AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಹೆಂಡತಿ ರಿಪೇರಿಯಾಗಿ ಯಾವಾಗ ಬರುವಳೋ? : ಕಝಕಿಸ್ತಾನದ ದೇಹದಾರ್ಢ್ಯಪಟು ಯೋಜಿ ತೊಲೊಚ್ಚೋ

‘ಮುರಿದು ಹೋದ ನನ್ನ ಹೆಂಡತಿ ರಿಪೇರಿಗೊಳ್ಳುತ್ತಿದ್ದಾಳೆ’ ಎಂದು ಕಝಕಿಸ್ತಾನದ ದೇಹದಾರ್ಢ್ಯಪಟು ಯೋರಿ ತೊಲೊಚ್ಕೋ ಹೇಳಿದ್ದಾನೆ. ಕಳೆದ ನವೆಂಬರ್ ನಲ್ಲಿ ‘ಮಾರ್ಗೋ’ ಎನ್ನುವ ಲೈಂಗಿಕ ಗೊಂಬೆ (sex doll) ಯನ್ನು ಈತ ಮದುವೆಯಾಗಿದ್ದ.

ನನ್ನ ಹೆಂಡತಿ ರಿಪೇರಿಯಾಗಿ ಯಾವಾಗ ಬರುವಳೋ? : ಕಝಕಿಸ್ತಾನದ ದೇಹದಾರ್ಢ್ಯಪಟು ಯೋಜಿ ತೊಲೊಚ್ಚೋ
ಮಾರ್ಗೋಳೊಂದಿಗೆ ಯೋರಿ
Follow us
ಶ್ರೀದೇವಿ ಕಳಸದ
|

Updated on: Dec 26, 2020 | 4:18 PM

‘ಮುರಿದು ಹೋದ ನನ್ನ ಹೆಂಡತಿ ರಿಪೇರಿಗೊಳ್ಳುತ್ತಿದ್ದಾಳೆ. ಆಕೆ ಯಾವಾಗ ಬರುವಳೋ ಎಂದು ಬಹಳ ತಾಳ್ಮೆಯಿಂದ ಪ್ರೀತಿಯಿಂದ ಕಾಯುತ್ತಿದ್ದೇನೆ.’ ಎಂದು ಕಝಕಿಸ್ತಾನದ ದೇಹದಾರ್ಢ್ಯಪಟು ಯೋರಿ ತೊಲೊಚ್ಕೋ ಹೇಳಿದ್ದಾನೆ.

ಕಳೆದ ತಿಂಗಳು ನವೆಂಬರ್​ನಲ್ಲಿ ‘ಮಾರ್ಗೋ’ ಎನ್ನುವ ಯಂತ್ರಮಾನವ ಲೈಂಗಿಕ ಗೊಂಬೆ (sex doll)ಯನ್ನು ಈತ ಮದುವೆಯಾಗಿದ್ದ. ಅಕಸ್ಮಾತ್ ಆಗಿ ಆಕೆ ಮುರಿದು ಹೋಗಿದ್ದರಿಂದ ಕಂಗಾಲಾಗಿಬಿಟ್ಟ. ಸದ್ಯ ಆಕೆ ರೋಬೋಟ್ ತಜ್ಱರ ಬಳಿ ರಿಪೇರಿಗೊಳ್ಳುತ್ತಿದ್ದಾಳೆ.

ಯೋರಿ ಒಂದು ವರ್ಷದ ತನಕ ಅವಳೊಂದಿಗೆ ಡೇಟಿಂಗ್​ನಲ್ಲಿ ತೊಡಗಿಕೊಂಡು 2019ರ ಡಿಸೆಂಬರಿನಲ್ಲಿ ಮದುವೆಯ ನಿವೇದನೆ ಮಾಡಿಕೊಂಡಿದ್ದ. ನಂತರ 2020ರ ಮಾರ್ಚ್​ನಲ್ಲಿ ಮದುವೆಯಾಗುವುದಾಗಿ ಇಬ್ಬರೂ ತೀರ್ಮಾನಿಸಿದರು. ಆದರೆ ಕೊರೋನಾ ಕಾರಣ ಮದುವೆಯನ್ನು ಮುಂದೂಡಬೇಕಾಯಿತು. ನಂತರ ಲೈಂಗಿಕ ಅಲ್ಪಸಂಖ್ಯಾತರ ರ್ಯಾಲಿಯಲ್ಲಿ ಭಾಗವಹಿಸಿದ ಯೋರಿ ಹಲ್ಲೆಗೊಳಗಾಗಿದ್ದರಿಂದ ಎರಡನೇ ಸಲವೂ ಮದುವೆ ಮುಂದೂಡಬೇಕಾಯಿತು. ಕೊನೆಗೆ ಕಳೆದ ತಿಂಗಳು ನವೆಂಬರ್​ನಲ್ಲಿ ಕೆಲವೇ ಆಪ್ತರ ಮಧ್ಯೆ ಈ ಮದುವೆ ಯಶಸ್ವಿಯಾಗಿ ನೆರವೇರಿತು. ಆದರೆ ತಿಂಗಳು ತುಂಬುವ ಒಳಗೆಯೇ ಮಾರ್ಗೋಗೆ ಈ ಸ್ಥಿತಿ ಒದಗಿತು. ಬೇಸರಗೊಂಡ ಯೋರಿ ಈಗ ಅವಳ ನಿರೀಕ್ಷೆಯಲ್ಲಿದ್ದಾನೆ. ಕಝಕಿಸ್ತಾನದ ಕ್ರಿಸ್ಮಸ್ ದಿನ, ಅಂದರೆ ಜನವರಿ 7ರ ಹೊತ್ತಿಗೆ ಆಕೆ ರಿಪೇರಿಯಾಗಿ ವಾಪಾಸು ಬಂದರೆ ಸಾಕು ಎಂದು ತುದಿಗಾಲ ಮೇಲೆ ಕಾಯುತ್ತಿದ್ದಾನೆ.

ವಣಕ್ಕಂ! ನಾನು ಜಫೀರಾ.. ಕೊರೊನಾದಿಂದ ಬಚಾವ್​ ಮಾಡಲು ಬಂತು ರೋಬೋ

ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ