ಫ್ರಾಕ್ ಧರಿಸಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ ಮೌನಿ ರಾಯ್: ಇಲ್ಲಿವೆ ನೋಡಿ ಫೋಟೋಗಳು
ಬಾಲಿವುಡ್ ನಟಿ ಮೌನಿರಾಯ್ ನಾಗಿಣಿ ಸೀರಿಯಲ್ ಮೂಲಕ ಮನೆಮಾತಾದವರು. ಸದ್ಯ ಗೋವಾಕ್ಕೆ ತೆರಳಿರುವ ಮೌನಿ ರಾಯ್ ಫ್ರಾಕ್ ಧರಿಸಿ, ಸನ್ ಗ್ಲಾಸ್ ತೊಟ್ಟು ಫೋಟೋ ತೆಗೆಸಿಕೊಂಡಿದ್ದು, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Updated on: Jan 01, 2022 | 1:16 PM

ಗೋವಾಕ್ಕೆ ತೆರಳಿರುವ ಮೌನಿ ರಾಯ್ ಬಿಸಿಲಿನಲ್ಲಿ ಸನ್ ಗ್ಲಾಸ್ ಧರಿಸಿ ಕಾಣಿಸಿಕೊಂಡಿದ್ದು ಹೀಗೆ.

ಚಳಿಯಿಂದ ದೂರವಾಗಲು ಬಿಸಿಲು ತಾಗುವಂತೆ ಕುಳಿತ ಮೌನಿ ರಾಯ್.

ಗೋವಾದಲ್ಲಿ ಮನೆಯ ಹೊರಗೆ ಕುಳಿತಾಗ ಮೌನಿ ಕಾಣಿಸಿಕೊಂಡ ಕ್ಷಣ.

2021 ರ ಕೊನೆಯ ದಿನ ಸಮುದ್ರದ ದಡದಲ್ಲಿ ಮೌನಿ ರಾಯ್ ಕಾಣಿಸಕೊಂಡಿದ್ದು ಹೀಗೆ.

ಮನೆಯ ಮೆಟ್ಟಿಲಿನ ಮೇಲೆ ಫ್ರಾಕ್ ಧರಿಸಿ ಮೌನಿ ರಾಯ್ ಹೀಗೆ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್ 31ರಂದು ಮೌನಿ ರಾಯ್ ಸೂರ್ಯಾಸ್ತದ ವೇಳೆ ಸಮುದ್ರದ ಬಳಿ ಪೋಸ್ ನೀಡಿದ್ದು ಹೀಗೆ.

ಫ್ರಾಕ್ ಧರಿಸಿ, ಸನ್ ಗ್ಲಾಸ್ ಹಾಕಿಕೊಂಡು ಮೌನಿರಾಯ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ಗುಲಾಬಿ ಬಣ್ಣದ ಉಡುಗೆಯಲ್ಲಿ ಮೌನಿ ರಾಯ್ ಫೋಟೋ ಶೂಟ್ಗೆ ತಯಾರಾಗಿದ್ದು ಹೀಗೆ.
Related Photo Gallery

ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಡ್ರೋನ್ಗಳ ಮೇಲೆ ಭಾರತ ಅಟ್ಯಾಕ್

ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಿರಿಯಾನಿಗೆ ಈ ಹೆಸರು ಬಂದದ್ದು ಹೇಗೆ?

ಅಂತಿಮ 12: ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

ವಿರಾಟ್ ಕೊಹ್ಲಿ ನಿವೃತ್ತಿ? ನಿರ್ಧಾರ ಬದಲಿಸುವಂತೆ ಬಿಸಿಸಿಐ ಮನವಿ

IPL 2025: ಐಪಿಎಲ್ ತಡವಾದ್ರೆ, RCB ತಂಡದ ನಾಲ್ವರು ಅಲಭ್ಯ

IPL 2025: ಐಪಿಎಲ್ ಎಷ್ಟು ಬಾರಿ ಸ್ಥಗಿತಗೊಂಡಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಟರ್ಕಿಶ್ ಡ್ರೋನ್ಗಳಿಂದ ಭಾರತದ ಮೇಲೆ ಪಾಕ್ ದಾಳಿ, ಇಂದು ಏನೇನಾಯ್ತು?

ಭಾರತ-ಪಾಕ್ ನಡುವೆ ನಿಲ್ಲದ ದಾಳಿ, ಗಡಿಯಲ್ಲಿ ಪ್ರಾಣಭೀತಿ; ಇಂದು ಏನೇನಾಯ್ತು?

ಇಂತಹ ಅತ್ತೆ ಇದ್ದರೆ ಸೊಸೆಯ ಜೀವನವೇ ನರಕವಾಗುತ್ತಂತೆ

ಭಾರತದಲ್ಲಿ ರೈಲುಗಳಿಗೆ ಹೇಗೆ ಬೇರೆ ಬೇರೆ ಹೆಸರಿಡಲಾಗುತ್ತದೆ ಗೊತ್ತಾ?
ಸಂಗಾತಿಯ ಜೊತೆಗಿನ ಮನಸ್ತಾಪವನ್ನು ಹಿರಿಯರ ಜೊತೆ ಇದ್ದು ನಿರ್ಧರಿಸಿ

ಸಂಖ್ಯಾಶಾಸ್ತ್ರ: ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 11-17ರ ತನಕ ವಾರ ಭವಿಷ್ಯ

Horoscope: ಈ ರಾಶಿಯವರು ಬಾಂಧವರನ್ನು ಹಣಕಾಸಿನ ವಿಷಯಕ್ಕೆ ಟೀಕಿಸುವರು

ನಾವು ಭಾರತದ ವಿರುದ್ಧ ಗೆದ್ದಿದ್ದೇವೆ: ಮತ್ತೆ ಸುಳ್ಳಿನ ಕತೆ ಹೇಳಿದ ಪಾಕ್

ಕದನವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ತೀವ್ರ ಕ್ರಮಕ್ಕೆ ಭಾರತೀಯ ಸೇನೆಗೆ ಸೂಚನೆ

ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ

Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ

ಸೀಸನ್ ಮಧ್ಯ ನಾಯಕನನ್ನು ಬದಲಿಸಿದ್ದ ಆರ್ಸಿಬಿ

ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ

ಜಮ್ಮುವಿನಲ್ಲಿ ಪಾಕ್ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ

ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ

ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ

ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ

ಒಂದನ್ನು ಜೈಸಲಮ್ಮೇರ್ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ

ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
