ಪತ್ನಿ ಸಾವು ಕೇಳಿ ಪತಿಗೂ ಹೃದಯಾಘಾತ, ಸಾವಿನಲ್ಲೂ ಒಂದಾದ ‘ಜನುಮದ ಜೋಡಿ’

ಸಾಧು ಶ್ರೀನಾಥ್​

| Edited By: Ayesha Banu

Updated on:May 21, 2020 | 3:56 PM

ಕೊಪ್ಪಳ: ಮೃದ್ಧ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೊಪ್ಪಳ‌ ಜಿಲ್ಲೆ ಕನಕಗಿರಿಯಲ್ಲಿ ನಡೆಗಿದೆ. 86 ವರ್ಷ ವಯಸ್ಸಿನ ಮಹಾಬಳೇಶ್ವರಸ್ವಾಮಿ ಹಾಗೂ 78 ವರ್ಷ ವಯಸ್ಸಿನ ಪ್ರಭಾವತಿ ಸಾವಿನಲ್ಲಿಯೂ ಒಂದಾಗಿರುವ ವೃದ್ಧ ದಂಪತಿ. ನಿನ್ನೆ ರಾತ್ರಿ ಹೃದಯಾಘಾತದಿಂದ ಪ್ರಭಾವತಿ ಮೃತಪಟ್ರು. ಈ ಸುದ್ದಿ ತಿಳಿದ ಪತಿ ಮಹಾಬಳೇಶ್ವರಸ್ವಾಮಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದ್ರು. ಪತ್ನಿ ಸಾವಿನ ಸುದ್ದಿ ಕೇಳಿ ಬೆಳಗಿನ ಜಾವ ಪತಿಯೂ ಮೃತಪಟ್ಟಿ ಸಾವಿನಲ್ಲೂ ಈ ದಂಪತಿ ಜೊತೆಯಾಗಿದ್ದಾರೆ.

ಪತ್ನಿ ಸಾವು ಕೇಳಿ ಪತಿಗೂ ಹೃದಯಾಘಾತ, ಸಾವಿನಲ್ಲೂ ಒಂದಾದ 'ಜನುಮದ ಜೋಡಿ'

ಕೊಪ್ಪಳ: ಮೃದ್ಧ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೊಪ್ಪಳ‌ ಜಿಲ್ಲೆ ಕನಕಗಿರಿಯಲ್ಲಿ ನಡೆಗಿದೆ. 86 ವರ್ಷ ವಯಸ್ಸಿನ ಮಹಾಬಳೇಶ್ವರಸ್ವಾಮಿ ಹಾಗೂ 78 ವರ್ಷ ವಯಸ್ಸಿನ ಪ್ರಭಾವತಿ ಸಾವಿನಲ್ಲಿಯೂ ಒಂದಾಗಿರುವ ವೃದ್ಧ ದಂಪತಿ.

ನಿನ್ನೆ ರಾತ್ರಿ ಹೃದಯಾಘಾತದಿಂದ ಪ್ರಭಾವತಿ ಮೃತಪಟ್ರು. ಈ ಸುದ್ದಿ ತಿಳಿದ ಪತಿ ಮಹಾಬಳೇಶ್ವರಸ್ವಾಮಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದ್ರು. ಪತ್ನಿ ಸಾವಿನ ಸುದ್ದಿ ಕೇಳಿ ಬೆಳಗಿನ ಜಾವ ಪತಿಯೂ ಮೃತಪಟ್ಟಿ ಸಾವಿನಲ್ಲೂ ಈ ದಂಪತಿ ಜೊತೆಯಾಗಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada