AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿವಿನಂಚಿನಲ್ಲಿರುವ ‘ಶಿರುಯಿ ಲಿಲಿ’ ಹೂವಿನ ಸಂತತಿ: ಘಮಘಮಿಸುವ ಈ ಹೂವು ಎಲ್ಲಿ ಕಂಡುಬರುತ್ತದೆ ಗೊತ್ತಾ?

ಶಿರುಯಿ ಲಿಲಿ ಎಂಬ ಹೂವು ಅರಳಿದರೆ ಸಾಕು, ಅದರ ಸುಗಂಧ ವಾಸನೆ ಗಾಳಿ ಮೂಲಕ ಇಡೀ ಊರಿಗೇ ಹಬ್ಬುತ್ತದೆ. ಇಂಥ ಹೂವು ಇದೀಗ ಅಳಿವಿನಂಚಿನಲ್ಲಿದೆ. ಇದು ಮಣಿಪುರದಲ್ಲಿ ಕಂಡುಬರುತ್ತದೆ.

TV9 Web
| Edited By: Rakesh Nayak Manchi|

Updated on: May 23, 2022 | 1:45 PM

Share
ಶಿರುಯಿ ಲಿಲಿ ಎಂಬ ಹೂವು ಅರಳಿದರೆ ಸಾಕು, ಅದರ ಸುಗಂಧ ವಾಸನೆ ಗಾಳಿ ಮೂಲಕ ಇಡೀ ಊರಿಗೇ ಹಬ್ಬುತ್ತದೆ.

An endangered Shirui lily flower

1 / 7
ಈ ಶಿರುಯ ಲಿಲಿ ಹೂವು ಕಂಡುಬರುವುದು ಮಣಿಪುರದ ಶಿರುಯಿ ಎಂಬ ಬೆಟ್ಟದಲ್ಲಿ. ಈ ಬೆಟ್ಟದಲ್ಲಿ ಮಾತ್ರ ಲಿಲಿಯನ್ನು ಕಾಣಬಹುದಾಗಿದೆ.

An endangered Shirui lily flower

2 / 7
ಶಿರುಯಿ ಬೆಟ್ಟ ಉಖ್ರುಲ್​ನ ಜಿಲ್ಲಾ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ. ಇದು ತಂಗ್​ಖುಲ್ ನಾಗಾ ಬುಡಕಟ್ಟು ಜನಾಂಗದವರ ನೆಲೆಯಾಗಿದೆ.

An endangered Shirui lily flower

3 / 7
ಜಗತ್ತು ಆಧುನಿಕರಣವಾಗುತ್ತಿರುವ ನಡುವೆ ಪರಿಸರದಲ್ಲಿ ಒಂದಷ್ಟು ಸಂತತಿಗಳು ನಶಿಸುತ್ತಿವೆ. ಅವುಗಳ ಪೈಕಿ ಶಿರುಯಿ ಲಿಲಿ ಕೂಡ ಒಂದು.

An endangered Shirui lily flower

4 / 7
ಅಳಿವಿನಂಚಿನಲ್ಲಿರುವ ಶಿರುಯಿ ಹೂವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಮಣಿಪುರ ಸರ್ಕಾರ ರಾಜ್ಯಮಟ್ಟದ ಶಿರುಯಿ ಲಿಲಿ ಫೆಸ್ಟಿವಲ್ ಅನ್ನು ಪ್ರಾರಂಭಿಸಿದೆ.

An endangered Shirui lily flower

5 / 7
ಪ್ರವಾಸೋದ್ಯಮ ಇಲಾಖೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಬಾರಿ ಮೇ 25ರಿಂದ ಮೇ 28ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮವು 4ನೇ ಆವೃತ್ತಿಯಾಗಿದೆ.

An endangered Shirui lily flower

6 / 7
ಕಾರ್ಯಕ್ರಮದಲ್ಲಿ ಉಖ್ರುಲ್​ನ ಪ್ರಾಚೀನ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಬಗ್ಗೆ ಅಲ್ಲಿನ ನಿವಾಸಿಗಳಿಂದ ಪ್ರದರ್ಶನಗಳೊಳ್ಳಲಿದೆ.

An endangered Shirui lily flower

7 / 7
Web contact
Web contact

TV9 Kannada

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!