AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಕರು ಮತ್ತೊಬ್ಬ ನ್ಯಾಷನಲ್ ಕ್ರಶ್, ಯಾರು ಈ ಮೇಧಾ ಶಂಕರ್

Meda Shankar: ‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ಈಗ ಹೊಸ ನ್ಯಾಷನಲ್ ಕ್ರಶ್ ಸಹ ಸಿಕ್ಕಿದ್ದಾರೆ. ಯಾರಿದು ಮೇಧಾ ಶಂಕರ್.

ಮಂಜುನಾಥ ಸಿ.
|

Updated on: Jan 06, 2024 | 10:17 PM

Share
‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ದೀದಿ 2 ಎಂದು ಅಡ್ಡ ಹೆಸರಿನಿಂದ ಕರೆದರು.

‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ದೀದಿ 2 ಎಂದು ಅಡ್ಡ ಹೆಸರಿನಿಂದ ಕರೆದರು.

1 / 7
ಇದೀಗ ನೆಟ್ಟಿಗರಿಗೆ ಹೊಸ ನ್ಯಾಷನಲ್ ಕ್ರಶ್ ಸಿಕಿದ್ದಾರೆ ಅದುವೇ ನಟಿ ಮೇಧಾ ಶಂಕರ್.

ಇದೀಗ ನೆಟ್ಟಿಗರಿಗೆ ಹೊಸ ನ್ಯಾಷನಲ್ ಕ್ರಶ್ ಸಿಕಿದ್ದಾರೆ ಅದುವೇ ನಟಿ ಮೇಧಾ ಶಂಕರ್.

2 / 7
ಅಕ್ಟೋಬರ್ 27ಕ್ಕೆ ಬಿಡುಗಡೆ ಆದ ‘12ತ್ ಫೇಲ್’ ಸಿನಿಮಾದ ನಾಯಕಿ ಮೇಧಾ ಶಂಕರ್ ಇದೀಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

ಅಕ್ಟೋಬರ್ 27ಕ್ಕೆ ಬಿಡುಗಡೆ ಆದ ‘12ತ್ ಫೇಲ್’ ಸಿನಿಮಾದ ನಾಯಕಿ ಮೇಧಾ ಶಂಕರ್ ಇದೀಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

3 / 7
ಸಿನಿಮಾದಲ್ಲಿ ಅವರ ಪಾತ್ರ ಹಾಗೂ ನಟನೆಯನ್ನು ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಅವರ ಪಾತ್ರ ಹಾಗೂ ನಟನೆಯನ್ನು ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

4 / 7
ಮೇಧಾ ಶಂಕರ್ ಅವರ ಸರಳ ಸೌಂದರ್ಯಕ್ಕೂ ಸಹ ನೆಟ್ಟಿಗರು ಮಾರು ಹೋಗಿದ್ದು, ಹೊಸ ಕ್ರಶ್ ಅನ್ನಾಗಿ ಮಾಡಿಕೊಂಡಿದ್ದಾರೆ.

ಮೇಧಾ ಶಂಕರ್ ಅವರ ಸರಳ ಸೌಂದರ್ಯಕ್ಕೂ ಸಹ ನೆಟ್ಟಿಗರು ಮಾರು ಹೋಗಿದ್ದು, ಹೊಸ ಕ್ರಶ್ ಅನ್ನಾಗಿ ಮಾಡಿಕೊಂಡಿದ್ದಾರೆ.

5 / 7
12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆ ದುಪ್ಪಟ್ಟಾಗಿದೆ.

12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆ ದುಪ್ಪಟ್ಟಾಗಿದೆ.

6 / 7
12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್​ಗೆ ಹಲವು ಹೊಸ ಅವಕಾಶಗಳು ಲಭಿಸುತ್ತಿವೆ.

12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್​ಗೆ ಹಲವು ಹೊಸ ಅವಕಾಶಗಳು ಲಭಿಸುತ್ತಿವೆ.

7 / 7
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ