AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕೊರೊನಾ ಕಾಲ: BMTC ಬಸ್‌ ಹತ್ತುವ ಮುನ್ನ ನಿಮ್ಮ ಬಳಿ ಇದು ಇರಲೇಬೇಕು!

ಬೆಂಗಳೂರು: ಹೇಳಿಕೇಳಿ BMTC ಬಸ್ ಅನ್ನೋದು ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಜನವೋ ಜನ. ಅದರಲ್ಲೂ ಕೊರೊನಾ ಕಾಲದಲ್ಲಿ ಅದರಲ್ಲಿ ಪ್ರಯಾಣಿಸಬೇಕು ಅಂದ್ರೆ ತುಸು ಜಾಗ್ರತೆ ವಹಿಸುವುದು ಅತ್ಯಗತ್ಯ-ಅನಿವಾರ್ಯ. ಹಾಗಾಗಿಯೇ ಈ ಕೊರೊನಾ ಕಾಲದಲ್ಲಿ BMTC ಬಸ್‌ ಹತ್ತುವ ಮುನ್ನ ನೀವು ಸಾಕಷ್ಟು ಜಾಗ್ರತೆ ವಹಿಸಲೇಬೇಕು! ಅಷ್ಟೇ ಅಲ್ಲ, ಈಗ ಖುದ್ದು BMTCಯೇ ನಿಯಮವೊಂದನ್ನು ಕಡ್ಡಾಯಗೊಳಿಸಿದೆ. ಬಸ್ ಸಂಚರಿಸೋ ವೇಳೆ ಮಾಸ್ಕ್ ತೆಗೆಯೋ ಹಾಗಿಲ್ಲ ಹೌದು ಇನ್ಮುಂದೆ ಮಾಸ್ಕ್ ಧರಿಸದೆ BMTC ಬಸ್‌ನಲ್ಲಿ ಪ್ರಯಾಣಿಸಿದರೆ ದಂಡ ತೆರಲೇಬೇಕಾದೀತು. BMTC […]

ಇದು ಕೊರೊನಾ ಕಾಲ: BMTC ಬಸ್‌ ಹತ್ತುವ ಮುನ್ನ ನಿಮ್ಮ ಬಳಿ ಇದು ಇರಲೇಬೇಕು!
ಸಾಧು ಶ್ರೀನಾಥ್​
|

Updated on:Nov 02, 2020 | 12:09 PM

Share

ಬೆಂಗಳೂರು: ಹೇಳಿಕೇಳಿ BMTC ಬಸ್ ಅನ್ನೋದು ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಜನವೋ ಜನ. ಅದರಲ್ಲೂ ಕೊರೊನಾ ಕಾಲದಲ್ಲಿ ಅದರಲ್ಲಿ ಪ್ರಯಾಣಿಸಬೇಕು ಅಂದ್ರೆ ತುಸು ಜಾಗ್ರತೆ ವಹಿಸುವುದು ಅತ್ಯಗತ್ಯ-ಅನಿವಾರ್ಯ. ಹಾಗಾಗಿಯೇ ಈ ಕೊರೊನಾ ಕಾಲದಲ್ಲಿ BMTC ಬಸ್‌ ಹತ್ತುವ ಮುನ್ನ ನೀವು ಸಾಕಷ್ಟು ಜಾಗ್ರತೆ ವಹಿಸಲೇಬೇಕು! ಅಷ್ಟೇ ಅಲ್ಲ, ಈಗ ಖುದ್ದು BMTCಯೇ ನಿಯಮವೊಂದನ್ನು ಕಡ್ಡಾಯಗೊಳಿಸಿದೆ.

ಬಸ್ ಸಂಚರಿಸೋ ವೇಳೆ ಮಾಸ್ಕ್ ತೆಗೆಯೋ ಹಾಗಿಲ್ಲ ಹೌದು ಇನ್ಮುಂದೆ ಮಾಸ್ಕ್ ಧರಿಸದೆ BMTC ಬಸ್‌ನಲ್ಲಿ ಪ್ರಯಾಣಿಸಿದರೆ ದಂಡ ತೆರಲೇಬೇಕಾದೀತು. BMTC ಬಸ್‌ನಲ್ಲಿ ಮಾಸ್ಕ್ ಹಾಕದೇ ಸಂಚರಿಸುತ್ತೀರಿ ಅಂದ್ರೆ ಮಿಸ್ ಮಾಡದೇ ನಿಮ್ಮ ಜೇಬಿನಲ್ಲಿ 100 ರೂಪಾಯಿ ಜಾಸ್ತಿ ಹಣ ಇಟ್ಟುಕೊಂಡು ಓಡಾಡಿ.

ಮಾಸ್ಕ್ ಧರಿಸದವರಿಗೆ ಸಿಬ್ಬಂದಿ 100 ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಟಿಕೆಟ್ ತನಿಖಾಧಿಕಾರಿಯಿಂದ ಮಾಸ್ಕ್ ದಂಡ ವಸೂಲಿ ಮಾಡಲಾಗುತ್ತಿದೆ. ಅಲ್ಲಿಗೆ ಮಾಸ್ಕ್ ಹಾಕದಿದ್ರೆ ಬಿಬಿಎಂಪಿ ಮಾರ್ಷಲ್ಸ್, ಪೊಲೀಸ್ ಮಾತ್ರ ಅಲ್ಲ, ಬಸ್ ಟಿಕೆಟ್ ಚೆಕ್ಕಿಂಗ್ ಇನ್ಸ್​ಪೆಕ್ಟರ್​​ಗಳೂ ಸಹ ಫೈನ್ ಹಾಕ್ತಾರೆ ಹುಷಾರ್.

Published On - 12:09 pm, Mon, 2 November 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ