AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿವಿನಂಚಿನಲ್ಲಿರುವ ‘ಶಿರುಯಿ ಲಿಲಿ’ ಹೂವಿನ ಸಂತತಿ: ಘಮಘಮಿಸುವ ಈ ಹೂವು ಎಲ್ಲಿ ಕಂಡುಬರುತ್ತದೆ ಗೊತ್ತಾ?

ಶಿರುಯಿ ಲಿಲಿ ಎಂಬ ಹೂವು ಅರಳಿದರೆ ಸಾಕು, ಅದರ ಸುಗಂಧ ವಾಸನೆ ಗಾಳಿ ಮೂಲಕ ಇಡೀ ಊರಿಗೇ ಹಬ್ಬುತ್ತದೆ. ಇಂಥ ಹೂವು ಇದೀಗ ಅಳಿವಿನಂಚಿನಲ್ಲಿದೆ. ಇದು ಮಣಿಪುರದಲ್ಲಿ ಕಂಡುಬರುತ್ತದೆ.

TV9 Web
| Edited By: |

Updated on: May 23, 2022 | 1:45 PM

Share
ಶಿರುಯಿ ಲಿಲಿ ಎಂಬ ಹೂವು ಅರಳಿದರೆ ಸಾಕು, ಅದರ ಸುಗಂಧ ವಾಸನೆ ಗಾಳಿ ಮೂಲಕ ಇಡೀ ಊರಿಗೇ ಹಬ್ಬುತ್ತದೆ.

An endangered Shirui lily flower

1 / 7
ಈ ಶಿರುಯ ಲಿಲಿ ಹೂವು ಕಂಡುಬರುವುದು ಮಣಿಪುರದ ಶಿರುಯಿ ಎಂಬ ಬೆಟ್ಟದಲ್ಲಿ. ಈ ಬೆಟ್ಟದಲ್ಲಿ ಮಾತ್ರ ಲಿಲಿಯನ್ನು ಕಾಣಬಹುದಾಗಿದೆ.

An endangered Shirui lily flower

2 / 7
ಶಿರುಯಿ ಬೆಟ್ಟ ಉಖ್ರುಲ್​ನ ಜಿಲ್ಲಾ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ. ಇದು ತಂಗ್​ಖುಲ್ ನಾಗಾ ಬುಡಕಟ್ಟು ಜನಾಂಗದವರ ನೆಲೆಯಾಗಿದೆ.

An endangered Shirui lily flower

3 / 7
ಜಗತ್ತು ಆಧುನಿಕರಣವಾಗುತ್ತಿರುವ ನಡುವೆ ಪರಿಸರದಲ್ಲಿ ಒಂದಷ್ಟು ಸಂತತಿಗಳು ನಶಿಸುತ್ತಿವೆ. ಅವುಗಳ ಪೈಕಿ ಶಿರುಯಿ ಲಿಲಿ ಕೂಡ ಒಂದು.

An endangered Shirui lily flower

4 / 7
ಅಳಿವಿನಂಚಿನಲ್ಲಿರುವ ಶಿರುಯಿ ಹೂವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಮಣಿಪುರ ಸರ್ಕಾರ ರಾಜ್ಯಮಟ್ಟದ ಶಿರುಯಿ ಲಿಲಿ ಫೆಸ್ಟಿವಲ್ ಅನ್ನು ಪ್ರಾರಂಭಿಸಿದೆ.

An endangered Shirui lily flower

5 / 7
ಪ್ರವಾಸೋದ್ಯಮ ಇಲಾಖೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಬಾರಿ ಮೇ 25ರಿಂದ ಮೇ 28ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮವು 4ನೇ ಆವೃತ್ತಿಯಾಗಿದೆ.

An endangered Shirui lily flower

6 / 7
ಕಾರ್ಯಕ್ರಮದಲ್ಲಿ ಉಖ್ರುಲ್​ನ ಪ್ರಾಚೀನ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಬಗ್ಗೆ ಅಲ್ಲಿನ ನಿವಾಸಿಗಳಿಂದ ಪ್ರದರ್ಶನಗಳೊಳ್ಳಲಿದೆ.

An endangered Shirui lily flower

7 / 7
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ