AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರಾಕ್​ ಧರಿಸಿ ಸ್ಟೈಲಿಷ್​ ಆಗಿ ಕಾಣಿಸಿಕೊಂಡಿದ್ದಾರೆ ಮೌನಿ ರಾಯ್​: ಇಲ್ಲಿವೆ ನೋಡಿ ಫೋಟೋಗಳು

ಬಾಲಿವುಡ್​ ನಟಿ ಮೌನಿರಾಯ್​ ನಾಗಿಣಿ ಸೀರಿಯಲ್​ ಮೂಲಕ ಮನೆಮಾತಾದವರು. ಸದ್ಯ ಗೋವಾಕ್ಕೆ ತೆರಳಿರುವ ಮೌನಿ ರಾಯ್​ ಫ್ರಾಕ್​ ಧರಿಸಿ, ಸನ್​ ಗ್ಲಾಸ್​ ತೊಟ್ಟು ಫೋಟೋ ತೆಗೆಸಿಕೊಂಡಿದ್ದು, ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

TV9 Web
| Updated By: Pavitra Bhat Jigalemane|

Updated on: Jan 01, 2022 | 1:16 PM

Share
ಗೋವಾಕ್ಕೆ ತೆರಳಿರುವ ಮೌನಿ ರಾಯ್​ ಬಿಸಿಲಿನಲ್ಲಿ ಸನ್​ ಗ್ಲಾಸ್​ ಧರಿಸಿ ಕಾಣಿಸಿಕೊಂಡಿದ್ದು ಹೀಗೆ.

ಗೋವಾಕ್ಕೆ ತೆರಳಿರುವ ಮೌನಿ ರಾಯ್​ ಬಿಸಿಲಿನಲ್ಲಿ ಸನ್​ ಗ್ಲಾಸ್​ ಧರಿಸಿ ಕಾಣಿಸಿಕೊಂಡಿದ್ದು ಹೀಗೆ.

1 / 8
ಚಳಿಯಿಂದ ದೂರವಾಗಲು ಬಿಸಿಲು ತಾಗುವಂತೆ ಕುಳಿತ ಮೌನಿ ರಾಯ್​.

ಚಳಿಯಿಂದ ದೂರವಾಗಲು ಬಿಸಿಲು ತಾಗುವಂತೆ ಕುಳಿತ ಮೌನಿ ರಾಯ್​.

2 / 8
ಗೋವಾದಲ್ಲಿ ಮನೆಯ ಹೊರಗೆ ಕುಳಿತಾಗ ಮೌನಿ ಕಾಣಿಸಿಕೊಂಡ ಕ್ಷಣ.

ಗೋವಾದಲ್ಲಿ ಮನೆಯ ಹೊರಗೆ ಕುಳಿತಾಗ ಮೌನಿ ಕಾಣಿಸಿಕೊಂಡ ಕ್ಷಣ.

3 / 8
2021 ರ ಕೊನೆಯ ದಿನ ಸಮುದ್ರದ ದಡದಲ್ಲಿ ಮೌನಿ ರಾಯ್​ ಕಾಣಿಸಕೊಂಡಿದ್ದು ಹೀಗೆ.

2021 ರ ಕೊನೆಯ ದಿನ ಸಮುದ್ರದ ದಡದಲ್ಲಿ ಮೌನಿ ರಾಯ್​ ಕಾಣಿಸಕೊಂಡಿದ್ದು ಹೀಗೆ.

4 / 8
ಮನೆಯ ಮೆಟ್ಟಿಲಿನ ಮೇಲೆ ಫ್ರಾಕ್​ ಧರಿಸಿ ಮೌನಿ ರಾಯ್​ ಹೀಗೆ ಕಾಣಿಸಿಕೊಂಡಿದ್ದಾರೆ.

ಮನೆಯ ಮೆಟ್ಟಿಲಿನ ಮೇಲೆ ಫ್ರಾಕ್​ ಧರಿಸಿ ಮೌನಿ ರಾಯ್​ ಹೀಗೆ ಕಾಣಿಸಿಕೊಂಡಿದ್ದಾರೆ.

5 / 8
ಡಿಸೆಂಬರ್​ 31ರಂದು ಮೌನಿ ರಾಯ್​ ಸೂರ್ಯಾಸ್ತದ ವೇಳೆ ಸಮುದ್ರದ ಬಳಿ ಪೋಸ್​ ನೀಡಿದ್ದು ಹೀಗೆ.

ಡಿಸೆಂಬರ್​ 31ರಂದು ಮೌನಿ ರಾಯ್​ ಸೂರ್ಯಾಸ್ತದ ವೇಳೆ ಸಮುದ್ರದ ಬಳಿ ಪೋಸ್​ ನೀಡಿದ್ದು ಹೀಗೆ.

6 / 8
ಫ್ರಾಕ್​ ಧರಿಸಿ, ಸನ್​ ಗ್ಲಾಸ್​ ಹಾಕಿಕೊಂಡು ಮೌನಿರಾಯ್​ ಸ್ಟೈಲಿಷ್​​ ಆಗಿ ಕಾಣಿಸಿಕೊಂಡಿದ್ದಾರೆ.

ಫ್ರಾಕ್​ ಧರಿಸಿ, ಸನ್​ ಗ್ಲಾಸ್​ ಹಾಕಿಕೊಂಡು ಮೌನಿರಾಯ್​ ಸ್ಟೈಲಿಷ್​​ ಆಗಿ ಕಾಣಿಸಿಕೊಂಡಿದ್ದಾರೆ.

7 / 8
ಗುಲಾಬಿ ಬಣ್ಣದ ಉಡುಗೆಯಲ್ಲಿ ಮೌನಿ ರಾಯ್​ ಫೋಟೋ ಶೂಟ್​ಗೆ ತಯಾರಾಗಿದ್ದು ಹೀಗೆ.

ಗುಲಾಬಿ ಬಣ್ಣದ ಉಡುಗೆಯಲ್ಲಿ ಮೌನಿ ರಾಯ್​ ಫೋಟೋ ಶೂಟ್​ಗೆ ತಯಾರಾಗಿದ್ದು ಹೀಗೆ.

8 / 8
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ