AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಈ ಬಾರಿ ಕಪ್ ಗೆದ್ರೆ ಫ್ರೀಯಾಗಿ ಪಾನಿಪುರಿ ನೀಡುವುದಾಗಿ ಅಭಿಮಾನಿ ಅನ್ಸೌಸ್

ಈ ಬಾರಿ RCB ಕಪ್ ಗೆದ್ದರೆ ಒಂದು ದಿನ ಪಾನಿಪೂರಿ ಫ್ರೀಯಾಗಿ ನೀಡುವುದಾಗಿ ಅನಿಲ್ ಚಾಟ್ಸ್ ಅನೌನ್ಸ್ ಮಾಡಿದ್ದಾರೆ.

RCB ಈ ಬಾರಿ ಕಪ್ ಗೆದ್ರೆ ಫ್ರೀಯಾಗಿ ಪಾನಿಪುರಿ ನೀಡುವುದಾಗಿ ಅಭಿಮಾನಿ ಅನ್ಸೌಸ್
ಆರ್ ಸಿ ಬಿ ಕಪ್ ಗೆದ್ದರೆ ಫ್ರಿ ಪಾನಿ ಪುರಿ
TV9 Web
| Edited By: |

Updated on: May 13, 2022 | 8:02 PM

Share

ಈ ಬಾರಿ RCB ಕಪ್ ಗೆದ್ದರೆ ಒಂದು ದಿನ ಪಾನಿಪೂರಿ ಫ್ರೀಯಾಗಿ ನೀಡುವುದಾಗಿ ಅನಿಲ್ ಚಾಟ್ಸ್ ಅನೌನ್ಸ್ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಅನಿಲ್ ಚಾಟ್ಸ್ ಈ ಹಿಂದೆ ಅಪ್ಪು ಬರ್ತಡೇ ದಿನ ಅಭಿಮಾನಿದಿಂದ ಫ್ರೀ ಆಗಿ ಪಾನಿಪೂರಿ ವಿತರಣೆ ಮಾಡಿದ್ದರು. ಇದೀಗ ಆರ್ ಸಿಬಿ‌ ಕಪ್ ನಮ್ದೆ ಆದರೆ ಪಾನಿಪೂರಿ ಫ್ರೀಯಾಗಿ ನೀಡವುದಾಗಿ ಅಭಿಮಾನಿ ಹೇಳಿದ್ದಾರೆ.

ಅನಿಲ್ ಕಳೆದ 15 ವರ್ಷದಿಂದಲೂ ಆರ್ ಸಿ ಬಿ ಫ್ಯಾನ್ ಆಗಿದ್ದು, ಮೈಸೂರಿ (Mysore) ನಲ್ಲಿ 22 ವರ್ಷದಿಂದ ಚಾಟ್ಸ್ ಅಂಗಡಿ ಹಾಕಿದ್ದಾರೆ. ಪ್ರತಿ ವರ್ಷನೂ RCB ಕಪ್ ಗೆಲ್ಲುತ್ತೆ ಅಂತ ಬೋರ್ಡ್ ಪಾನಿಪುರಿ ಫ್ರೀ ಆಗಿ ನೀಡುವುದಾಗಿ ಹಾಕ್ತೀನಿ ಅದ್ರೆ RCB ಕಪ್ ಗೆಲ್ತಿಲ್ಲ ಅಂತ ಹೇಳಿಕೊಂಡಿದ್ದಾರೆ. ಇವರಿಗೆ ವಿರಾಟ್ ಕೋಹ್ಲಿ ತುಂಬಾ ಇಷ್ಟ ಅವ್ರು ಸರಿಯಾಗಿ ಆಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್ ಫರ್ಫಾಮೆನ್ಸ್ ಚನ್ನಾಗಿದೆ. ABD ಇರಬೇಕಾಗಿತ್ತು ಇನ್ನು ಚನ್ನಾಗಿ ಹಾಡ್ತಿದ್ರು ಅವ್ರನ್ನ ಮಿಸ್ ಮಾಡಿಕೊಳ್ತಿದ್ದೀನಿ. ಈ ಬಾರಿ ಕಪ್ ಗೆದ್ದೇ ಗೆಲ್ತಾರೆ ಅನ್ನೋ ನಂಬಿಕೆ ಇದೆಇವತ್ತು ಕೂಡ ಆರ್ ಸಿ ಬಿ ಗೆಲ್ಲುತ್ತೆ. ಅವ್ರು ಸೋತ್ರು ಗೆದ್ರು ನಾವಂತು ಅವ್ರ ಮೇಲೆ ಪ್ರೀತಿ ಕಮ್ಮಿ ಅಗಲ್ಲ. ಅವ್ರಿಗೆ ಟಫ್ ಕಾಂಪೀಟಿಟರ್ ಅಂತ ಯಾರು ಇಲ್ಲ ಯಾಕಂದ್ರೆ ಎಲ್ರು ಚನ್ನಾಗಿ ಆಡ್ತಾರೆ ಎಂದು ಪ್ರೋತ್ಸಾಹಿಸಿದರು.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ