AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿತರ ಮನೆ gate​ಗೆ ಕಬ್ಬಿಣದ ಸಲಾಕೆ ಜಡಿದು ಸೀಲ್​ ಮಾಡಿದ BBMP

ಬೆಂಗಳೂರು: ಸೋಂಕಿತನ ಮನೆಯ ಗೇಟ್​ಗೆ ಕಬ್ಬಿಣದ ಸಲಾಕೆ ಜಡಿದು BBMP ಅಧಿಕಾರಿಗಳು ಸೀಲ್​ ಮಾಡಿದ್ದಾರೆ. ಹೀಗಾಗಿ, ಮನೆಯ ಮುಂಗಟ್ಟು ಜೈಲ್​ ಬಾಗಿಲಂತೆ ಹೋಲುತ್ತಿದೆ. ಇಷ್ಟು ದಿನ ಸೋಂಕಿತರ ಮನೆ ಬಾಗಿಲಿಗೆ ತಗಡು ಶೀಟು ಹಾಕುತ್ತಿದ್ದ BBMP ಅಧಿಕಾರಿಗಳು ಇದೀಗ ಈ ಕೆಲಸಕ್ಕೆ ಕೈಹಾಕಿದ್ದಾರೆ. ಅಂದ ಹಾಗೆ, ಈ ದೃಶ್ಯ ಕಂಡುಬಂದಿದ್ದು ಫ್ರೇಜರ್‌ ಟೌನ್​ನಲ್ಲಿ. ಸುಮಾರು 12 ಅಡಿ ಎತ್ತರದ ಕಬ್ಬಿಣದ ಸಲಾಕೆಗಳನ್ನ ಜೈಲಿನ ಸೆಲ್​ ಮಾದರಿಯಲ್ಲಿ ಹಾಕಿರುವ ಪಾಲಿಕೆ ಸಿಬ್ಬಂದಿ ಮನೆಯಿಂದ ಯಾರೂ ಹೊರ ಬರದಂತೆ ಮಾಡಿಬಿಟ್ಟಿದ್ದಾರೆ. […]

ಸೋಂಕಿತರ ಮನೆ gate​ಗೆ ಕಬ್ಬಿಣದ ಸಲಾಕೆ ಜಡಿದು ಸೀಲ್​ ಮಾಡಿದ BBMP
KUSHAL V
|

Updated on: Aug 09, 2020 | 3:43 PM

Share

ಬೆಂಗಳೂರು: ಸೋಂಕಿತನ ಮನೆಯ ಗೇಟ್​ಗೆ ಕಬ್ಬಿಣದ ಸಲಾಕೆ ಜಡಿದು BBMP ಅಧಿಕಾರಿಗಳು ಸೀಲ್​ ಮಾಡಿದ್ದಾರೆ. ಹೀಗಾಗಿ, ಮನೆಯ ಮುಂಗಟ್ಟು ಜೈಲ್​ ಬಾಗಿಲಂತೆ ಹೋಲುತ್ತಿದೆ. ಇಷ್ಟು ದಿನ ಸೋಂಕಿತರ ಮನೆ ಬಾಗಿಲಿಗೆ ತಗಡು ಶೀಟು ಹಾಕುತ್ತಿದ್ದ BBMP ಅಧಿಕಾರಿಗಳು ಇದೀಗ ಈ ಕೆಲಸಕ್ಕೆ ಕೈಹಾಕಿದ್ದಾರೆ. ಅಂದ ಹಾಗೆ, ಈ ದೃಶ್ಯ ಕಂಡುಬಂದಿದ್ದು ಫ್ರೇಜರ್‌ ಟೌನ್​ನಲ್ಲಿ.

ಸುಮಾರು 12 ಅಡಿ ಎತ್ತರದ ಕಬ್ಬಿಣದ ಸಲಾಕೆಗಳನ್ನ ಜೈಲಿನ ಸೆಲ್​ ಮಾದರಿಯಲ್ಲಿ ಹಾಕಿರುವ ಪಾಲಿಕೆ ಸಿಬ್ಬಂದಿ ಮನೆಯಿಂದ ಯಾರೂ ಹೊರ ಬರದಂತೆ ಮಾಡಿಬಿಟ್ಟಿದ್ದಾರೆ. ಇದರಿಂದ, ಸೋಂಕಿತನ ಕುಟುಂಬಸ್ಥರಿಗೆ ತೀವ್ರ ಮುಜುಗರ ಉಂಟಾಗಿದೆ.

Follow Us
ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್
ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ