AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಧಿತ ಉಗ್ರರು ಸಿದ್ಧಪಡಿಸಿದ್ದರು ವಿಭಿನ್ನ ಸ್ಕೆಚ್​! NIA ಚಾರ್ಜ್​ಶೀಟ್​ ಏನ್​ ಹೇಳುತ್ತೆ?

ದೆಹಲಿ: ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲಾದ ಐವರು ಶಂಕಿತ ISKP ಉಗ್ರರ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​ ಬಹಳಷ್ಟು ರೋಚಕ ಮಾಹಿತಿ ಬಿಚ್ಚಿಟ್ಟಿದೆ. ಕಾಶ್ಮೀರ ಮೂಲದ ದಂಪತಿ ಜಹಾನಸೇಬ್​ ಜಮಿ ಮತ್ತು ಹೀನಾ ಬಶೀರ್​ ಬೇಗ್ ಸೇರಿದಂತೆ ಹೈದರಾಬಾದ್​ನ ಅಬ್ದುಲ್ಲಾ ಬಸಿತ್​, ಪುಣೆಯ ಸಾದಿಯಾ ಅನ್ವರ್​ ಶೇಖ್​ ಮತ್ತು ನಬೀಲ್​ ಸಿದ್ದಿಕ್​ ಖತ್ರಿಯನ್ನ NIA ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಗಳಾಗಿ ಉಲ್ಲೇಖಿಸಿದೆ. NIA ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಂಧಿತ ಶಂಕಿತರು ಐಸಿಸ್​ನ ಖೋರಾಸಾನ್​ ಪ್ರಾಂತ್ಯದ ವಿಭಾಗಕ್ಕೆ ಸೇರಿದ್ದು ದೇಶದಲ್ಲಿ ನಡೆಯುತ್ತಿದ್ದ CAA […]

ಬಂಧಿತ ಉಗ್ರರು ಸಿದ್ಧಪಡಿಸಿದ್ದರು ವಿಭಿನ್ನ ಸ್ಕೆಚ್​! NIA ಚಾರ್ಜ್​ಶೀಟ್​ ಏನ್​ ಹೇಳುತ್ತೆ?
ಪ್ರಾತಿನಿಧಿಕ ಚಿತ್ರ
KUSHAL V
| Edited By: |

Updated on: Oct 28, 2020 | 3:51 PM

Share

ದೆಹಲಿ: ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲಾದ ಐವರು ಶಂಕಿತ ISKP ಉಗ್ರರ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​ ಬಹಳಷ್ಟು ರೋಚಕ ಮಾಹಿತಿ ಬಿಚ್ಚಿಟ್ಟಿದೆ. ಕಾಶ್ಮೀರ ಮೂಲದ ದಂಪತಿ ಜಹಾನಸೇಬ್​ ಜಮಿ ಮತ್ತು ಹೀನಾ ಬಶೀರ್​ ಬೇಗ್ ಸೇರಿದಂತೆ ಹೈದರಾಬಾದ್​ನ ಅಬ್ದುಲ್ಲಾ ಬಸಿತ್​, ಪುಣೆಯ ಸಾದಿಯಾ ಅನ್ವರ್​ ಶೇಖ್​ ಮತ್ತು ನಬೀಲ್​ ಸಿದ್ದಿಕ್​ ಖತ್ರಿಯನ್ನ NIA ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಗಳಾಗಿ ಉಲ್ಲೇಖಿಸಿದೆ.

NIA ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಬಂಧಿತ ಶಂಕಿತರು ಐಸಿಸ್​ನ ಖೋರಾಸಾನ್​ ಪ್ರಾಂತ್ಯದ ವಿಭಾಗಕ್ಕೆ ಸೇರಿದ್ದು ದೇಶದಲ್ಲಿ ನಡೆಯುತ್ತಿದ್ದ CAA ವಿರುದ್ಧದ ಪ್ರತಿಭಟನಾಕಾರರನ್ನು ಪ್ರಚೋದಿಸಿ ಸರ್ಕಾರದ ವಿರುದ್ಧ ದಂಗೆ ಏಳಲು ಹುನ್ನಾರ ನಡೆಸಿದರು ಎಂದು ಹೇಳಲಾಗಿದೆ.

ಬಂಧಿತರು ದೇಶದಲ್ಲಿ ಕೊರೊನಾ ಮಹಾಮಾರಿಯನ್ನು ಬಳಸಿ ಕೊರೊನಾ ಜಿಹಾದ್​ ನಡೆಸಲು ಯೋಚಿಸಿದ್ದರು. ಜೊತೆಗೆ, ಏಕಾಂಗಿ ಉಗ್ರ ದಾಳಿಗಳನ್ನೂ ನಡೆಸಲು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಮೇಲೆ ವಾಹನ ಹಾಯಿಸಿ, ಹತ್ಯೆ ಮಾಡಲು ಸಹ ಸ್ಕೆಚ್​​ ಹಾಕಿದ್ದರಂತೆ.

ಇದಲ್ಲದೆ, ದೇಶದ ಪ್ರಮುಖ RSS ನಾಯಕರ ಹತ್ಯೆಗೈದು ದೇಶದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಲು ಸಹ ಯೋಜನೆ ಮಾಡಿದ್ದರಂತೆ. ಅಷ್ಟೇ ಅಲ್ಲದೆ, ದೇಶದಲ್ಲಿ ಉಗ್ರ ಚಟುವಟಿಕೆ ನಡೆಸಲು ಬೇಕಾದ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಖರೀದಿಸಲು ಜನರಿಂದ ದೇಣಿಗೆ ಪಡೆಯುವಲ್ಲಿ ಸಹ ತೊಡಗಿದ್ದರು ಎಂದೂ ಸಹ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್