AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hanumantha Lamani: ಹನುಮಂತ ವಿನ್ನಿಂಗ್ ಮೂಮೆಂಟ್; ಫೋಟೋಗಳಲ್ಲಿ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸೇರಿದ ಹನುಮಂತ, ಅವರ ಬುದ್ಧಿವಂತಿಕೆ ಮತ್ತು ಆಟದ ಮೂಲಕ ಅಪಾರ ಜನಪ್ರಿಯತೆ ಗಳಿಸಿ ವಿಜೇತರಾಗಿದ್ದಾರೆ. ಸುದೀಪ್ ಅವರು ಫೈನಲ್ ನಲ್ಲಿ ಹನುಮಂತನನ್ನು ವಿಜೇತ ಎಂದು ಘೋಷಿಸಿದರು. 50 ಲಕ್ಷ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಪಡೆದ ಹನುಮಂತ, 'ಗರ್ಲ್ಸ್ vs ಬಾಯ್ಸ್' ಶೋಗೆ ಆಯ್ಕೆಯಾಗಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Jan 27, 2025 | 12:23 AM

Share
‘ಬಿಗ್ ಬಾಸ್ ಕನ್ನಡ ಸೀಸನ್ 11’ ಗೆಲ್ಲುವ ಮೂಲಕ ಹನುಮಂತ ಅವರು ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಇಡೀ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಗೆಲ್ಲುವ ಮೂಲಕ ಹನುಮಂತ ಅವರು ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಇಡೀ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

1 / 7
‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

2 / 7
ಹನುಮಂತ ಅವರಿಗೆ ಈ ಮಾತನ್ನು ನಂಬೋಕೆ ಸಾಧ್ಯವೇ ಆಗಿಲ್ಲ. ಆಗಲೇ ಎಲ್ಲ ಕಡೆಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಬರೋಕೆ ಆರಂಭ ಆಯಿತು. ಎಲ್ಲರೂ ಅವರನ್ನು ಅಭಿನಂದಿಸಿದರು. ಸುದೀಪ್ ಅವರು ಸುಂದರವಾದ ಕಪ್​ನ ಕೊಟ್ಟರು.

ಹನುಮಂತ ಅವರಿಗೆ ಈ ಮಾತನ್ನು ನಂಬೋಕೆ ಸಾಧ್ಯವೇ ಆಗಿಲ್ಲ. ಆಗಲೇ ಎಲ್ಲ ಕಡೆಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಬರೋಕೆ ಆರಂಭ ಆಯಿತು. ಎಲ್ಲರೂ ಅವರನ್ನು ಅಭಿನಂದಿಸಿದರು. ಸುದೀಪ್ ಅವರು ಸುಂದರವಾದ ಕಪ್​ನ ಕೊಟ್ಟರು.

3 / 7
ಹನುಮಂತ ಅವರಿಗೆ ಸುದೀಪ್ ಅವರು ಕಪ್​ನ ಕೊಟ್ಟರು. ಹದ್ದಿನ ರೆಕ್ಕೆ ರೀತಿಯ ಕಪ್​ ಅನ್ನು ಹನುಮಂತ ಅವರು ಸ್ವೀಕರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿಯ ಚೆಕ್ ಕೂಡ ವಿತರಣೆ ಆಯಿತು.

ಹನುಮಂತ ಅವರಿಗೆ ಸುದೀಪ್ ಅವರು ಕಪ್​ನ ಕೊಟ್ಟರು. ಹದ್ದಿನ ರೆಕ್ಕೆ ರೀತಿಯ ಕಪ್​ ಅನ್ನು ಹನುಮಂತ ಅವರು ಸ್ವೀಕರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿಯ ಚೆಕ್ ಕೂಡ ವಿತರಣೆ ಆಯಿತು.

4 / 7
ಹನುಮಂತ ಅವರು ಸುದೀಪ್ ಅವರಿಗೆ ನಮಸ್ಕರಿಸಿ ಕಪ್​ನ ಸ್ವೀಕರಿಸಿದರು. ಸುದೀಪ್ ಅವರು ಮನಸ್ಫೂರ್ತಿಯಾಗಿ ಹನುಮಂತ ಅವರಿಗೆ ಆಶೀರ್ವಾದ ಮಾಡಿದರು.

ಹನುಮಂತ ಅವರು ಸುದೀಪ್ ಅವರಿಗೆ ನಮಸ್ಕರಿಸಿ ಕಪ್​ನ ಸ್ವೀಕರಿಸಿದರು. ಸುದೀಪ್ ಅವರು ಮನಸ್ಫೂರ್ತಿಯಾಗಿ ಹನುಮಂತ ಅವರಿಗೆ ಆಶೀರ್ವಾದ ಮಾಡಿದರು.

5 / 7
ಸುದೀಪ್ ಅವರಿಗೆ ಹನುಮಂತನ ಬಗ್ಗೆ ಮೊದಲಿನಿಂದಲೂ ವಿಶೇಷ ಪ್ರೀತಿ ಇತ್ತು. ಅವರ ಆಟವನ್ನು ಸುದೀಪ್ ಅವರು ಹೊಗಳುತ್ತಲೇ ಬಂದಿದ್ದರು. ಹನುಮಂತ ಅವರ ಬುದ್ಧಿವಂತಿಕೆ ಕೂಡ ಸುದೀಪ್​ಗೆ ಇಷ್ಟ ಆಯಿತು. ಈ ವ್ಯಕ್ತಿ ಗೆಲ್ಲಬಹುದು ಎಂದು ಸುದೀಪ್ ಆಗಲೇ ಊಹಿಸಿದ್ದರು.

ಸುದೀಪ್ ಅವರಿಗೆ ಹನುಮಂತನ ಬಗ್ಗೆ ಮೊದಲಿನಿಂದಲೂ ವಿಶೇಷ ಪ್ರೀತಿ ಇತ್ತು. ಅವರ ಆಟವನ್ನು ಸುದೀಪ್ ಅವರು ಹೊಗಳುತ್ತಲೇ ಬಂದಿದ್ದರು. ಹನುಮಂತ ಅವರ ಬುದ್ಧಿವಂತಿಕೆ ಕೂಡ ಸುದೀಪ್​ಗೆ ಇಷ್ಟ ಆಯಿತು. ಈ ವ್ಯಕ್ತಿ ಗೆಲ್ಲಬಹುದು ಎಂದು ಸುದೀಪ್ ಆಗಲೇ ಊಹಿಸಿದ್ದರು.

6 / 7
ಹನುಮಂತ ಅವರು ‘ಬಿಗ್ ಬಾಸ್’ ಬಳಿಕ ‘ಗರ್ಲ್ಸ್ vs ಬಾಯ್ಸ್’ ಶೋಗೆ ಆಯ್ಕೆ ಆಗಿದ್ದಾರೆ. ಶೀಘ್ರವೇ ಇದರ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ.

ಹನುಮಂತ ಅವರು ‘ಬಿಗ್ ಬಾಸ್’ ಬಳಿಕ ‘ಗರ್ಲ್ಸ್ vs ಬಾಯ್ಸ್’ ಶೋಗೆ ಆಯ್ಕೆ ಆಗಿದ್ದಾರೆ. ಶೀಘ್ರವೇ ಇದರ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ