AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ಎಲ್ಲಾ ಗಡಿಯಾರಗಳು 10:10 ಸಮಯವನ್ನು ತೋರಿಸುವುದು ಏಕೆ?

ದೊಡ್ಡ ಶೋರೂಂ ಇರಲಿ, ಚಿಕ್ಕ ಅಂಗಡಿಯೇ ಇರಲಿ, ಮಾರಾಟಕ್ಕಿಟ್ಟಿರುವ ವಾಚ್​ಗಳು, ಗಡಿಯಾರದ ಮುಳ್ಳುಗಳು 10:10ಕ್ಕೆ ಇರುವುದನ್ನು ಕೆಲವೊಮ್ಮೆ ನೀವು ಗಮನಿಸಿರಬಹುದು.

ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ಎಲ್ಲಾ ಗಡಿಯಾರಗಳು 10:10 ಸಮಯವನ್ನು ತೋರಿಸುವುದು ಏಕೆ?
Time
Follow us
TV9 Web
| Updated By: ನಯನಾ ರಾಜೀವ್

Updated on:Sep 12, 2022 | 12:31 PM

ದೊಡ್ಡ ಶೋರೂಂ ಇರಲಿ, ಚಿಕ್ಕ ಅಂಗಡಿಯೇ ಇರಲಿ, ಮಾರಾಟಕ್ಕಿಟ್ಟಿರುವ ವಾಚ್​ಗಳು, ಗಡಿಯಾರದ ಮುಳ್ಳುಗಳು 10:10ಕ್ಕೆ ಇರುವುದನ್ನು ಕೆಲವೊಮ್ಮೆ ನೀವು ಗಮನಿಸಿರಬಹುದು. ಗಡಿಯಾರದ ಅಂಗಡಿಗಳಷ್ಟೇ ಅಲ್ಲ, ವಾಚ್‌ನ ಜಾಹೀರಾತುಗಳಲ್ಲಿಯೂ ನೀವು ಇದನ್ನು ನೋಡುತ್ತೀರಿ ಆದರೆ ಅದರ ಹಿಂದಿನ ಕಾರಣ ಏನು. ಈ ನಿರ್ದಿಷ್ಟ ಸಮಯದಲ್ಲಿ ಗಡಿಯಾರವನ್ನು ಹೊಂದಿಸುವುದರ ಹಿಂದೆ ಅನೇಕ ಪ್ರಸಿದ್ಧ ಕಥೆಗಳಿವೆ.

ನಗು ಮುಖ ಟೈಮೆಕ್ಸ್ ಮತ್ತು ರೋಲೆಕ್ಸ್‌ನಂತಹ ಹಿಂದಿನ ಪ್ರಸಿದ್ಧ ಕಂಪನಿಗಳು ತಮ್ಮ ಗಡಿಯಾರದ ಸಮಯವನ್ನು 8.20 ಕ್ಕೆ ಇಡುತ್ತಿದ್ದವು, ಇದರಿಂದಾಗಿ ತಮ್ಮ ಕಂಪನಿಯ ಹೆಸರು ಗ್ರಾಹಕರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಆದರೆ, ಅಂಗಡಿಯವರನ್ನೇ ಕೇಳಿದರೂ ಉತ್ತರ ಸಿಗುವುದಿಲ್ಲ. ಗಡಿಯಾರದ ಸಮಯ 10.10 ಎಂದು ತೋರಿಸುತ್ತಿದ್ದರೆ ಅದೊಂದು ರೀತಿ ಮಂದಹಾಸದ ಮುಖದಂತಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

10.10 ರ ಬದಲಾಗಿ ಅದಕ್ಕೆ ವಿರುದ್ಧವಾದ 8.20 ರ ಸಮಯವನ್ನು ಗಡಿಯಾರದಲ್ಲಿ ನಿಲ್ಲಿಸಿದರೆ ಅದು ಬೇಸರದ ಮುಖಭಾವವನ್ನು ಸೂಚಿತ್ತದೆಯಂತೆ. ಬಹಳಷ್ಟು ಜನರ ಮುಂದೆ ಬೇರೆ ಬೇರೆ ಸಮಯ ತೋರುವ ಗಡಿಯಾರ ಹಿಡಿದು ತೋರಿಸಿದಾಗ ಹೆಚ್ಚಿನ ಪಾಲು ಜನ 10.10 ರ ಸಮಯದ ಗಡಿಯಾರ ಹೆಚ್ಚು ಆಕರ್ಷಕವಾಗಿದೆ ಹೇಳಿದ್ದರಂತೆ.

8.20 ಅನ್ನು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಿದ ಕಂಪನಿಗಳು ಇದನ್ನು ಬದಲಾಯಿಸಲು ನಿರ್ಧರಿಸಿದವು ಮತ್ತು ಅದರ ಬದಲಾಗಿ 10.10 ರ ಸಮಯವನ್ನು ಅದರ ರಿವರ್ಸ್ ಆಗಿ ಆರಿಸಿಕೊಂಡವು. ಗಮನಿಸಿದರೆ ನಗುವ ಮುಖದಂತೆ ಕಾಣಿಸುತ್ತದೆ.

ಈ ಸಮಯದಿಂದ ವಿಜಯದ ಗುರುತು ಮಾಡಲಾಗಿದೆ, ಗಡಿಯಾರವು ಹತ್ತಕ್ಕಿಂತ ಹತ್ತು ನಿಮಿಷಗಳು ಇದ್ದಾಗ, ಗಂಟೆ ಮತ್ತು ನಿಮಿಷದ ಮುದ್ರೆಗಳ ಸ್ಥಾನವು ಇಂಗ್ಲಿಷ್‌ನ V ಅಕ್ಷರದ ಗುರುತು ಮಾಡುತ್ತದೆ. ಈ ವಿ ವಿಜಯದ ಸಂಕೇತವನ್ನು ಸೂಚಿಸುತ್ತದೆ. ನಿರ್ದಿಷ್ಟ ಸಮಯದಲ್ಲಿ ಗಡಿಯಾರವನ್ನು ಹೊಂದಿಸುವುದರ ಹಿಂದೆ ಇದೂ ಒಂದು ಕಾರಣವಾಗಿರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Mon, 12 September 22

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?