AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಹ ಪರಿಸ್ಥಿತಿ ಬಗ್ಗೆ CM BSY ಬದಲು ಯಾವ ಸಚಿವರ ಜೊತೆ ಮೋದಿ ಚರ್ಚೆ ಮಾಡ್ತಾರೆ ಗೊತ್ತಾ?

[lazy-load-videos-and-sticky-control id=”uFcyM6Whebc”] ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವತ್ತು ರಾಜ್ಯದ ಹಿರಿಯ ಸಚಿವರ ಜೊತೆ ವಿಡಿಯೋ ಕಾನ್ಪ್‌ರೆನ್ಸ್‌ನಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಸಭೆ ಮಾಡಲಿದ್ದಾರೆ. ಬೆಳಗ್ಗೆ 11ಗಂಟೆ ಸುಮಾರಿಗೆ ಪ್ರಧಾನಿ ರಾಜ್ಯದ ಹಿರಿಯ ಸಚಿವರಾದ ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಅವರೊಂದಿಗೆ ಕರ್ನಾಟಕದಲ್ಲಿ ತೀವ್ರ ಮಳೆಯಿಂದ ಉಂಟಾದ ಪರಿಸ್ಥಿತಿ ಕುರಿತು ವಿಡಿಯೋ ಕಾನ್ಪ್‌ರೆನ್ಸ್‌ನಲ್ಲಿ ಚರ್ಚಿಸಲಿದ್ದಾರೆ. ವಿಧಾನಸೌಧದಲ್ಲಿ ನಡೆಯಲಿರುವ ಕಾನ್ಪ್‌ರೆನ್ಸ್‌ನಲ್ಲಿ ರಾಜ್ಯದಲ್ಲಿನ ಮಳೆ ಹಾನಿ ಪರಿಸ್ಥಿತಿ ಕುರಿತು ಈ ಸಚಿವರು […]

ಪ್ರವಾಹ ಪರಿಸ್ಥಿತಿ ಬಗ್ಗೆ CM BSY ಬದಲು ಯಾವ ಸಚಿವರ ಜೊತೆ ಮೋದಿ ಚರ್ಚೆ ಮಾಡ್ತಾರೆ ಗೊತ್ತಾ?
Guru
| Edited By: |

Updated on:Aug 10, 2020 | 12:36 PM

Share

[lazy-load-videos-and-sticky-control id=”uFcyM6Whebc”]

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವತ್ತು ರಾಜ್ಯದ ಹಿರಿಯ ಸಚಿವರ ಜೊತೆ ವಿಡಿಯೋ ಕಾನ್ಪ್‌ರೆನ್ಸ್‌ನಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಸಭೆ ಮಾಡಲಿದ್ದಾರೆ.

ಬೆಳಗ್ಗೆ 11ಗಂಟೆ ಸುಮಾರಿಗೆ ಪ್ರಧಾನಿ ರಾಜ್ಯದ ಹಿರಿಯ ಸಚಿವರಾದ ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಅವರೊಂದಿಗೆ ಕರ್ನಾಟಕದಲ್ಲಿ ತೀವ್ರ ಮಳೆಯಿಂದ ಉಂಟಾದ ಪರಿಸ್ಥಿತಿ ಕುರಿತು ವಿಡಿಯೋ ಕಾನ್ಪ್‌ರೆನ್ಸ್‌ನಲ್ಲಿ ಚರ್ಚಿಸಲಿದ್ದಾರೆ.

ವಿಧಾನಸೌಧದಲ್ಲಿ ನಡೆಯಲಿರುವ ಕಾನ್ಪ್‌ರೆನ್ಸ್‌ನಲ್ಲಿ ರಾಜ್ಯದಲ್ಲಿನ ಮಳೆ ಹಾನಿ ಪರಿಸ್ಥಿತಿ ಕುರಿತು ಈ ಸಚಿವರು ವಿವರಣೆ ನೀಡಲಿದ್ದಾರೆ. ಹಾಗೇನೆ ಪರಿಹಾರ ಕಾರ್ಯಗಳಿಗಾಗಿ ರಾಜ್ಯಕ್ಕೆ ಮುಂಗಡ ಹಣ ಮಂಜೂರು ಮಾಡುವಂತೆ ಸಚಿವರು ಪ್ರಧಾನಿಗೆ ಮನವಿ ಮಾಡಲಿದ್ದಾರೆ.

Published On - 9:01 am, Mon, 10 August 20