AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಕರು ಮತ್ತೊಬ್ಬ ನ್ಯಾಷನಲ್ ಕ್ರಶ್, ಯಾರು ಈ ಮೇಧಾ ಶಂಕರ್

Meda Shankar: ‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ಈಗ ಹೊಸ ನ್ಯಾಷನಲ್ ಕ್ರಶ್ ಸಹ ಸಿಕ್ಕಿದ್ದಾರೆ. ಯಾರಿದು ಮೇಧಾ ಶಂಕರ್.

ಮಂಜುನಾಥ ಸಿ.
|

Updated on: Jan 06, 2024 | 10:17 PM

‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ದೀದಿ 2 ಎಂದು ಅಡ್ಡ ಹೆಸರಿನಿಂದ ಕರೆದರು.

‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ದೀದಿ 2 ಎಂದು ಅಡ್ಡ ಹೆಸರಿನಿಂದ ಕರೆದರು.

1 / 7
ಇದೀಗ ನೆಟ್ಟಿಗರಿಗೆ ಹೊಸ ನ್ಯಾಷನಲ್ ಕ್ರಶ್ ಸಿಕಿದ್ದಾರೆ ಅದುವೇ ನಟಿ ಮೇಧಾ ಶಂಕರ್.

ಇದೀಗ ನೆಟ್ಟಿಗರಿಗೆ ಹೊಸ ನ್ಯಾಷನಲ್ ಕ್ರಶ್ ಸಿಕಿದ್ದಾರೆ ಅದುವೇ ನಟಿ ಮೇಧಾ ಶಂಕರ್.

2 / 7
ಅಕ್ಟೋಬರ್ 27ಕ್ಕೆ ಬಿಡುಗಡೆ ಆದ ‘12ತ್ ಫೇಲ್’ ಸಿನಿಮಾದ ನಾಯಕಿ ಮೇಧಾ ಶಂಕರ್ ಇದೀಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

ಅಕ್ಟೋಬರ್ 27ಕ್ಕೆ ಬಿಡುಗಡೆ ಆದ ‘12ತ್ ಫೇಲ್’ ಸಿನಿಮಾದ ನಾಯಕಿ ಮೇಧಾ ಶಂಕರ್ ಇದೀಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

3 / 7
ಸಿನಿಮಾದಲ್ಲಿ ಅವರ ಪಾತ್ರ ಹಾಗೂ ನಟನೆಯನ್ನು ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಅವರ ಪಾತ್ರ ಹಾಗೂ ನಟನೆಯನ್ನು ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

4 / 7
ಮೇಧಾ ಶಂಕರ್ ಅವರ ಸರಳ ಸೌಂದರ್ಯಕ್ಕೂ ಸಹ ನೆಟ್ಟಿಗರು ಮಾರು ಹೋಗಿದ್ದು, ಹೊಸ ಕ್ರಶ್ ಅನ್ನಾಗಿ ಮಾಡಿಕೊಂಡಿದ್ದಾರೆ.

ಮೇಧಾ ಶಂಕರ್ ಅವರ ಸರಳ ಸೌಂದರ್ಯಕ್ಕೂ ಸಹ ನೆಟ್ಟಿಗರು ಮಾರು ಹೋಗಿದ್ದು, ಹೊಸ ಕ್ರಶ್ ಅನ್ನಾಗಿ ಮಾಡಿಕೊಂಡಿದ್ದಾರೆ.

5 / 7
12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆ ದುಪ್ಪಟ್ಟಾಗಿದೆ.

12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆ ದುಪ್ಪಟ್ಟಾಗಿದೆ.

6 / 7
12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್​ಗೆ ಹಲವು ಹೊಸ ಅವಕಾಶಗಳು ಲಭಿಸುತ್ತಿವೆ.

12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್​ಗೆ ಹಲವು ಹೊಸ ಅವಕಾಶಗಳು ಲಭಿಸುತ್ತಿವೆ.

7 / 7
Follow us
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು