AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣುಮಕ್ಳು ಹರಟೆ ಹೊಡೆಯೋದ್ರಲ್ಲಿ ಮಾತ್ರವಲ್ಲ, ವಾಟ್ಸ್​ಆ್ಯಪ್ ಚಾಟಿಂಗ್​ನಲ್ಲೂ ಮುಂದು, ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಈ ಹೆಣ್ಣುಮಕ್ಳಿಗೆ ಸ್ನೇಹಿತರು ಸಿಕ್ಕರೆ ಸಾಕಪ್ಪ, ರಸ್ತೆ, ದೇವಸ್ಥಾನ, ಮದುವೆಮನೆ ಅಂತಿಲ್ಲ ಮಾತಾಡ್ತಾ ನಿಂತುಬಿಡ್ತಾರೆ ಎಂದು ಎಷ್ಟೋ ಪುರುಷರು ಹೇಳುವುದುಂಟು.

ಹೆಣ್ಣುಮಕ್ಳು ಹರಟೆ ಹೊಡೆಯೋದ್ರಲ್ಲಿ ಮಾತ್ರವಲ್ಲ, ವಾಟ್ಸ್​ಆ್ಯಪ್ ಚಾಟಿಂಗ್​ನಲ್ಲೂ ಮುಂದು, ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಮೊಬೈಲ್ ಬಳಕೆImage Credit source: Etactics
ನಯನಾ ರಾಜೀವ್
|

Updated on: Mar 08, 2023 | 8:00 AM

Share

ಈ ಹೆಣ್ಣುಮಕ್ಳಿಗೆ ಸ್ನೇಹಿತರು ಸಿಕ್ಕರೆ ಸಾಕಪ್ಪ, ರಸ್ತೆ, ದೇವಸ್ಥಾನ, ಮದುವೆಮನೆ ಅಂತಿಲ್ಲ ಮಾತಾಡ್ತಾ ನಿಂತುಬಿಡ್ತಾರೆ ಎಂದು ಎಷ್ಟೋ ಪುರುಷರು ಹೇಳುವುದುಂಟು. ಇನ್ನೂ ಕೆಲವರು ಈ ಹೆಂಗಸರು ಮಾತಾಡ್ತಾ ನಿಂತ್ರೆ ಟೈಂ ಹೋಗಿದ್ದೇ ಗೊತ್ತಾಗಲ್ಲಾ, ಊಟ ತಿಂಡಿಯ ಯೋಚನೆನೂ ಇರಲ್ಲ ಎಂದು ಗೊಣಗಿದ್ದುಂಟು. ಹಾಗೆಯೇ ಇದೀಗ ಹೆಣ್ಣುಮಕ್ಕಳು ವಾಟ್ಸ್​ ಆ್ಯಪ್ ಚಾಟ್​ನಲ್ಲಿಯೂ ಕೂಡ ಪುರುಷರಿಗಿಂತ ಮುಂದಿದ್ದಾರೆ, ಅಂದರೆ ವಾಟ್ಸ್​ ಆ್ಯಪ್​ ಅನ್ನು ಹೆಚ್ಚು ಬಳಕೆ ಮಾಡುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವಾಟ್ಸ್​ಆ್ಯಪ್ ಬಳಕೆಯು ಮಾನಸಿಕ ಆರೋಗ್ಯದ ಮೇಲೂ ಕೂಡ ತೀವ್ರತರದ ಪರಿಣಾಮವನ್ನುಂಟು ಮಾಡಬಹುದು. ವಾಟ್ಸ್​ಆ್ಯಪ್​ನಲ್ಲಿ ಸಂದೇಶಗಳನ್ನು ಟೈಪ್ ಮಾಡಲು ಇಷ್ಟ ಪಡುವುದಿಲ್ಲ, ಉದ್ದುದ್ದ ವಾಯ್ಸ್​ ನೋಟ್​ ಅನ್ನು ಕಳುಹಿಸುತ್ತಾರೆ.

ವಂಡ್ರೂವಾಲಾ ಫೌಂಡೇಶನ್ ಈ ಸಮೀಕ್ಷೆ ನಡೆಸಿದೆ, ಮಹಿಳೆಯರು ಪುರುಷರಿಗಿಂತ ಹೆಚ್ಚು ಚಾಟ್ ಮಾಡುತ್ತಾರೆ. ಈ ಫೌಂಡೇಶನ್‌ನ ಡೇಟಾವನ್ನು ನಂಬುವುದಾದರೆ, ಸುಮಾರು 53 ಪ್ರತಿಶತ ಮಹಿಳೆಯರು WhatsApp ಮೂಲಕ ಚಾಟ್ ಮಾಡುವ ಮೂಲಕ ಜನರನ್ನು ಸಂಪರ್ಕಿಸುತ್ತಾರೆ. ಈ ಪ್ರಕರಣದಲ್ಲಿ ಪುರುಷರ ಸಂಖ್ಯೆ ಕೇವಲ 42 ಪ್ರತಿಶತದಷ್ಟಿದೆ. ಆತ್ಮಹತ್ಯೆಯ ಆಲೋಚನೆಗಳು ಪ್ರಾಬಲ್ಯ ಹೊಂದಿವೆ.

ಮತ್ತಷ್ಟು ಓದಿ: Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಉತ್ತಮ ಸಲಹೆ

ಫೌಂಡೇಶನ್‌ನಲ್ಲಿ ಬರುವ ಚಾಟ್‌ಗಳ ಬಗ್ಗೆ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಹೆಚ್ಚಿನ ಜನರು ಆತ್ಮಹತ್ಯೆಯನ್ನು ಉಲ್ಲೇಖಿಸುತ್ತಾರೆ. ವಾಟ್ಸಾಪ್ ಚಾಟ್‌ನಲ್ಲಿ ಬಂದ ಎಲ್ಲಾ ಪ್ರಶ್ನೆಗಳಲ್ಲಿ, ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಆತಂಕ, ಖಿನ್ನತೆ ಮತ್ತು ಒತ್ತಡದ ಹೊರತಾಗಿ ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ