AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyber Crime: ‘ಫಿಶಿಂಗ್’ ಬಲೆ ಬೀಸುವ ವಂಚಕರು ದೊಡ್ಡ ತಿಮಿಂಗಿಲಗಳನ್ನು ಬೇಟೆಯಾಡುವುದು ಹೇಗೆ ಗೊತ್ತಾ?

ಜನರು ಮತ್ತು ಕಂಪನಿಗಳು ಎಷ್ಟೇ ಎಚ್ಚರವಹಿಸಿದರೂ ಕೆಲವೊಮ್ಮೆ ದಾಖಲೆಗಳು ಸೈಬರ್ ಖದೀಮರ ಪಾಲಾಗುತ್ತದೆ, ಮೀನುಗಳು ಬಲೆಗೆ ಬಿದ್ದಂತೆ ಸೈಬರ್ ಚೋರರಿಗೆ ಜನರು ತುತ್ತಾಗುತ್ತಾರೆ. ಅಂದ ಹಾಗೆ, ಸೈಬರ್ ಚೋರರ ಫಿಶಿಂಗ್ ಬಲೆಗೆ ಜನರು ಸುಲಭವಾಗಿ ಬೀಳುವುದು ಹೇಗೆ? ದೊಡ್ಡ ತಿಮಿಂಗಳ ಬೇಟೆ ಹೇಗೆ? ಇಲ್ಲಿದೆ ಮಾಹಿತಿ.

Cyber Crime: 'ಫಿಶಿಂಗ್' ಬಲೆ ಬೀಸುವ ವಂಚಕರು ದೊಡ್ಡ ತಿಮಿಂಗಿಲಗಳನ್ನು ಬೇಟೆಯಾಡುವುದು ಹೇಗೆ ಗೊತ್ತಾ?
Cyber Crime: 'ಫಿಶಿಂಗ್' ಬಲೆ ಬೀಸುವ ವಂಚಕರು ದೊಡ್ಡ ತಿಮಿಂಗಿಲಗಳನ್ನು ಬೇಟೆಯಾಡುವುದು ಹೇಗೆ ಗೊತ್ತಾ?
Follow us
Rakesh Nayak Manchi
|

Updated on: Apr 06, 2024 | 3:47 PM

ಫಿಶಿಂಗ್​ ಬಲೆಯೊಳಗೆ ಬೀಳುವುದು ಜಸ್ಟ್​ ಆ ಒಂದು ಕ್ಲಿಕ್​ನಿಂದಾಗಿ ಅಷ್ಟೇ. ಗೋಲ್ಡನ್​ ಅವರ್​​ ಎಂಬ ಸುವರ್ಣ ಸಮಯದಲ್ಲಿ ನೀವು ಜಾಗ್ರತೆಯಿಂದ ಇದ್ದು ಕ್ಲಿಕ್ ಮಾಡುವ ಪ್ರಚೋದನೆಯಿಂದ ದೂರವುಳಿದರೆ ಖಂಡಿತಾ ನೀವು ಬಲಿ ಕಾ ಬಕರಾ ಅಗುವುದನ್ನು ತಪ್ಪಿಸಬಹುದು. ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಜನರಿಗೆ ಅನುಕೂಲದ ಜೊತೆಗೆ ಸಮಸ್ಯೆಗಳ ಸರಮಾಲೆಯೂ ಕೊರಳಿಗೆ ಸುತ್ತಿಕೊಳ್ಳುತ್ತದೆ. ಉದಾಹರಣೆಗೆ ಸೈಬರ್ ಅಪರಾಧಗಳು. ಇದು ವಿಶ್ವದಲ್ಲೇ ಒಂದು ದೊಡ್ಡ ಸವಾಲಾಗಿದೆ. ಜನರು ಸ್ವಲ್ಪ ಎಡವಿದರೂ ಸಾಕು ಸೈಬರ್ ದಾಳಿಗೆ ತುತ್ತಾಗುತ್ತಾರೆ. ಖಾತೆಗಳು ಹ್ಯಾಕ್ ಆಗುತ್ತವೆ, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೈಬರ್ ಚೋರರ ಚೇಬು ಸೇರುತ್ತದೆ, ದತ್ತಾಂಶಗಳ ಕಳವು ಆಗುತ್ತದೆ, ಕಂಪನಿಗಳ ದಾಖಲೆಗಳು ಕಳ್ಳರ ಪಾಲಾಗುತ್ತದೆ. ಜನರು ಮತ್ತು ಕಂಪನಿಗಳು ಎಷ್ಟೇ ಎಚ್ಚರವಹಿಸಿದರೂ ಕೆಲವೊಮ್ಮೆ ದಾಖಲೆಗಳು ಸೈಬರ್ ಖದೀಮರ ಪಾಲಾಗುತ್ತದೆ. ಮೀನುಗಳು ಬಲೆಗೆ ಬಿದ್ದಂತೆ ಸೈಬರ್ ಚೋರರಿಗೆ ಜನರು ತುತ್ತಾಗುತ್ತಾರೆ. ಅಂದ ಹಾಗೆ, ಸೈಬರ್ ಚೋರರ ಫಿಶಿಂಗ್ ಬಲೆಗೆ ಜನರು ಸುಲಭವಾಗಿ ಬೀಳುವುದು ಹೇಗೆ ಎಂಬುದನ್ನು ಮೊದಲು ತಿಳಿಯೋಣ. ಸೈಬರ್ ಅಪರಾಧಗಳಲ್ಲಿ ಹ್ಯಾಕಿಂಗ್, ಮಾಲ್ವೇರ್ ಮತ್ತು ಫಿಶಿಂಗ್ ಎಂಬ ಮೂರು ವಿಧಗಳು ಇವೆ. ಈ ಪೈಕಿ ಫಿಶಿಂಗ್ ಮೂಲಕ ಸೈಬರ್ ಖದೀಮರು ಜನರನ್ನು ಬಹು ಬೇಗನೆ ಮೋಸದ ಬಲೆಗೆ ಬೀಳಿಸುತ್ತಾರೆ. ಅಲ್ಲದೆ, ಇದಕ್ಕಾಗಿ ಹಲವು ರೀತಿಯಲ್ಲಿ ಖತರ್ನಾಕ್ ಮೋಸದ ಐಡಿಯಾಗಳನ್ನು ಸಿದ್ಧಪಡಿಸಲಾಗುತ್ತದೆ. ಫಿಶಿಂಗ್ ಸೈಬರ್ ಅಪರಾಧದಲ್ಲಿ ವಿವಿಧ ವಿಧಗಳಿವೆ. ಅವುಗಳನ್ನು ನೋಡಣ. ಇದಕ್ಕೂ ಮೊದಲು ಫಿಶಿಂಗ್ ಅಟ್ಯಾಕ್ ಎಂದರೇನು ಎಂಬುದನ್ನು ತಿಳಿಯೋಣ. ಫ್ರಾಢ್ ಲಿಂಕ್ ಇತ್ಯಾದಿಗಳು ಇನ್ ಬಾಕ್ಸ್ ಅಥವಾ ವಾಟ್ಸ್ ಆ್ಯಪ್, ಇಮೇಲ್ ಮೂಲಕ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್