AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬಾಸಾಹೇಬರ ನಿಜವಾದ ಹೆಸರೇನು? ಬದಲಿಸಿದ್ಯಾರು? ಇಲ್ಲಿದೆ ಮಾಹಿತಿ

ಭಾರತದ ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಜಗತ್ತಿನ ಮಹಾನ್ ವ್ಯಕ್ತಿ. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಬಾಬಾಸಾಹೇಬ್ ಒಬ್ಬ ದಾರ್ಶನಿಕ ನಾಯಕ ಎಂದೂ ಹೆಸರಾಗಿದ್ದರು. ಇಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್​ ಅವರ ನಿಜವಾದ ಹೆಸರೇನು, ಅವರ ವ್ಯಕ್ತಿತ್ವ ಎಂಥದ್ದು ಎನ್ನುವ ವಿಚಾರವನ್ನು ಇಲ್ಲಿ ಹೇಳಲಾಗಿದೆ.

ನಯನಾ ರಾಜೀವ್
|

Updated on:Apr 14, 2025 | 3:06 PM

ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇವರ ಆಲೋಚನೆ, ದೃಷ್ಟಿಕೋನಗಳು ಕಾಲವನ್ನು ಮೀರಿದವುಗಳಾಗಿದ್ದವು.ಒಟ್ಟಾರೆಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಕಾಣಬಹುದು

ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇವರ ಆಲೋಚನೆ, ದೃಷ್ಟಿಕೋನಗಳು ಕಾಲವನ್ನು ಮೀರಿದವುಗಳಾಗಿದ್ದವು.ಒಟ್ಟಾರೆಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಕಾಣಬಹುದು

1 / 6
ಅಂಬೇಡ್ಕರ್‌ ಅವರ ಜನ್ಮದಿನವನ್ನು ಅಂಬೇಡ್ಕರ್‌ ಜಯಂತಿ ಹಾಗೂ ಭೀಮ ಜಯಂತಿ ಎಂದೂ ಆಚರಿಸಲಾಗುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹುಟ್ಟೂರು ಕೊಂಕಣದ ಅಂಬಾಡ್ವೆ. ಅವರ ಮೂಲ ಉಪನಾಮ ಸಕ್ಪಾಲ್. ಹಿಂದೆ, ಜನರು ತಮ್ಮ ಹಳ್ಳಿಯ ಹೆಸರಿನಿಂದ ತಮ್ಮ ಉಪನಾಮಗಳನ್ನು ತೆಗೆದುಕೊಳ್ಳುತ್ತಿದ್ದರು. ಸತಾರಾದ ಸರ್ಕಾರಿ ಪ್ರೌಢಶಾಲೆಗೆ (ಈಗ ಪ್ರತಾಪ್ ಸಿಂಗ್ ಪ್ರೌಢಶಾಲೆ) ಬಾಬಾಸಾಹೇಬರ ಹೆಸರಿಡಲಾಗಿದೆ. ಆ ಸಮಯದಲ್ಲಿ, ಬಾಬಾಸಾಹೇಬನ ತಂದೆ ರಾಮ್ಜಿ ಸಕ್ಪಾಲ್, ಬಾಬಾಸಾಹೇಬರನ್ನು ಶಾಲೆಯಲ್ಲಿ ನೋಂದಾಯಿಸುವಾಗ, ಅವರಿಗೆ ಭೀಮರಾವ್ ರಾಮ್ಜಿ ಅಂಬಾವಾಡೇಕರ್ ಎಂದು ಹೆಸರಿಟ್ಟಿದ್ದರು.

ಅಂಬೇಡ್ಕರ್‌ ಅವರ ಜನ್ಮದಿನವನ್ನು ಅಂಬೇಡ್ಕರ್‌ ಜಯಂತಿ ಹಾಗೂ ಭೀಮ ಜಯಂತಿ ಎಂದೂ ಆಚರಿಸಲಾಗುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹುಟ್ಟೂರು ಕೊಂಕಣದ ಅಂಬಾಡ್ವೆ. ಅವರ ಮೂಲ ಉಪನಾಮ ಸಕ್ಪಾಲ್. ಹಿಂದೆ, ಜನರು ತಮ್ಮ ಹಳ್ಳಿಯ ಹೆಸರಿನಿಂದ ತಮ್ಮ ಉಪನಾಮಗಳನ್ನು ತೆಗೆದುಕೊಳ್ಳುತ್ತಿದ್ದರು. ಸತಾರಾದ ಸರ್ಕಾರಿ ಪ್ರೌಢಶಾಲೆಗೆ (ಈಗ ಪ್ರತಾಪ್ ಸಿಂಗ್ ಪ್ರೌಢಶಾಲೆ) ಬಾಬಾಸಾಹೇಬರ ಹೆಸರಿಡಲಾಗಿದೆ. ಆ ಸಮಯದಲ್ಲಿ, ಬಾಬಾಸಾಹೇಬನ ತಂದೆ ರಾಮ್ಜಿ ಸಕ್ಪಾಲ್, ಬಾಬಾಸಾಹೇಬರನ್ನು ಶಾಲೆಯಲ್ಲಿ ನೋಂದಾಯಿಸುವಾಗ, ಅವರಿಗೆ ಭೀಮರಾವ್ ರಾಮ್ಜಿ ಅಂಬಾವಾಡೇಕರ್ ಎಂದು ಹೆಸರಿಟ್ಟಿದ್ದರು.

2 / 6
ನವೆಂಬರ್ 7, 1900 ರಂದು, ಬಾಬಾಸಾಹೇಬ್ ಅವರ ಉಪನಾಮವನ್ನು ಸಕ್ಪಾಲ್ ಬದಲಿಗೆ ಅಂಬಾವಾಡೇಕರ್ ಎಂದು ದಾಖಲಿಸಲಾಯಿತು. ಈ ಹೆಸರನ್ನು ಅಂಬಾಡ್ವೆ ಗ್ರಾಮದಿಂದ ತೆಗೆದುಕೊಳ್ಳಲಾಗಿದೆ. ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ, ಭಯ ಹುಟ್ಟಿಸುವ ಸಾಧನವಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ತಳಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಬಾಸಾಹೇಬರು ನಂಬಿದ್ದರು.

ನವೆಂಬರ್ 7, 1900 ರಂದು, ಬಾಬಾಸಾಹೇಬ್ ಅವರ ಉಪನಾಮವನ್ನು ಸಕ್ಪಾಲ್ ಬದಲಿಗೆ ಅಂಬಾವಾಡೇಕರ್ ಎಂದು ದಾಖಲಿಸಲಾಯಿತು. ಈ ಹೆಸರನ್ನು ಅಂಬಾಡ್ವೆ ಗ್ರಾಮದಿಂದ ತೆಗೆದುಕೊಳ್ಳಲಾಗಿದೆ. ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ, ಭಯ ಹುಟ್ಟಿಸುವ ಸಾಧನವಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ತಳಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಬಾಸಾಹೇಬರು ನಂಬಿದ್ದರು.

3 / 6
ಕುತೂಹಲಕಾರಿಯಾಗಿ, ಬಾಬಾಸಾಹೇಬರು ಈ ಶಾಲೆಯಲ್ಲಿಯೇ ಅಂಬೇಡ್ಕರ್ ಎಂಬ ಉಪನಾಮವನ್ನು ಪಡೆದರು. ಅವರ ಗುರುಗಳಾದ ಕೃಷ್ಣಾಜಿ ಕೇಶವ್ ಅಂಬೇಡ್ಕರ್ ಅವರು ಬಾಬಾಸಾಹೇಬರಿಗೆ ಈ ಉಪನಾಮವನ್ನು ನೀಡಿದರು. ಬಾಬಾಸಾಹೇಬರ ಉಪನಾಮ, ಅಂಬಾವಾಡೇಕರ್, ಸಂಕೀರ್ಣವಾಗಿತ್ತು.  ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ಕುತೂಹಲಕಾರಿಯಾಗಿ, ಬಾಬಾಸಾಹೇಬರು ಈ ಶಾಲೆಯಲ್ಲಿಯೇ ಅಂಬೇಡ್ಕರ್ ಎಂಬ ಉಪನಾಮವನ್ನು ಪಡೆದರು. ಅವರ ಗುರುಗಳಾದ ಕೃಷ್ಣಾಜಿ ಕೇಶವ್ ಅಂಬೇಡ್ಕರ್ ಅವರು ಬಾಬಾಸಾಹೇಬರಿಗೆ ಈ ಉಪನಾಮವನ್ನು ನೀಡಿದರು. ಬಾಬಾಸಾಹೇಬರ ಉಪನಾಮ, ಅಂಬಾವಾಡೇಕರ್, ಸಂಕೀರ್ಣವಾಗಿತ್ತು. ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

4 / 6
ಬಾಬಾಸಾಹೇಬರ ದೃಷ್ಟಿಕೋನಗಳು ಕಾಲವನ್ನು ಮೀರಿದವುಗಳಾಗಿದ್ದವು.ಒಟ್ಟಾರೆಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಕಾಣಬಹುದು

ಬಾಬಾಸಾಹೇಬರ ದೃಷ್ಟಿಕೋನಗಳು ಕಾಲವನ್ನು ಮೀರಿದವುಗಳಾಗಿದ್ದವು.ಒಟ್ಟಾರೆಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಕಾಣಬಹುದು

5 / 6
ಬಾಬಾಸಾಹೇಬರ ಬಾಲ್ಯದ ಹೆಸರು ಭೀಮರಾವ್  ರಾಮ್‌ಜಿ ಅಂಬೇಡ್ಕರ್ ಎಂದು ಸಹಿ ಮಾಡಿದ ಆ ರಿಜಿಸ್ಟರ್ ಅನ್ನು ಶಾಲೆಯು ಇಂದಿಗೂ ಸಂರಕ್ಷಿಸಿ ಲ್ಯಾಮಿನೇಟ್ ಮಾಡಿದೆ.  ಅಂಬೇಡ್ಕರ್ ಗುರೂಜಿ ಮಂಗ್ವಾರ್ ಪೇಠ್‌ನ ವೆಂಕಟ್‌ಪುರದಲ್ಲಿ ವಾಸಿಸುತ್ತಿದ್ದರು. ಬಾಬಾಸಾಹೇಬರು ಕಾರ್ಮಿಕ ಸಚಿವರಾದಾಗ, ವೆಂಕಟಪುರದಲ್ಲಿರುವ ಅವರ ಮನೆಯಲ್ಲಿ ಗುರೂಜಿಯನ್ನು ಭೇಟಿ ಮಾಡಲು ಸತಾರಾಗೆ ಹೋಗಿದ್ದರು.

ಬಾಬಾಸಾಹೇಬರ ಬಾಲ್ಯದ ಹೆಸರು ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಎಂದು ಸಹಿ ಮಾಡಿದ ಆ ರಿಜಿಸ್ಟರ್ ಅನ್ನು ಶಾಲೆಯು ಇಂದಿಗೂ ಸಂರಕ್ಷಿಸಿ ಲ್ಯಾಮಿನೇಟ್ ಮಾಡಿದೆ. ಅಂಬೇಡ್ಕರ್ ಗುರೂಜಿ ಮಂಗ್ವಾರ್ ಪೇಠ್‌ನ ವೆಂಕಟ್‌ಪುರದಲ್ಲಿ ವಾಸಿಸುತ್ತಿದ್ದರು. ಬಾಬಾಸಾಹೇಬರು ಕಾರ್ಮಿಕ ಸಚಿವರಾದಾಗ, ವೆಂಕಟಪುರದಲ್ಲಿರುವ ಅವರ ಮನೆಯಲ್ಲಿ ಗುರೂಜಿಯನ್ನು ಭೇಟಿ ಮಾಡಲು ಸತಾರಾಗೆ ಹೋಗಿದ್ದರು.

6 / 6

Published On - 2:54 pm, Mon, 14 April 25

Follow us
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ