AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜಸೇವೆ ಮುಖವಾಡ.. ಒಳಗೆ ಟೆರರ್ ಕೆಲಸ! ನಾರಿ ಫೌಂಡೇಷನ್ ಮೇಲೆ ಅನುಮಾನದ ಹುತ್ತ

ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ. ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ಆರೋಗ್ಯ ಸಂಬಂಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಎನ್​ಜಿಒ. ಸೈಯದ್ ನಾರಿ ಫೌಂಡೇಷನ್ ಹೆಸರಲ್ಲಿ ಎನ್​ಜಿಒ ನಡೆಸುತ್ತಿದ್ದ. ಶಾಲಾ-ಕಾಲೇಜುಗಳಲ್ಲೇ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದ. ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಕಾರ್ಯಕ್ರಮದ ಸಂವಾದದ ವಿಷಯ ಏನು? ಶಾಲಾ-ಕಾಲೇಜುಗಳಲ್ಲೇ ಏಕೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ. ಕಾರ್ಯಕ್ರಮದಲ್ಲಿ […]

ಸಮಾಜಸೇವೆ ಮುಖವಾಡ.. ಒಳಗೆ ಟೆರರ್ ಕೆಲಸ! ನಾರಿ ಫೌಂಡೇಷನ್ ಮೇಲೆ ಅನುಮಾನದ ಹುತ್ತ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Aug 20, 2020 | 1:44 PM

ಬೆಂಗಳೂರು: ಶಂಕಿತ ಉಗ್ರ ಸೈಯದ್ ಸಮೀವುದ್ದೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ವಿರುದ್ಧ ಸಿಸಿಬಿಗೆ ಅನುಮಾನಗಳು ಶುರುವಾಗಿದೆ. ಹೊರಗೆ ಸಮಾಜಸೇವೆ, ಒಳಗೆ ಟೆರರ್ ಕೆಲಸ ಮಾಡ್ತಿದಿಯಾ ಎಂಬ ಡೌಟ್ ಉದ್ಭವಿಸಿದೆ.

ಸಮೀವುದ್ದೀನ್ ಮಾಲೀಕತ್ವದ ಫೌಡೇಷನ್ ಆರೋಗ್ಯ ಸಂಬಂಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಎನ್​ಜಿಒ. ಸೈಯದ್ ನಾರಿ ಫೌಂಡೇಷನ್ ಹೆಸರಲ್ಲಿ ಎನ್​ಜಿಒ ನಡೆಸುತ್ತಿದ್ದ. ಶಾಲಾ-ಕಾಲೇಜುಗಳಲ್ಲೇ ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದ. ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಕಾರ್ಯಕ್ರಮದ ಸಂವಾದದ ವಿಷಯ ಏನು? ಶಾಲಾ-ಕಾಲೇಜುಗಳಲ್ಲೇ ಏಕೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ. ಕಾರ್ಯಕ್ರಮದಲ್ಲಿ ಸಮೀವುದ್ದೀನ್​ಗೆ ಪತ್ನಿಯೂ ಸಾಥ್ ನೀಡುತ್ತಿದ್ರ ಎಂಬ ಅನುಮಾನ ಎದ್ದಿದೆ.

ಇನ್ನು ಸಮೀವುದ್ದೀನ್​ ಎನ್​ಜಿಒಗೆ ವಿದೇಶಿ ದೇಣಿಗೆ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ NGOಗೆ ಹಣ ಬಂದಿದ್ದೆಲ್ಲಿಂದ, ವರ್ಗಾವಣೆ ಮಾಡಿದ್ಯಾರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಹಾಗೂ ಸಮೀವುದ್ದೀನ್ ನಂಟು ಹೊಂದಿದ್ದ ಅಲ್​​ಹಿಂದ್ ಸಂಘಟನೆ ವರ್ಗಾವಣೆ ಮಾಡಿದೆಯಾ ಬಗ್ಗೆ ಅನುಮಾನಗಳಿದ್ದು ಈ ಎಲ್ಲಾ ಅನುಮಾನಗಳ ಆಧಾರದ ಮೇಲೆ ಸಿಸಿಬಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸಿಸಿಬಿ ತಂಡ ಎನ್​ಐಎಗೂ ಮಾಹಿತಿ ನೀಡಿದೆ.

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​