿಜಿಎಂಎಲ್ ಸಂಸ್ಥೆಗೆ ಸೇರಿದ ಹಳೆಯ ಬಿಜಿಎಂಎಲ್ ಶಾಲೆಯಲ್ಲಿದ್ದ ಮರಗಳಲ್ಲಿ ಹತ್ತಾರು ಗಿಳಿಗಳು ಗೂಡು ಕಟ್ಟಿಕೊಂಡಿದ್ದವು, ಇದರಲ್ಲಿ ಗೂಡು ಕಟ್ಟಿಕೊಂಡಿದ್ದ ಗೂಡಿನಲ್ಲಿ ಗಿಳಿ ಮರಿಗಳಿದ್ದವು. ಗೂಡಿನಲ್ಲಿದ್ದ ಪಕ್ಷಿಗಳನ್ನು ಗಮನಿಸದೆ ಮರಗಳನ್ನ ಕಡಿದಿರುವ ಗುತ್ತಿಗೆದಾರರು, ಗಿಳಿಗಳು ಗೂಡುಗಳನ್ನ ಹಾಳು ಮಾಡಿ 6 ಗಿಳಿ ಮರಿಗಳನ್ನ ಅನಾಥ ಮಾಡಿದ್ದಾರೆ. ಅನಾಥವಾಗಿ ನರಳಾಡುತ್ತಿದ್ದ ಗಿಣಿ ಮರಿಗಳನ್ನ ರಕ್ಷಣೆ ಮಾಡಿರುವ ಪರಿಸರ ಪ್ರೇಮಿಗಳು ಬ್ಲೂ ಕ್ರಾಸ್ ಸಂಸ್ಥೆಗೆ ನೀಡಿದ್ದಾರೆ.

ಮರ ಕಡಿದವರು ಹಾಗೂ ಅಧಿಕಾರಿಗಳಿಂದ ಗಿಳಿ ಮರಿಗಳು ಅನಾಥವಾಗಿದ್ದು, ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಗಿಳಿ ಮರಿಗಳನ್ನ ಅನಾಥ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ

ಮದುವೆ ಮನೆಗೆ ಹೋಗಿದ್ದ 13 ಮಹಿಳೆಯರು ಬಾವಿಗೆ ಬಿದ್ದು ಸಾವು; ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ

ಮುದ್ದು ಮಗ ಜಿಯಾನ್ ಜೊತೆ ಶ್ವೇತಾ ಚೆಂಗಪ್ಪ ಚಂದದ ಫೋಟೋಶೂಟ್​; ಕ್ಯೂಟ್​ ಫೋಟೋಗಳಿಗೆ ಫ್ಯಾನ್ಸ್​ ಫಿದಾ

Published On - 10:53 am, Thu, 17 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ