AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋತಿಗೂ ಗೊತ್ತು ಸೆಲ್ಫಿಯ ಗಮ್ಮತ್ತು!!

ಕೇವಲ ಮಾನವರಿಗಷ್ಟೇ ತಮ್ಮ ತಮ್ಮ ಮೊಬೈಲ್​ಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳುವ ಹುಚ್ಚಿರುತ್ತದೆ ಅಂತ ನೀವು ಭಾವಿಸಿದ್ದರೆ ನಿಮ್ಮ ಎಣಿಕೆ ಸರ್ವಥಾ ತಪ್ಪು. ಯಾಕೆಂದರೆ ನಮ್ಮ ಪೂರ್ವಜರೆಂದು ಗುರುತಿಸಿಕೊಂಡಿರುವ ಮಂಗಗಳಿಗೂ ಅಂಥ ಕ್ರೇಜ್ ಇದೆ. ಇದೇನು ತಮಾಶೆ ಅಂತೀರಾ? ಆದರಿದು ಅಕ್ಷರಶಃ ನಿಜ ಮಾರಾಯ್ರೇ. ಮೊನ್ನೆ ಮಲೇಷ್ಯಾದಲ್ಲಿ ಏನಾಗಿದೆ ಗೊತ್ತಾ? ಒಬ್ಬ ವ್ಯಕ್ತಿ ಮಲಗಿದ್ದಾಗ ಅವನ ಪಕ್ಕದಲ್ಲೇ ಮಿರಮಿರನೆ ಮಿಂಚುತ್ತಿದ್ದ ಮೊಬೈಲ್ ಫೋನನ್ನು ಮಂಗವೊಂದು ಅವನು ಮಲಗಿದ್ದ ಕೋಣೆಯ ಕಿಟಕಿಯ ಮೂಲಕ ನೋಡಿದೆ. ಕಿಟಕಿಯಿಂದ ಕೈ ಹಾಕಿ ಅದನ್ನೆತ್ತಿಕೊಂಡು ಮರ […]

ಕೋತಿಗೂ ಗೊತ್ತು ಸೆಲ್ಫಿಯ ಗಮ್ಮತ್ತು!!
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 17, 2020 | 8:07 PM

Share

ಕೇವಲ ಮಾನವರಿಗಷ್ಟೇ ತಮ್ಮ ತಮ್ಮ ಮೊಬೈಲ್​ಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳುವ ಹುಚ್ಚಿರುತ್ತದೆ ಅಂತ ನೀವು ಭಾವಿಸಿದ್ದರೆ ನಿಮ್ಮ ಎಣಿಕೆ ಸರ್ವಥಾ ತಪ್ಪು. ಯಾಕೆಂದರೆ ನಮ್ಮ ಪೂರ್ವಜರೆಂದು ಗುರುತಿಸಿಕೊಂಡಿರುವ ಮಂಗಗಳಿಗೂ ಅಂಥ ಕ್ರೇಜ್ ಇದೆ. ಇದೇನು ತಮಾಶೆ ಅಂತೀರಾ? ಆದರಿದು ಅಕ್ಷರಶಃ ನಿಜ ಮಾರಾಯ್ರೇ.

ಮೊನ್ನೆ ಮಲೇಷ್ಯಾದಲ್ಲಿ ಏನಾಗಿದೆ ಗೊತ್ತಾ? ಒಬ್ಬ ವ್ಯಕ್ತಿ ಮಲಗಿದ್ದಾಗ ಅವನ ಪಕ್ಕದಲ್ಲೇ ಮಿರಮಿರನೆ ಮಿಂಚುತ್ತಿದ್ದ ಮೊಬೈಲ್ ಫೋನನ್ನು ಮಂಗವೊಂದು ಅವನು ಮಲಗಿದ್ದ ಕೋಣೆಯ ಕಿಟಕಿಯ ಮೂಲಕ ನೋಡಿದೆ. ಕಿಟಕಿಯಿಂದ ಕೈ ಹಾಕಿ ಅದನ್ನೆತ್ತಿಕೊಂಡು ಮರ ಹತ್ತಿದೆ. ಮರದ ಮೇಲೆ ಕೂತು ಫೋನಿನ ಫೀಚರ್​ಗಳನ್ನು ಗಮನಿಸುವಾಗ ಅದರ ಕೆಮೆರಾ ಆನ್ ಆಗಿ, ಮಂಗನ ಇಮೇಜುಗಳು ಕ್ಲಿಕ್ಕಾಗಿವೆ ಮತ್ತು ವಿಡಿಯೊ ಕೂಡ ರೆಕಾರ್ಡ್ ಆಗಿದೆ. ಇಷ್ಟೆಲ್ಲಾ ಆದಮೇಲೆ ಅದು ತಿನ್ನಲಾಗದ ವಸ್ತು ಅಂತ ಮಂಗನಿಗೆ ಮನವರಿಕೆಯಾಗಿ ಅದನ್ನು ಕೆಳಕ್ಕೆ ಬಿಸಾಡಿದೆ. 

ನಿದ್ರೆಯಿಂದ ಎದ್ದ ನಂತರ ಆ ವ್ಯಕ್ತಿ ಫೋನಿಗಾಗಿ ಹುಡುಕಾಡಿದಾಗ ಅದು ಅವನ ಮನೆ ಹಿತ್ತಲಿನ ಮರದ ಕೆಳಗೆ ಅದು ದೊರೆತಿದೆ. ಸದ್ಯ ಸಿಕ್ಕಿತಲ್ಲ ಅಂತ ಅವನು ಮನಗೆ ತಂದು ನೋಡಿದಾದ ಅದರಲ್ಲಿ ಬರೀ ಮಂಗ ಚೇಷ್ಟೆಗಳು!

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್