AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಧಿತ ಉಗ್ರರು ಸಿದ್ಧಪಡಿಸಿದ್ದರು ವಿಭಿನ್ನ ಸ್ಕೆಚ್​! NIA ಚಾರ್ಜ್​ಶೀಟ್​ ಏನ್​ ಹೇಳುತ್ತೆ?

ದೆಹಲಿ: ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲಾದ ಐವರು ಶಂಕಿತ ISKP ಉಗ್ರರ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​ ಬಹಳಷ್ಟು ರೋಚಕ ಮಾಹಿತಿ ಬಿಚ್ಚಿಟ್ಟಿದೆ. ಕಾಶ್ಮೀರ ಮೂಲದ ದಂಪತಿ ಜಹಾನಸೇಬ್​ ಜಮಿ ಮತ್ತು ಹೀನಾ ಬಶೀರ್​ ಬೇಗ್ ಸೇರಿದಂತೆ ಹೈದರಾಬಾದ್​ನ ಅಬ್ದುಲ್ಲಾ ಬಸಿತ್​, ಪುಣೆಯ ಸಾದಿಯಾ ಅನ್ವರ್​ ಶೇಖ್​ ಮತ್ತು ನಬೀಲ್​ ಸಿದ್ದಿಕ್​ ಖತ್ರಿಯನ್ನ NIA ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಗಳಾಗಿ ಉಲ್ಲೇಖಿಸಿದೆ. NIA ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಂಧಿತ ಶಂಕಿತರು ಐಸಿಸ್​ನ ಖೋರಾಸಾನ್​ ಪ್ರಾಂತ್ಯದ ವಿಭಾಗಕ್ಕೆ ಸೇರಿದ್ದು ದೇಶದಲ್ಲಿ ನಡೆಯುತ್ತಿದ್ದ CAA […]

ಬಂಧಿತ ಉಗ್ರರು ಸಿದ್ಧಪಡಿಸಿದ್ದರು ವಿಭಿನ್ನ ಸ್ಕೆಚ್​! NIA ಚಾರ್ಜ್​ಶೀಟ್​ ಏನ್​ ಹೇಳುತ್ತೆ?
ಪ್ರಾತಿನಿಧಿಕ ಚಿತ್ರ
KUSHAL V
| Edited By: |

Updated on: Oct 28, 2020 | 3:51 PM

Share

ದೆಹಲಿ: ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲಾದ ಐವರು ಶಂಕಿತ ISKP ಉಗ್ರರ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​ ಬಹಳಷ್ಟು ರೋಚಕ ಮಾಹಿತಿ ಬಿಚ್ಚಿಟ್ಟಿದೆ. ಕಾಶ್ಮೀರ ಮೂಲದ ದಂಪತಿ ಜಹಾನಸೇಬ್​ ಜಮಿ ಮತ್ತು ಹೀನಾ ಬಶೀರ್​ ಬೇಗ್ ಸೇರಿದಂತೆ ಹೈದರಾಬಾದ್​ನ ಅಬ್ದುಲ್ಲಾ ಬಸಿತ್​, ಪುಣೆಯ ಸಾದಿಯಾ ಅನ್ವರ್​ ಶೇಖ್​ ಮತ್ತು ನಬೀಲ್​ ಸಿದ್ದಿಕ್​ ಖತ್ರಿಯನ್ನ NIA ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಗಳಾಗಿ ಉಲ್ಲೇಖಿಸಿದೆ.

NIA ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಂಧಿತ ಶಂಕಿತರು ಐಸಿಸ್​ನ ಖೋರಾಸಾನ್​ ಪ್ರಾಂತ್ಯದ ವಿಭಾಗಕ್ಕೆ ಸೇರಿದ್ದು ದೇಶದಲ್ಲಿ ನಡೆಯುತ್ತಿದ್ದ CAA ವಿರುದ್ಧದ ಪ್ರತಿಭಟನಾಕಾರರನ್ನು ಪ್ರಚೋದಿಸಿ ಸರ್ಕಾರದ ವಿರುದ್ಧ ದಂಗೆ ಏಳಲು ಹುನ್ನಾರ ನಡೆಸಿದರು ಎಂದು ಹೇಳಲಾಗಿದೆ.

ಬಂಧಿತರು ದೇಶದಲ್ಲಿ ಕೊರೊನಾ ಮಹಾಮಾರಿಯನ್ನು ಬಳಸಿ ಕೊರೊನಾ ಜಿಹಾದ್​ ನಡೆಸಲು ಯೋಚಿಸಿದ್ದರು. ಜೊತೆಗೆ, ಏಕಾಂಗಿ ಉಗ್ರ ದಾಳಿಗಳನ್ನೂ ನಡೆಸಲು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಮೇಲೆ ವಾಹನ ಹಾಯಿಸಿ, ಹತ್ಯೆ ಮಾಡಲು ಸಹ ಸ್ಕೆಚ್​​ ಹಾಕಿದ್ದರಂತೆ.

ಇದಲ್ಲದೆ, ದೇಶದ ಪ್ರಮುಖ RSS ನಾಯಕರ ಹತ್ಯೆಗೈದು ದೇಶದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಲು ಸಹ ಯೋಜನೆ ಮಾಡಿದ್ದರಂತೆ. ಅಷ್ಟೇ ಅಲ್ಲದೆ, ದೇಶದಲ್ಲಿ ಉಗ್ರ ಚಟುವಟಿಕೆ ನಡೆಸಲು ಬೇಕಾದ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಖರೀದಿಸಲು ಜನರಿಂದ ದೇಣಿಗೆ ಪಡೆಯುವಲ್ಲಿ ಸಹ ತೊಡಗಿದ್ದರು ಎಂದೂ ಸಹ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ