AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀನಗರದಲ್ಲಿದೆ ಏಷ್ಯಾದ ಅತಿ ದೊಡ್ಡ ಟ್ಯೂಲಿಪ್‌​ ಉದ್ಯಾನವನ: ವಸಂತಕಾಲದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿವೆ ಟ್ಯೂಲಿಪ್‌ ಹೂಗಳು

ಶ್ರೀನಗರದ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ಇದೆ ಏಷ್ಯಾದ ಅತಿದೊಡ್ಡ ಇಂದಿರಾ ಗಾಂಧಿ ಟ್ಯೂಲಿಪ್ ಉದ್ಯಾನವನ. ಮಾರ್ಚ್ 19 ಉದ್ಯಾನವನದಲ್ಲಿ ಪುಷ್ಪ ಪ್ರದರ್ಶನ ಆರಂಭವಾಗಲಿದೆ.

ವಿವೇಕ ಬಿರಾದಾರ
|

Updated on: Mar 19, 2023 | 6:00 AM

Share
Asia’s largest Tulip garden Flower Show in Srinagar

ಶ್ರೀನಗರದ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ಇದೆ ಏಷ್ಯಾದ ಅತಿದೊಡ್ಡ ಇಂದಿರಾ ಗಾಂಧಿ ಟ್ಯೂಲಿಪ್ ಉದ್ಯಾನವನ. ಮಾರ್ಚ್ 19 ಉದ್ಯಾನವನದಲ್ಲಿ ಪುಷ್ಪ ಪ್ರದರ್ಶನ ಆರಂಭವಾಗಲಿದೆ.

1 / 7
Asia’s largest Tulip garden Flower Show in Srinagar

ಟ್ಯೂಲಿಪ್ ಉದ್ಯಾನವನವು ದಾಲ್ ಸರೋವರದ ದಂಡದಲ್ಲಿ 30 ಹೆಕ್ಟೇರ್‌ ಪ್ರದೇಶದಲ್ಲಿದೆ. ಈ ಉದ್ಯಾನವನದಲ್ಲಿ 16 ಲಕ್ಷ ವಿವಿಧ ಪ್ರಭೇದಗಳು, ಬಣ್ಣಗಳು ಮತ್ತು ಪರಿಮಳಗಳಿಂದ ಕೂಡಿದ ಹೂವುಗಳಿವೆ.

2 / 7
Asia’s largest Tulip garden Flower Show in Srinagar

ಈ ವರ್ಷ ಉದ್ಯಾನದಲ್ಲಿ ನಾಲ್ಕು ಹೊಸ ತಳಿಗಳು ಸೇರಿದಂತೆ 68 ತಳಿಗಳ 16 ಲಕ್ಷ ಟ್ಯೂಲಿಪ್‌ ಹಗಳಿವೆ ಎಂದು ಉದ್ಯಾನದ ಉಸ್ತುವಾರಿ ಇನಾಮ್-ಉಲ್-ರೆಹಮಾನ್ ಹೇಳಿದ್ದಾರೆ. ಉದ್ಯಾನವನ್ನು 100 ಕ್ಕೂ ಹೆಚ್ಚು ತೋಟಗಾರರು ಒಂದು ತಿಂಗಳ ಕಾಲ ಸಿದ್ಧಪಡಿಸಲು ಶ್ರಮಿಸುತ್ತಿದ್ದಾರೆ.

3 / 7
Asia’s largest Tulip garden Flower Show in Srinagar

ಉದ್ಯಾನವು ಒಂದು ತಿಂಗಳವರೆಗೆ ತೆರೆದಿರುತ್ತದೆ ಮತ್ತು ಪ್ರವಾಸಿಗರಿಗೆ ವಿಭಿನ್ನವಾದ ಹೂಗಳು ನೋಡಲು ಸಿಗುತ್ತವೆ ಎಂದು ಟ್ಯೂಲಿಪ್‌ ಗಾರ್ಡನ್ ಮುಖ್ಯಸ್ಥ ಮೊಹಮ್ಮದ್ ಯೂಸುಫ್ ಹೇಳಿದ್ದಾರೆ.

4 / 7
Asia’s largest Tulip garden Flower Show in Srinagar

ಟ್ಯೂಲಿಪ್‌ ಹೂಗಳು ಕಡಿಮೆ ತಾಪಮಾನದಲ್ಲಿ ಮಾತ್ರ ಅರಳುತ್ತವೆ. ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಬದುಕುವುದಿಲ್ಲ.

5 / 7
Asia’s largest Tulip garden Flower Show in Srinagar

2020 ರಲ್ಲಿ, ದಾಖಲೆಯ 3.60 ಲಕ್ಷ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದರು. ನೆದರ್ಲೆಂಡ್ಸ್‌ನ ಐಕಾನಿಕ್ ಕ್ಯುಕೆನ್‌ಹಾಫ್ ಹೂವಿನ ಉದ್ಯಾನವನ್ನು ಪ್ರವಾಸಿಗರು ವಿಶ್ವದ ಅತಿದೊಡ್ಡ ಟ್ಯೂಲಿಪ್‌ ಉದ್ಯಾನ ಎಂದು ಕರೆಯುತ್ತಾರೆ.

6 / 7
Asia’s largest Tulip garden Flower Show in Srinagar

2007 ರಲ್ಲಿ ಆಗಿನ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಟ್ಯೂಲಿಪ್‌ ಉದ್ಯಾನವನ್ನು ಉದ್ಘಾಟಿಸಿದರು.

7 / 7
Follow Us
'ಶ್ರಮ ವ್ಯರ್ಥವಾಯಿತು': ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ
'ಶ್ರಮ ವ್ಯರ್ಥವಾಯಿತು': ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ
ಕಾಂಗ್ರೆಸ್​​​ಗೆ​ ಮೇ ಅಂತ್ಯಕ್ಕೆ ಶುಭಕಾಲ?
ಕಾಂಗ್ರೆಸ್​​​ಗೆ​ ಮೇ ಅಂತ್ಯಕ್ಕೆ ಶುಭಕಾಲ?
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ