AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ಎಲ್ಲಾ ಗಡಿಯಾರಗಳು 10:10 ಸಮಯವನ್ನು ತೋರಿಸುವುದು ಏಕೆ?

ದೊಡ್ಡ ಶೋರೂಂ ಇರಲಿ, ಚಿಕ್ಕ ಅಂಗಡಿಯೇ ಇರಲಿ, ಮಾರಾಟಕ್ಕಿಟ್ಟಿರುವ ವಾಚ್​ಗಳು, ಗಡಿಯಾರದ ಮುಳ್ಳುಗಳು 10:10ಕ್ಕೆ ಇರುವುದನ್ನು ಕೆಲವೊಮ್ಮೆ ನೀವು ಗಮನಿಸಿರಬಹುದು.

ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ಎಲ್ಲಾ ಗಡಿಯಾರಗಳು 10:10 ಸಮಯವನ್ನು ತೋರಿಸುವುದು ಏಕೆ?
Time
TV9 Web
| Edited By: |

Updated on:Sep 12, 2022 | 12:31 PM

Share

ದೊಡ್ಡ ಶೋರೂಂ ಇರಲಿ, ಚಿಕ್ಕ ಅಂಗಡಿಯೇ ಇರಲಿ, ಮಾರಾಟಕ್ಕಿಟ್ಟಿರುವ ವಾಚ್​ಗಳು, ಗಡಿಯಾರದ ಮುಳ್ಳುಗಳು 10:10ಕ್ಕೆ ಇರುವುದನ್ನು ಕೆಲವೊಮ್ಮೆ ನೀವು ಗಮನಿಸಿರಬಹುದು. ಗಡಿಯಾರದ ಅಂಗಡಿಗಳಷ್ಟೇ ಅಲ್ಲ, ವಾಚ್‌ನ ಜಾಹೀರಾತುಗಳಲ್ಲಿಯೂ ನೀವು ಇದನ್ನು ನೋಡುತ್ತೀರಿ ಆದರೆ ಅದರ ಹಿಂದಿನ ಕಾರಣ ಏನು. ಈ ನಿರ್ದಿಷ್ಟ ಸಮಯದಲ್ಲಿ ಗಡಿಯಾರವನ್ನು ಹೊಂದಿಸುವುದರ ಹಿಂದೆ ಅನೇಕ ಪ್ರಸಿದ್ಧ ಕಥೆಗಳಿವೆ.

ನಗು ಮುಖ ಟೈಮೆಕ್ಸ್ ಮತ್ತು ರೋಲೆಕ್ಸ್‌ನಂತಹ ಹಿಂದಿನ ಪ್ರಸಿದ್ಧ ಕಂಪನಿಗಳು ತಮ್ಮ ಗಡಿಯಾರದ ಸಮಯವನ್ನು 8.20 ಕ್ಕೆ ಇಡುತ್ತಿದ್ದವು, ಇದರಿಂದಾಗಿ ತಮ್ಮ ಕಂಪನಿಯ ಹೆಸರು ಗ್ರಾಹಕರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಆದರೆ, ಅಂಗಡಿಯವರನ್ನೇ ಕೇಳಿದರೂ ಉತ್ತರ ಸಿಗುವುದಿಲ್ಲ. ಗಡಿಯಾರದ ಸಮಯ 10.10 ಎಂದು ತೋರಿಸುತ್ತಿದ್ದರೆ ಅದೊಂದು ರೀತಿ ಮಂದಹಾಸದ ಮುಖದಂತಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

10.10 ರ ಬದಲಾಗಿ ಅದಕ್ಕೆ ವಿರುದ್ಧವಾದ 8.20 ರ ಸಮಯವನ್ನು ಗಡಿಯಾರದಲ್ಲಿ ನಿಲ್ಲಿಸಿದರೆ ಅದು ಬೇಸರದ ಮುಖಭಾವವನ್ನು ಸೂಚಿತ್ತದೆಯಂತೆ. ಬಹಳಷ್ಟು ಜನರ ಮುಂದೆ ಬೇರೆ ಬೇರೆ ಸಮಯ ತೋರುವ ಗಡಿಯಾರ ಹಿಡಿದು ತೋರಿಸಿದಾಗ ಹೆಚ್ಚಿನ ಪಾಲು ಜನ 10.10 ರ ಸಮಯದ ಗಡಿಯಾರ ಹೆಚ್ಚು ಆಕರ್ಷಕವಾಗಿದೆ ಹೇಳಿದ್ದರಂತೆ.

8.20 ಅನ್ನು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಿದ ಕಂಪನಿಗಳು ಇದನ್ನು ಬದಲಾಯಿಸಲು ನಿರ್ಧರಿಸಿದವು ಮತ್ತು ಅದರ ಬದಲಾಗಿ 10.10 ರ ಸಮಯವನ್ನು ಅದರ ರಿವರ್ಸ್ ಆಗಿ ಆರಿಸಿಕೊಂಡವು. ಗಮನಿಸಿದರೆ ನಗುವ ಮುಖದಂತೆ ಕಾಣಿಸುತ್ತದೆ.

ಈ ಸಮಯದಿಂದ ವಿಜಯದ ಗುರುತು ಮಾಡಲಾಗಿದೆ, ಗಡಿಯಾರವು ಹತ್ತಕ್ಕಿಂತ ಹತ್ತು ನಿಮಿಷಗಳು ಇದ್ದಾಗ, ಗಂಟೆ ಮತ್ತು ನಿಮಿಷದ ಮುದ್ರೆಗಳ ಸ್ಥಾನವು ಇಂಗ್ಲಿಷ್‌ನ V ಅಕ್ಷರದ ಗುರುತು ಮಾಡುತ್ತದೆ. ಈ ವಿ ವಿಜಯದ ಸಂಕೇತವನ್ನು ಸೂಚಿಸುತ್ತದೆ. ನಿರ್ದಿಷ್ಟ ಸಮಯದಲ್ಲಿ ಗಡಿಯಾರವನ್ನು ಹೊಂದಿಸುವುದರ ಹಿಂದೆ ಇದೂ ಒಂದು ಕಾರಣವಾಗಿರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Mon, 12 September 22

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ