AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜಸೇವೆ ಮುಖವಾಡ.. ಒಳಗೆ ಟೆರರ್ ಕೆಲಸ! ನಾರಿ ಫೌಂಡೇಷನ್ ಮೇಲೆ ಅನುಮಾನದ ಹುತ್ತ

ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ. ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ಆರೋಗ್ಯ ಸಂಬಂಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಎನ್​ಜಿಒ. ಸೈಯದ್ ನಾರಿ ಫೌಂಡೇಷನ್ ಹೆಸರಲ್ಲಿ ಎನ್​ಜಿಒ ನಡೆಸುತ್ತಿದ್ದ. ಶಾಲಾ-ಕಾಲೇಜುಗಳಲ್ಲೇ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದ. ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಕಾರ್ಯಕ್ರಮದ ಸಂವಾದದ ವಿಷಯ ಏನು? ಶಾಲಾ-ಕಾಲೇಜುಗಳಲ್ಲೇ ಏಕೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ. ಕಾರ್ಯಕ್ರಮದಲ್ಲಿ […]

ಸಮಾಜಸೇವೆ ಮುಖವಾಡ.. ಒಳಗೆ ಟೆರರ್ ಕೆಲಸ! ನಾರಿ ಫೌಂಡೇಷನ್ ಮೇಲೆ ಅನುಮಾನದ ಹುತ್ತ
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on: Aug 20, 2020 | 1:44 PM

Share

ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ.

ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ಆರೋಗ್ಯ ಸಂಬಂಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಎನ್​ಜಿಒ. ಸೈಯದ್ ನಾರಿ ಫೌಂಡೇಷನ್ ಹೆಸರಲ್ಲಿ ಎನ್​ಜಿಒ ನಡೆಸುತ್ತಿದ್ದ. ಶಾಲಾ-ಕಾಲೇಜುಗಳಲ್ಲೇ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದ. ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಕಾರ್ಯಕ್ರಮದ ಸಂವಾದದ ವಿಷಯ ಏನು? ಶಾಲಾ-ಕಾಲೇಜುಗಳಲ್ಲೇ ಏಕೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ. ಕಾರ್ಯಕ್ರಮದಲ್ಲಿ ಸಮೀವುದ್ದೀನ್​ಗೆ ಪತ್ನಿಯೂ ಸಾಥ್ ನೀಡುತ್ತಿದ್ರ ಎಂಬ ಅನುಮಾನ ಎದ್ದಿದೆ.

ಇನ್ನು ಸಮೀವುದ್ದೀನ್​ ಎನ್​ಜಿಒಗೆ ವಿದೇಶಿ ದೇಣಿಗೆ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ NGOಗೆ ಹಣ ಬಂದಿದ್ದೆಲ್ಲಿಂದ, ವರ್ಗಾವಣೆ ಮಾಡಿದ್ಯಾರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಹಾಗೂ ಸಮೀವುದ್ದೀನ್ ನಂಟು ಹೊಂದಿದ್ದ ಅಲ್​​ಹಿಂದ್ ಸಂಘಟನೆ ವರ್ಗಾವಣೆ ಮಾಡಿದೆಯಾ ಬಗ್ಗೆ ಅನುಮಾನಗಳಿದ್ದು ಈ ಎಲ್ಲಾ ಅನುಮಾನಗಳ ಆಧಾರದ ಮೇಲೆ ಸಿಸಿಬಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸಿಸಿಬಿ ತಂಡ ಎನ್​ಐಎಗೂ ಮಾಹಿತಿ ನೀಡಿದೆ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ