AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hanumantha Lamani: ಹನುಮಂತ ವಿನ್ನಿಂಗ್ ಮೂಮೆಂಟ್; ಫೋಟೋಗಳಲ್ಲಿ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸೇರಿದ ಹನುಮಂತ, ಅವರ ಬುದ್ಧಿವಂತಿಕೆ ಮತ್ತು ಆಟದ ಮೂಲಕ ಅಪಾರ ಜನಪ್ರಿಯತೆ ಗಳಿಸಿ ವಿಜೇತರಾಗಿದ್ದಾರೆ. ಸುದೀಪ್ ಅವರು ಫೈನಲ್ ನಲ್ಲಿ ಹನುಮಂತನನ್ನು ವಿಜೇತ ಎಂದು ಘೋಷಿಸಿದರು. 50 ಲಕ್ಷ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಪಡೆದ ಹನುಮಂತ, 'ಗರ್ಲ್ಸ್ vs ಬಾಯ್ಸ್' ಶೋಗೆ ಆಯ್ಕೆಯಾಗಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Jan 27, 2025 | 12:23 AM

Share
‘ಬಿಗ್ ಬಾಸ್ ಕನ್ನಡ ಸೀಸನ್ 11’ ಗೆಲ್ಲುವ ಮೂಲಕ ಹನುಮಂತ ಅವರು ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಇಡೀ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಗೆಲ್ಲುವ ಮೂಲಕ ಹನುಮಂತ ಅವರು ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಇಡೀ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

1 / 7
‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

2 / 7
ಹನುಮಂತ ಅವರಿಗೆ ಈ ಮಾತನ್ನು ನಂಬೋಕೆ ಸಾಧ್ಯವೇ ಆಗಿಲ್ಲ. ಆಗಲೇ ಎಲ್ಲ ಕಡೆಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಬರೋಕೆ ಆರಂಭ ಆಯಿತು. ಎಲ್ಲರೂ ಅವರನ್ನು ಅಭಿನಂದಿಸಿದರು. ಸುದೀಪ್ ಅವರು ಸುಂದರವಾದ ಕಪ್​ನ ಕೊಟ್ಟರು.

ಹನುಮಂತ ಅವರಿಗೆ ಈ ಮಾತನ್ನು ನಂಬೋಕೆ ಸಾಧ್ಯವೇ ಆಗಿಲ್ಲ. ಆಗಲೇ ಎಲ್ಲ ಕಡೆಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಬರೋಕೆ ಆರಂಭ ಆಯಿತು. ಎಲ್ಲರೂ ಅವರನ್ನು ಅಭಿನಂದಿಸಿದರು. ಸುದೀಪ್ ಅವರು ಸುಂದರವಾದ ಕಪ್​ನ ಕೊಟ್ಟರು.

3 / 7
ಹನುಮಂತ ಅವರಿಗೆ ಸುದೀಪ್ ಅವರು ಕಪ್​ನ ಕೊಟ್ಟರು. ಹದ್ದಿನ ರೆಕ್ಕೆ ರೀತಿಯ ಕಪ್​ ಅನ್ನು ಹನುಮಂತ ಅವರು ಸ್ವೀಕರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿಯ ಚೆಕ್ ಕೂಡ ವಿತರಣೆ ಆಯಿತು.

ಹನುಮಂತ ಅವರಿಗೆ ಸುದೀಪ್ ಅವರು ಕಪ್​ನ ಕೊಟ್ಟರು. ಹದ್ದಿನ ರೆಕ್ಕೆ ರೀತಿಯ ಕಪ್​ ಅನ್ನು ಹನುಮಂತ ಅವರು ಸ್ವೀಕರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿಯ ಚೆಕ್ ಕೂಡ ವಿತರಣೆ ಆಯಿತು.

4 / 7
ಹನುಮಂತ ಅವರು ಸುದೀಪ್ ಅವರಿಗೆ ನಮಸ್ಕರಿಸಿ ಕಪ್​ನ ಸ್ವೀಕರಿಸಿದರು. ಸುದೀಪ್ ಅವರು ಮನಸ್ಫೂರ್ತಿಯಾಗಿ ಹನುಮಂತ ಅವರಿಗೆ ಆಶೀರ್ವಾದ ಮಾಡಿದರು.

ಹನುಮಂತ ಅವರು ಸುದೀಪ್ ಅವರಿಗೆ ನಮಸ್ಕರಿಸಿ ಕಪ್​ನ ಸ್ವೀಕರಿಸಿದರು. ಸುದೀಪ್ ಅವರು ಮನಸ್ಫೂರ್ತಿಯಾಗಿ ಹನುಮಂತ ಅವರಿಗೆ ಆಶೀರ್ವಾದ ಮಾಡಿದರು.

5 / 7
ಸುದೀಪ್ ಅವರಿಗೆ ಹನುಮಂತನ ಬಗ್ಗೆ ಮೊದಲಿನಿಂದಲೂ ವಿಶೇಷ ಪ್ರೀತಿ ಇತ್ತು. ಅವರ ಆಟವನ್ನು ಸುದೀಪ್ ಅವರು ಹೊಗಳುತ್ತಲೇ ಬಂದಿದ್ದರು. ಹನುಮಂತ ಅವರ ಬುದ್ಧಿವಂತಿಕೆ ಕೂಡ ಸುದೀಪ್​ಗೆ ಇಷ್ಟ ಆಯಿತು. ಈ ವ್ಯಕ್ತಿ ಗೆಲ್ಲಬಹುದು ಎಂದು ಸುದೀಪ್ ಆಗಲೇ ಊಹಿಸಿದ್ದರು.

ಸುದೀಪ್ ಅವರಿಗೆ ಹನುಮಂತನ ಬಗ್ಗೆ ಮೊದಲಿನಿಂದಲೂ ವಿಶೇಷ ಪ್ರೀತಿ ಇತ್ತು. ಅವರ ಆಟವನ್ನು ಸುದೀಪ್ ಅವರು ಹೊಗಳುತ್ತಲೇ ಬಂದಿದ್ದರು. ಹನುಮಂತ ಅವರ ಬುದ್ಧಿವಂತಿಕೆ ಕೂಡ ಸುದೀಪ್​ಗೆ ಇಷ್ಟ ಆಯಿತು. ಈ ವ್ಯಕ್ತಿ ಗೆಲ್ಲಬಹುದು ಎಂದು ಸುದೀಪ್ ಆಗಲೇ ಊಹಿಸಿದ್ದರು.

6 / 7
ಹನುಮಂತ ಅವರು ‘ಬಿಗ್ ಬಾಸ್’ ಬಳಿಕ ‘ಗರ್ಲ್ಸ್ vs ಬಾಯ್ಸ್’ ಶೋಗೆ ಆಯ್ಕೆ ಆಗಿದ್ದಾರೆ. ಶೀಘ್ರವೇ ಇದರ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ.

ಹನುಮಂತ ಅವರು ‘ಬಿಗ್ ಬಾಸ್’ ಬಳಿಕ ‘ಗರ್ಲ್ಸ್ vs ಬಾಯ್ಸ್’ ಶೋಗೆ ಆಯ್ಕೆ ಆಗಿದ್ದಾರೆ. ಶೀಘ್ರವೇ ಇದರ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ.

7 / 7
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್