AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಕರು ಮತ್ತೊಬ್ಬ ನ್ಯಾಷನಲ್ ಕ್ರಶ್, ಯಾರು ಈ ಮೇಧಾ ಶಂಕರ್

Meda Shankar: ‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ಈಗ ಹೊಸ ನ್ಯಾಷನಲ್ ಕ್ರಶ್ ಸಹ ಸಿಕ್ಕಿದ್ದಾರೆ. ಯಾರಿದು ಮೇಧಾ ಶಂಕರ್.

ಮಂಜುನಾಥ ಸಿ.
|

Updated on: Jan 06, 2024 | 10:17 PM

Share
‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ದೀದಿ 2 ಎಂದು ಅಡ್ಡ ಹೆಸರಿನಿಂದ ಕರೆದರು.

‘ಅನಿಮಲ್’ ಸಿನಿಮಾ ನೋಡಿ ನಟಿ ತ್ರಿಪ್ತಿ ದಿಮ್ರಿಯನ್ನು ಕ್ರಶ್ ಮಾಡಿಕೊಂಡಿದ್ದರು. ದೀದಿ 2 ಎಂದು ಅಡ್ಡ ಹೆಸರಿನಿಂದ ಕರೆದರು.

1 / 7
ಇದೀಗ ನೆಟ್ಟಿಗರಿಗೆ ಹೊಸ ನ್ಯಾಷನಲ್ ಕ್ರಶ್ ಸಿಕಿದ್ದಾರೆ ಅದುವೇ ನಟಿ ಮೇಧಾ ಶಂಕರ್.

ಇದೀಗ ನೆಟ್ಟಿಗರಿಗೆ ಹೊಸ ನ್ಯಾಷನಲ್ ಕ್ರಶ್ ಸಿಕಿದ್ದಾರೆ ಅದುವೇ ನಟಿ ಮೇಧಾ ಶಂಕರ್.

2 / 7
ಅಕ್ಟೋಬರ್ 27ಕ್ಕೆ ಬಿಡುಗಡೆ ಆದ ‘12ತ್ ಫೇಲ್’ ಸಿನಿಮಾದ ನಾಯಕಿ ಮೇಧಾ ಶಂಕರ್ ಇದೀಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

ಅಕ್ಟೋಬರ್ 27ಕ್ಕೆ ಬಿಡುಗಡೆ ಆದ ‘12ತ್ ಫೇಲ್’ ಸಿನಿಮಾದ ನಾಯಕಿ ಮೇಧಾ ಶಂಕರ್ ಇದೀಗ ಹೊಸ ನ್ಯಾಷನಲ್ ಕ್ರಶ್ ಆಗಿದ್ದಾರೆ.

3 / 7
ಸಿನಿಮಾದಲ್ಲಿ ಅವರ ಪಾತ್ರ ಹಾಗೂ ನಟನೆಯನ್ನು ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಅವರ ಪಾತ್ರ ಹಾಗೂ ನಟನೆಯನ್ನು ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

4 / 7
ಮೇಧಾ ಶಂಕರ್ ಅವರ ಸರಳ ಸೌಂದರ್ಯಕ್ಕೂ ಸಹ ನೆಟ್ಟಿಗರು ಮಾರು ಹೋಗಿದ್ದು, ಹೊಸ ಕ್ರಶ್ ಅನ್ನಾಗಿ ಮಾಡಿಕೊಂಡಿದ್ದಾರೆ.

ಮೇಧಾ ಶಂಕರ್ ಅವರ ಸರಳ ಸೌಂದರ್ಯಕ್ಕೂ ಸಹ ನೆಟ್ಟಿಗರು ಮಾರು ಹೋಗಿದ್ದು, ಹೊಸ ಕ್ರಶ್ ಅನ್ನಾಗಿ ಮಾಡಿಕೊಂಡಿದ್ದಾರೆ.

5 / 7
12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆ ದುಪ್ಪಟ್ಟಾಗಿದೆ.

12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್ ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆ ದುಪ್ಪಟ್ಟಾಗಿದೆ.

6 / 7
12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್​ಗೆ ಹಲವು ಹೊಸ ಅವಕಾಶಗಳು ಲಭಿಸುತ್ತಿವೆ.

12ತ್ ಫೇಲ್ ಸಿನಿಮಾದ ಬಳಿಕ ಮೇಧಾ ಶಂಕರ್​ಗೆ ಹಲವು ಹೊಸ ಅವಕಾಶಗಳು ಲಭಿಸುತ್ತಿವೆ.

7 / 7
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ