AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜಸೇವೆ ಮುಖವಾಡ.. ಒಳಗೆ ಟೆರರ್ ಕೆಲಸ! ನಾರಿ ಫೌಂಡೇಷನ್ ಮೇಲೆ ಅನುಮಾನದ ಹುತ್ತ

ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ. ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ಆರೋಗ್ಯ ಸಂಬಂಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಎನ್​ಜಿಒ. ಸೈಯದ್ ನಾರಿ ಫೌಂಡೇಷನ್ ಹೆಸರಲ್ಲಿ ಎನ್​ಜಿಒ ನಡೆಸುತ್ತಿದ್ದ. ಶಾಲಾ-ಕಾಲೇಜುಗಳಲ್ಲೇ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದ. ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಕಾರ್ಯಕ್ರಮದ ಸಂವಾದದ ವಿಷಯ ಏನು? ಶಾಲಾ-ಕಾಲೇಜುಗಳಲ್ಲೇ ಏಕೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ. ಕಾರ್ಯಕ್ರಮದಲ್ಲಿ […]

ಸಮಾಜಸೇವೆ ಮುಖವಾಡ.. ಒಳಗೆ ಟೆರರ್ ಕೆಲಸ! ನಾರಿ ಫೌಂಡೇಷನ್ ಮೇಲೆ ಅನುಮಾನದ ಹುತ್ತ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Aug 20, 2020 | 1:44 PM

Share

ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ.

ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ಆರೋಗ್ಯ ಸಂಬಂಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಎನ್​ಜಿಒ. ಸೈಯದ್ ನಾರಿ ಫೌಂಡೇಷನ್ ಹೆಸರಲ್ಲಿ ಎನ್​ಜಿಒ ನಡೆಸುತ್ತಿದ್ದ. ಶಾಲಾ-ಕಾಲೇಜುಗಳಲ್ಲೇ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದ. ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಕಾರ್ಯಕ್ರಮದ ಸಂವಾದದ ವಿಷಯ ಏನು? ಶಾಲಾ-ಕಾಲೇಜುಗಳಲ್ಲೇ ಏಕೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ. ಕಾರ್ಯಕ್ರಮದಲ್ಲಿ ಸಮೀವುದ್ದೀನ್​ಗೆ ಪತ್ನಿಯೂ ಸಾಥ್ ನೀಡುತ್ತಿದ್ರ ಎಂಬ ಅನುಮಾನ ಎದ್ದಿದೆ.

ಇನ್ನು ಸಮೀವುದ್ದೀನ್​ ಎನ್​ಜಿಒಗೆ ವಿದೇಶಿ ದೇಣಿಗೆ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ NGOಗೆ ಹಣ ಬಂದಿದ್ದೆಲ್ಲಿಂದ, ವರ್ಗಾವಣೆ ಮಾಡಿದ್ಯಾರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಹಾಗೂ ಸಮೀವುದ್ದೀನ್ ನಂಟು ಹೊಂದಿದ್ದ ಅಲ್​​ಹಿಂದ್ ಸಂಘಟನೆ ವರ್ಗಾವಣೆ ಮಾಡಿದೆಯಾ ಬಗ್ಗೆ ಅನುಮಾನಗಳಿದ್ದು ಈ ಎಲ್ಲಾ ಅನುಮಾನಗಳ ಆಧಾರದ ಮೇಲೆ ಸಿಸಿಬಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸಿಸಿಬಿ ತಂಡ ಎನ್​ಐಎಗೂ ಮಾಹಿತಿ ನೀಡಿದೆ.

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ