AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಌಂಕರ್ ತುಂಬಾನೇ Drinks ಮಾಡೋಳು! ಇನ್ನು ನಾನು.. ಶೆಟ್ಟಿ ಅಲ್ಲ’

ದಕ್ಷಿಣ ಕನ್ನಡ: ಮಂಗಳೂರು CCB ಪೊಲೀಸರಿಂದ ಬಂಧನವಾಗಿರುವ ಬಾಲಿವುಡ್ ನಟ ಕಿಶೋರ್​ ಶೆಟ್ಟಿ ವಿಚಾರಣೆ ತೀವ್ರಗೊಂಡಿದೆ. CCB ಹಾಗೂ ನಾರ್ಕೋಟಿಕ್ಸ್​ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಅಕುಲ್​ ಬಗ್ಗೆ ಕೇಳಿದ ತನಿಖಾಧಿಕಾರಿಗಳಿಗೆ ರಿಯಾಲಿಟಿ ಶೋನಲ್ಲಿ ಅವರ ಪರಿಚಯವಾಯ್ತು ಎಂದು ಕಿಶೋರ್ ಉತ್ತರ ಕೊಟ್ಟಿದ್ದಾನಂತೆ. ಆದರೆ, ಡ್ರಗ್ಸ್ ವಿಚಾರದಲ್ಲಿ ನಂಟಿತ್ತಾ ಎಂಬ ಬಗ್ಗೆ ಪ್ರಶ್ನೆಗೆ ಕಿಶೋರ್ ಆ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಬೆಂಗಳೂರಿನ ನಟಿ ಕಂ ಌಂಕರ್‌ ಬಗ್ಗೆಯೇ […]

‘ಆ ಌಂಕರ್ ತುಂಬಾನೇ Drinks ಮಾಡೋಳು! ಇನ್ನು ನಾನು.. ಶೆಟ್ಟಿ ಅಲ್ಲ’
KUSHAL V
| Edited By: |

Updated on: Sep 19, 2020 | 4:14 PM

Share

ದಕ್ಷಿಣ ಕನ್ನಡ: ಮಂಗಳೂರು CCB ಪೊಲೀಸರಿಂದ ಬಂಧನವಾಗಿರುವ ಬಾಲಿವುಡ್ ನಟ ಕಿಶೋರ್​ ಶೆಟ್ಟಿ ವಿಚಾರಣೆ ತೀವ್ರಗೊಂಡಿದೆ. CCB ಹಾಗೂ ನಾರ್ಕೋಟಿಕ್ಸ್​ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ.

ವಿಚಾರಣೆ ವೇಳೆ ಅಕುಲ್​ ಬಗ್ಗೆ ಕೇಳಿದ ತನಿಖಾಧಿಕಾರಿಗಳಿಗೆ ರಿಯಾಲಿಟಿ ಶೋನಲ್ಲಿ ಅವರ ಪರಿಚಯವಾಯ್ತು ಎಂದು ಕಿಶೋರ್ ಉತ್ತರ ಕೊಟ್ಟಿದ್ದಾನಂತೆ. ಆದರೆ, ಡ್ರಗ್ಸ್ ವಿಚಾರದಲ್ಲಿ ನಂಟಿತ್ತಾ ಎಂಬ ಬಗ್ಗೆ ಪ್ರಶ್ನೆಗೆ ಕಿಶೋರ್ ಆ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ಬೆಂಗಳೂರಿನ ನಟಿ ಕಂ ಌಂಕರ್‌ ಬಗ್ಗೆಯೇ ಹೆಚ್ಚು ಪ್ರಶ್ನೆ ಕೇಳ್ತಿರುವ ತನಿಖಾಧಿಕಾರಿಗಳಿಗೆ ದಕ್ಷಿಣ ಕರ್ನಾಟಕ ಮೂಲದ ಆ ನಟಿ ಹಲವು ಡ್ರಗ್ಸ್ ಪಾರ್ಟಿಗೆ ಬಂದಿದ್ದಳು. ಆದರೆ, ಆಕೆ ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ಬದಲಿಗೆ ಸಿಕ್ಕಾಪಟ್ಟೆ ಡ್ರಿಂಕ್ಸ್​ ಮಾಡುತ್ತಿದ್ದಳು ಅಂತಾ ಮಾಹಿತಿ ನೀಡಿದ್ದಾನಂತೆ.

ಆದ್ರೆ ಇದನ್ನು ನಂಬದ ಪೊಲೀಸರು ತಮ್ಮ ತನಿಖೆ‌ಯನ್ನು ಚುರುಕುಗೊಳಿಸಿದ್ದಾರೆ. ಈ ವೇಳೆ ಕಿಶೋರ್ ಆ ನಟಿ ಕಂ ನಿರೂಪಕಿ ಕಳೆದ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ಸೆಟಲ್ ಆಗಿದ್ದರು. ಕಳೆದ ಐದಾರು ವರ್ಷಗಳಿಂದ ಸಿನಿಮಾಗಳಲ್ಲಿ ಸಹ ನಟನೆ‌ ಮಾಡಿದ್ದಾರೆ ಎಂದು ಬಿಚ್ಚಿಟ್ಟಿದ್ದಾನಂತೆ.

ಕಿಶೋರ್ ಶೆಟ್ಟಿ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲ! ವಿಚಾರಣೆ ವೇಳೆ ಮತ್ತೊಂದು ಕುತೂಹಲಕಾರಿ ಮಾಹಿತಿ ಬಯಲಾಗಿದ್ದು ನಟ ಕಿಶೋರ್ ಶೆಟ್ಟಿ ಅಸಲಿಗೆ ಶೆಟ್ಟಿ ಸಮುದಾಯದವನೇ ಅಲ್ಲವಂತೆ. ಬಾಲಿವುಡ್‌ನಲ್ಲಿ ಹೆಸರಿಗೆ ‘ಶೆಟ್ಟಿ’ ಎಂದು ಸೇರಿಸಿಕೊಂಡರೆ ಹೆಚ್ಚು ಮರ್ಯಾದೆ ಸಿಗುತ್ತದೆ. ಅವಕಾಶಗಳು ಹೆಚ್ಚಾಗಿ ಸಿಗುತ್ತೆ, ಲಿಂಕ್ ಸಹ ಬೆಳೆಯುತ್ತದೆ. ಹೀಗಾಗಿ ನನ್ನ ಹೆಸರಿಗೆ ‘ಶೆಟ್ಟಿ’ ಎಂದು ಸೇರಿಸಿಕೊಂಡಿದ್ದೇನೆ ಅಂತಾ CCB ಪೊಲೀಸರ ವಿಚಾರಣೆ ವೇಳೆ ಕಿಶೋರ್‌ನಿಂದ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ