AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಸಂಜೆಯೇ ನಾನು ಮಂತ್ರಿ ಆಗಬಹುದು.. CM ಭೇಟಿ ಬಳಿಕ ಆರ್. ಶಂಕರ್ ಹೇಳಿಕೆ

"ಎಂದಿನಂತೆ ಇಂದೂ ಸಿಎಂ ಬಿಎಸ್‌ವೈ ಭೇಟಿಗೆ ಬಂದಿದ್ದೆ. 2-3 ದಿನದಲ್ಲಿ ಮಂತ್ರಿ ಆಗ್ತೀಯ ಎಂದು ಸಿಎಂ ಹೇಳಿದ್ರು. ನಾನು, ಉಮೇಶ್ ಕತ್ತಿ ಸಿಎಂ ಜೊತೆ ತಿಂಡಿ ಮಾಡುದ್ವಿ. ಈ ವೇಳೆ ಶಾಸಕ ಉಮೇಶ್‌ ಕತ್ತಿಗೂ ಬಿಎಸ್‌ವೈ ಇದನ್ನೇ ಹೇಳಿದ್ರು. ಇಬ್ಬರೂ ಜತೆಯಲ್ಲೇ ಮಂತ್ರಿ ಆಗ್ತೀರಿ ಎಂದು ಹೇಳಿದ್ರು. -ಆರ್.ಶಂಕರ್

ಇಂದು ಸಂಜೆಯೇ ನಾನು ಮಂತ್ರಿ ಆಗಬಹುದು.. CM ಭೇಟಿ ಬಳಿಕ ಆರ್. ಶಂಕರ್ ಹೇಳಿಕೆ
ವಿಧಾನ ಪರಿಷತ್ ಸದಸ್ಯ ಆರ್.ಶಂಕರ್
ಆಯೇಷಾ ಬಾನು
|

Updated on:Jan 05, 2021 | 11:06 AM

Share

ಬೆಂಗಳೂರು: ಇಂದು ಸಂಜೆಯೇ ನಾನು ಮಂತ್ರಿ ಆಗಬಹುದು, ಹೇಳಲಾಗಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೇಟಿ ಬಳಿಕ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಘೋಷಿಸಿಕೊಂಡಿದ್ದಾರೆ.

ಎಂದಿನಂತೆ ಸಿಎಂ ಬಿಎಸ್‌ವೈ ಭೇಟಿಗೆ ಬಂದಿದ್ದ MLC ಆರ್.ಶಂಕರ್ ಸಿಎಂ ಭೇಟಿ ಮಾಡಿ ಅವರೊಂದಿಗೆ ಜೊತೆ ಚರ್ಚೆ ನಡೆಸಿ ಸಂತೋಷದಿಂದ ಆಚೆ ಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡುದ್ರು.

ಈ ವೇಳೆ ಅವರು ಹೇಳಿದ್ದು: ಎಂದಿನಂತೆ ಇಂದೂ ಸಿಎಂ ಬಿಎಸ್‌ವೈ ಭೇಟಿಗೆ ಬಂದಿದ್ದೆ. 2-3 ದಿನದಲ್ಲಿ ಮಂತ್ರಿ ಆಗ್ತೀಯ ಎಂದು ಸಿಎಂ ಹೇಳಿದ್ರು. ನಾನು, ಉಮೇಶ್ ಕತ್ತಿ ಸಿಎಂ ಜೊತೆ ತಿಂಡಿ ಮಾಡುದ್ವಿ. ಈ ವೇಳೆ ಶಾಸಕ ಉಮೇಶ್‌ ಕತ್ತಿಗೂ ಬಿಎಸ್‌ವೈ ಇದನ್ನೇ ಹೇಳಿದ್ರು. ಇಬ್ಬರೂ ಜತೆಯಲ್ಲೇ ಮಂತ್ರಿ ಆಗ್ತೀರಿ ಎಂದು ಹೇಳಿದ್ರು. 2-3 ದಿನದಲ್ಲಿ ಮಂತ್ರಿ ಆಗ್ತೀರಿ, ಆಗ ಅಹವಾಲು ಕೊಡಿ ಎಂದು ಅಹವಾಲು ನೀಡಲು ಮುಂದಾದ ಕತ್ತಿ ಬಳಿ ಸಿಎಂ ಹೇಳಿದ್ರು.

ಈಗ ವಾತಾವರಣ ತಿಳಿಯಾಗಿದೆ. ನಾನು ಮಂತ್ರಿ ಆಗುವ ಭರವಸೆ ಇದೆ. ಇವತ್ತು ಸಂಜೆಯೇ ಮಂತ್ರಿ ಆಗಬಹುದು ನಾನು ಹೇಳಕ್ಕಾಗಲ್ಲ. ಸಿಎಂ ಇನ್ನು ಯಾರ್ಯಾರನ್ನು ಮಂತ್ರಿ ಮಾಡ್ತಾರೋ ನೋಡಬೇಕು ಎಂದು ಹೇಳಿದ್ರು.

ನಟಿ ಅನುಷ್ಕಾ ಶರ್ಮಾ ಬೇಬಿ ಬಂಪ್​ ಪೋಸ್​ಗೆ ಅಭಿಮಾನಿಗಳು ಫಿದಾ.. !

Published On - 11:04 am, Tue, 5 January 21

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ