AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪು ಮೆಡಲ್ ಧರಿಸಿ ಬೀಗಿದ ಆಂಕರ್ ಅನುಶ್ರೀ: ಚಿತ್ರಗಳಲ್ಲಿ ನೋಡಿ ಅನುಶ್ರೀಯ ಖುಷಿ

ಅಪ್ಪು ಹುಟ್ಟಿದ ದಿನದಂದು ನಡೆದ ಅಪ್ಪು ಪವರ್ ರನ್ ನಲ್ಲಿ ಅನುಶ್ರೀ ಭಾಗವಹಿಸಿ 5 ಕಿ,ಮೀ ಓಡಿದರಂತೆ! ಚಿತ್ರಗಳಲ್ಲಿ ನೋಡಿ ಅನುಶ್ರೀಯ ಸಂತಸ.

ಮಂಜುನಾಥ ಸಿ.
| Edited By: |

Updated on:Mar 20, 2023 | 6:34 AM

Share
ಅಪ್ಪು ಹುಟ್ಟಿದ ದಿನದಂದು ನಡೆದ ಅಪ್ಪು ಪವರ್ ರನ್ ನಲ್ಲಿ ಅನುಶ್ರೀ ಭಾಗವಹಿಸಿ 5 ಕಿ,ಮೀ ಓಡಿದರಂತೆ!

ಅಪ್ಪು ಹುಟ್ಟಿದ ದಿನದಂದು ನಡೆದ ಅಪ್ಪು ಪವರ್ ರನ್ ನಲ್ಲಿ ಅನುಶ್ರೀ ಭಾಗವಹಿಸಿ 5 ಕಿ,ಮೀ ಓಡಿದರಂತೆ!

1 / 5
ಓಡುವ ಸಮಯದಲ್ಲಿ ಎಲ್ಲರೂ ನೀಡುತ್ತಿದ್ದ ಬೆಂಬಲ, ನೀಡುತ್ತಿದ್ದ ಉತ್ಸಾಹ ಅನುಶ್ರೀಗೆ ಹೊಸ ಭರವಸೆ ಮೂಡಿಸಿದೆಯಂತೆ.

ಓಡುವ ಸಮಯದಲ್ಲಿ ಎಲ್ಲರೂ ನೀಡುತ್ತಿದ್ದ ಬೆಂಬಲ, ನೀಡುತ್ತಿದ್ದ ಉತ್ಸಾಹ ಅನುಶ್ರೀಗೆ ಹೊಸ ಭರವಸೆ ಮೂಡಿಸಿದೆಯಂತೆ.

2 / 5
ಪುಟ್ಟ ಮಕ್ಕಳಿಂದ ಅಜ್ಜ ಅಜ್ಜಿ ಕೂಡ ಇವತ್ತು ಇದರಲ್ಲಿ ಪಾಲ್ಗೊಂಡಿದ್ದು ನೋಡಿ ಖುಷಿ ಆಯ್ತಂತೆ ಅನುಶ್ರೀಗೆ

ಪುಟ್ಟ ಮಕ್ಕಳಿಂದ ಅಜ್ಜ ಅಜ್ಜಿ ಕೂಡ ಇವತ್ತು ಇದರಲ್ಲಿ ಪಾಲ್ಗೊಂಡಿದ್ದು ನೋಡಿ ಖುಷಿ ಆಯ್ತಂತೆ ಅನುಶ್ರೀಗೆ

3 / 5
ಮುಂದೆ ಸಾಗಲು ..ಇನ್ನೊಂದು ಹೆಜ್ಜೆ ಇಡಲು ಬೆಂಬಲ ಬೇಕು ಆ ಹಂತದಲ್ಲಿ ನಾನಿದ್ದಾಗ ಅಪ್ಪು ಪವರ್ ರನ್ ಕಳೆದು ಹೋಗಿದ್ದ ಉತ್ಸಾಹ ಮರಳಿ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ ಅನುಶ್ರೀ

ಮುಂದೆ ಸಾಗಲು ..ಇನ್ನೊಂದು ಹೆಜ್ಜೆ ಇಡಲು ಬೆಂಬಲ ಬೇಕು ಆ ಹಂತದಲ್ಲಿ ನಾನಿದ್ದಾಗ ಅಪ್ಪು ಪವರ್ ರನ್ ಕಳೆದು ಹೋಗಿದ್ದ ಉತ್ಸಾಹ ಮರಳಿ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ ಅನುಶ್ರೀ

4 / 5
ಎಲ್ಲರ ಜೀವನದಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸೋ ವ್ಯಕ್ತಿ ಆಗೊಣ ಬೆನ್ನಿಗೆ ಚೂರಿ ಹಾಕೋ ವ್ಯಕ್ತಿ ಅಲ್ಲ ಎಂದಿದ್ದಾರೆ ಅನುಶ್ರೀ

ಎಲ್ಲರ ಜೀವನದಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸೋ ವ್ಯಕ್ತಿ ಆಗೊಣ ಬೆನ್ನಿಗೆ ಚೂರಿ ಹಾಕೋ ವ್ಯಕ್ತಿ ಅಲ್ಲ ಎಂದಿದ್ದಾರೆ ಅನುಶ್ರೀ

5 / 5

Published On - 11:00 pm, Sun, 19 March 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್