AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮಗುವಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ

ನಿಮ್ಮ ಮಕ್ಕಳಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವರ ಆಹಾರದಲ್ಲಿ ಏರುಪೇರಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗಾಗಿ ಅದನ್ನು ಸರಿಮಾಡುವುದರ ಜೊತೆಗೆ ಕೆಲವು ಆಹಾರಗಳನ್ನು ಮಕ್ಕಳಿಂದ ದೂರವಿರಿಸಿ. ಇದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಮಗುವಿನ ಆರೋಗ್ಯವನ್ನು ಕಾಪಾಡಲು ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಈ ಸಲಹೆಗಳನ್ನು ಅನುಸರಿಸಿ ನೋಡಿ.

ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 29, 2024 | 2:11 PM

Share
ನಿಮ್ಮ ಮಗುವಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವರ ಆಹಾರದಲ್ಲಿ ಏರುಪೇರಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗಾಗಿ ಅದನ್ನು ಸರಿಮಾಡುವುದರ ಜೊತೆಗೆ ಕೆಲವು ಆಹಾರಗಳನ್ನು ಮಕ್ಕಳಿಂದ ದೂರವಿರಿಸಿ. ಇದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಮಗುವಿನ ಆರೋಗ್ಯವನ್ನು ಸರಿಯಾಗಿ ಕಾಪಾಡಲು ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಈ ಸಲಹೆಗಳನ್ನು ಅನುಸರಿಸಿ ನೋಡಿ.

ನಿಮ್ಮ ಮಗುವಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವರ ಆಹಾರದಲ್ಲಿ ಏರುಪೇರಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗಾಗಿ ಅದನ್ನು ಸರಿಮಾಡುವುದರ ಜೊತೆಗೆ ಕೆಲವು ಆಹಾರಗಳನ್ನು ಮಕ್ಕಳಿಂದ ದೂರವಿರಿಸಿ. ಇದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಮಗುವಿನ ಆರೋಗ್ಯವನ್ನು ಸರಿಯಾಗಿ ಕಾಪಾಡಲು ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಈ ಸಲಹೆಗಳನ್ನು ಅನುಸರಿಸಿ ನೋಡಿ.

1 / 5
ಮಕ್ಕಳಿಗೆ ಮಯೋನಿಸ್ ಕೊಡಬೇಡಿ. ಏಕೆಂದರೆ ಇದರಲ್ಲಿ ಹೈಡ್ರೋಜೆನೇಟೆಡ್ ಎಣ್ಣೆ ಇದ್ದು, ಇದು ವಾಂತಿ, ಭೇದಿ, ಹೊಟ್ಟೆ ನೋವನ್ನು ಹೆಚ್ಚಿಸುತ್ತದೆ. ಜೊತೆಗೆ ಜಾಮ್ ಮತ್ತು ಜೆಲ್ಲಿಗಳನ್ನು ಕೊಡಬೇಡಿ. ಏಕೆಂದರೆ ಇದರಲ್ಲಿ ರಾಸಾಯನಿಕ ಬಣ್ಣ, ಅತಿಯಾದ ಸಕ್ಕರೆ ಅಂಶವಿದ್ದು, ಮಕ್ಕಳಲ್ಲಿ ಬೊಜ್ಜು, ಕಿರಿಕಿರಿ, ಸಿಟ್ಟು, ಮಧುಮೇಹಕ್ಕೆ ಕಾರಣವಾಗುತ್ತದೆ.

ಮಕ್ಕಳಿಗೆ ಮಯೋನಿಸ್ ಕೊಡಬೇಡಿ. ಏಕೆಂದರೆ ಇದರಲ್ಲಿ ಹೈಡ್ರೋಜೆನೇಟೆಡ್ ಎಣ್ಣೆ ಇದ್ದು, ಇದು ವಾಂತಿ, ಭೇದಿ, ಹೊಟ್ಟೆ ನೋವನ್ನು ಹೆಚ್ಚಿಸುತ್ತದೆ. ಜೊತೆಗೆ ಜಾಮ್ ಮತ್ತು ಜೆಲ್ಲಿಗಳನ್ನು ಕೊಡಬೇಡಿ. ಏಕೆಂದರೆ ಇದರಲ್ಲಿ ರಾಸಾಯನಿಕ ಬಣ್ಣ, ಅತಿಯಾದ ಸಕ್ಕರೆ ಅಂಶವಿದ್ದು, ಮಕ್ಕಳಲ್ಲಿ ಬೊಜ್ಜು, ಕಿರಿಕಿರಿ, ಸಿಟ್ಟು, ಮಧುಮೇಹಕ್ಕೆ ಕಾರಣವಾಗುತ್ತದೆ.

2 / 5
ಮಕ್ಕಳಿಗೆ ಕೆಚಪ್ ಅಥವಾ ಸಾಸ್ ಕೊಡುವುದನ್ನು ಕಡಿಮೆ ಮಾಡಿ. ಮಕ್ಕಳಿಗೆ ಇಷ್ಟವಾದರೂ ಸಹ ಅದನ್ನು ನೀಡಬೇಡಿ. ಏಕೆಂದರೆ ಇದರಲ್ಲಿ ಇರುವ ಸಕ್ಕರೆ ಮತ್ತು ಉಪ್ಪು, ರಾಸಾಯನಿಕ ಸಂರಕ್ಷಕಗಳಾಗಿದ್ದು ಇದು ಹೃದಯ ಬಡಿತವನ್ನು ಮತ್ತು ಮಧುಮೇಹವನ್ನು ಹೆಚ್ಚಿಸುತ್ತದೆ ಅದಲ್ಲದೆ ಇದು ಮಕ್ಕಳಲ್ಲಿ ಮೂತ್ರ ಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.

ಮಕ್ಕಳಿಗೆ ಕೆಚಪ್ ಅಥವಾ ಸಾಸ್ ಕೊಡುವುದನ್ನು ಕಡಿಮೆ ಮಾಡಿ. ಮಕ್ಕಳಿಗೆ ಇಷ್ಟವಾದರೂ ಸಹ ಅದನ್ನು ನೀಡಬೇಡಿ. ಏಕೆಂದರೆ ಇದರಲ್ಲಿ ಇರುವ ಸಕ್ಕರೆ ಮತ್ತು ಉಪ್ಪು, ರಾಸಾಯನಿಕ ಸಂರಕ್ಷಕಗಳಾಗಿದ್ದು ಇದು ಹೃದಯ ಬಡಿತವನ್ನು ಮತ್ತು ಮಧುಮೇಹವನ್ನು ಹೆಚ್ಚಿಸುತ್ತದೆ ಅದಲ್ಲದೆ ಇದು ಮಕ್ಕಳಲ್ಲಿ ಮೂತ್ರ ಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.

3 / 5
ಮಕ್ಕಳಿಗೆ ಪ್ರತಿದಿನ ಚಾಕಲೇಟ್ ನೀಡುವುದನ್ನು ತಪ್ಪಿಸಿ. ಇದರಲ್ಲಿ ಇರುವ ಅಧಿಕ ಸಕ್ಕರೆ ಅಂಶವು ಮಕ್ಕಳ ಬೆಳವಣಿಗೆಗೆ, ಮೂಳೆಗಳಿಗೆ,  ಹಾನಿಯುಂಟು ಮಾಡುತ್ತದೆ.  ಜೊತೆಗೆ ಹೃದಯ ಬಡಿತ, ದೇಹದ ಕೊಬ್ಬು ಮತ್ತು ಹೊಟ್ಟೆಯ ಸೋಂಕುಗಳನ್ನು ಹೆಚ್ಚಿಸುತ್ತದೆ.

ಮಕ್ಕಳಿಗೆ ಪ್ರತಿದಿನ ಚಾಕಲೇಟ್ ನೀಡುವುದನ್ನು ತಪ್ಪಿಸಿ. ಇದರಲ್ಲಿ ಇರುವ ಅಧಿಕ ಸಕ್ಕರೆ ಅಂಶವು ಮಕ್ಕಳ ಬೆಳವಣಿಗೆಗೆ, ಮೂಳೆಗಳಿಗೆ, ಹಾನಿಯುಂಟು ಮಾಡುತ್ತದೆ. ಜೊತೆಗೆ ಹೃದಯ ಬಡಿತ, ದೇಹದ ಕೊಬ್ಬು ಮತ್ತು ಹೊಟ್ಟೆಯ ಸೋಂಕುಗಳನ್ನು ಹೆಚ್ಚಿಸುತ್ತದೆ.

4 / 5
ಮಕ್ಕಳಿಗೆ ನೆಗಡಿ ಕೆಮ್ಮು ಬಂದಾಗ ಆಂಟಿಬಯೋಟಿಕ್ ಔಷಧಿಗಳ ಬದಲು ಹೋಮಿಯೋಪಥಿ ಅಥವಾ ಆಯುರ್ವೇದ ಔಷಧಿ ನೀಡಿ. ಆಂಟಿಬಯೋಟಿಕ್ ಜೀರ್ಣಾಂಗದ ಜೀವಾಣುಗಳನ್ನು ನಾಶಪಡಿಸಿ ಹೊಟ್ಟೆಯ ಆರೋಗ್ಯವನ್ನು ಕೆಡಿಸುತ್ತದೆ. ಜೊತೆಗೆ ಇದು ಮಕ್ಕಳ ರೋಗ- ಪ್ರತಿರೋಧಕ ಶಕ್ತಿಯನ್ನು ಕುಗ್ಗಿಸಿ ಪದೇ ಪದೇ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಮಕ್ಕಳಿಗೆ ನೆಗಡಿ ಕೆಮ್ಮು ಬಂದಾಗ ಆಂಟಿಬಯೋಟಿಕ್ ಔಷಧಿಗಳ ಬದಲು ಹೋಮಿಯೋಪಥಿ ಅಥವಾ ಆಯುರ್ವೇದ ಔಷಧಿ ನೀಡಿ. ಆಂಟಿಬಯೋಟಿಕ್ ಜೀರ್ಣಾಂಗದ ಜೀವಾಣುಗಳನ್ನು ನಾಶಪಡಿಸಿ ಹೊಟ್ಟೆಯ ಆರೋಗ್ಯವನ್ನು ಕೆಡಿಸುತ್ತದೆ. ಜೊತೆಗೆ ಇದು ಮಕ್ಕಳ ರೋಗ- ಪ್ರತಿರೋಧಕ ಶಕ್ತಿಯನ್ನು ಕುಗ್ಗಿಸಿ ಪದೇ ಪದೇ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

5 / 5
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ