AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hanumantha Lamani: ಹನುಮಂತ ವಿನ್ನಿಂಗ್ ಮೂಮೆಂಟ್; ಫೋಟೋಗಳಲ್ಲಿ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸೇರಿದ ಹನುಮಂತ, ಅವರ ಬುದ್ಧಿವಂತಿಕೆ ಮತ್ತು ಆಟದ ಮೂಲಕ ಅಪಾರ ಜನಪ್ರಿಯತೆ ಗಳಿಸಿ ವಿಜೇತರಾಗಿದ್ದಾರೆ. ಸುದೀಪ್ ಅವರು ಫೈನಲ್ ನಲ್ಲಿ ಹನುಮಂತನನ್ನು ವಿಜೇತ ಎಂದು ಘೋಷಿಸಿದರು. 50 ಲಕ್ಷ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಪಡೆದ ಹನುಮಂತ, 'ಗರ್ಲ್ಸ್ vs ಬಾಯ್ಸ್' ಶೋಗೆ ಆಯ್ಕೆಯಾಗಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Jan 27, 2025 | 12:23 AM

Share
‘ಬಿಗ್ ಬಾಸ್ ಕನ್ನಡ ಸೀಸನ್ 11’ ಗೆಲ್ಲುವ ಮೂಲಕ ಹನುಮಂತ ಅವರು ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಇಡೀ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಗೆಲ್ಲುವ ಮೂಲಕ ಹನುಮಂತ ಅವರು ದಾಖಲೆ ಬರೆದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಇಡೀ ಕರ್ನಾಟಕ ಜನತೆಯ ಮನ ಗೆದ್ದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

1 / 7
‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

2 / 7
ಹನುಮಂತ ಅವರಿಗೆ ಈ ಮಾತನ್ನು ನಂಬೋಕೆ ಸಾಧ್ಯವೇ ಆಗಿಲ್ಲ. ಆಗಲೇ ಎಲ್ಲ ಕಡೆಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಬರೋಕೆ ಆರಂಭ ಆಯಿತು. ಎಲ್ಲರೂ ಅವರನ್ನು ಅಭಿನಂದಿಸಿದರು. ಸುದೀಪ್ ಅವರು ಸುಂದರವಾದ ಕಪ್​ನ ಕೊಟ್ಟರು.

ಹನುಮಂತ ಅವರಿಗೆ ಈ ಮಾತನ್ನು ನಂಬೋಕೆ ಸಾಧ್ಯವೇ ಆಗಿಲ್ಲ. ಆಗಲೇ ಎಲ್ಲ ಕಡೆಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಬರೋಕೆ ಆರಂಭ ಆಯಿತು. ಎಲ್ಲರೂ ಅವರನ್ನು ಅಭಿನಂದಿಸಿದರು. ಸುದೀಪ್ ಅವರು ಸುಂದರವಾದ ಕಪ್​ನ ಕೊಟ್ಟರು.

3 / 7
ಹನುಮಂತ ಅವರಿಗೆ ಸುದೀಪ್ ಅವರು ಕಪ್​ನ ಕೊಟ್ಟರು. ಹದ್ದಿನ ರೆಕ್ಕೆ ರೀತಿಯ ಕಪ್​ ಅನ್ನು ಹನುಮಂತ ಅವರು ಸ್ವೀಕರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿಯ ಚೆಕ್ ಕೂಡ ವಿತರಣೆ ಆಯಿತು.

ಹನುಮಂತ ಅವರಿಗೆ ಸುದೀಪ್ ಅವರು ಕಪ್​ನ ಕೊಟ್ಟರು. ಹದ್ದಿನ ರೆಕ್ಕೆ ರೀತಿಯ ಕಪ್​ ಅನ್ನು ಹನುಮಂತ ಅವರು ಸ್ವೀಕರಿಸಿ ಸಂಭ್ರಮಿಸಿದರು. ಇದರ ಜೊತೆಗೆ ಅವರಿಗೆ 50 ಲಕ್ಷ ರೂಪಾಯಿಯ ಚೆಕ್ ಕೂಡ ವಿತರಣೆ ಆಯಿತು.

4 / 7
ಹನುಮಂತ ಅವರು ಸುದೀಪ್ ಅವರಿಗೆ ನಮಸ್ಕರಿಸಿ ಕಪ್​ನ ಸ್ವೀಕರಿಸಿದರು. ಸುದೀಪ್ ಅವರು ಮನಸ್ಫೂರ್ತಿಯಾಗಿ ಹನುಮಂತ ಅವರಿಗೆ ಆಶೀರ್ವಾದ ಮಾಡಿದರು.

ಹನುಮಂತ ಅವರು ಸುದೀಪ್ ಅವರಿಗೆ ನಮಸ್ಕರಿಸಿ ಕಪ್​ನ ಸ್ವೀಕರಿಸಿದರು. ಸುದೀಪ್ ಅವರು ಮನಸ್ಫೂರ್ತಿಯಾಗಿ ಹನುಮಂತ ಅವರಿಗೆ ಆಶೀರ್ವಾದ ಮಾಡಿದರು.

5 / 7
ಸುದೀಪ್ ಅವರಿಗೆ ಹನುಮಂತನ ಬಗ್ಗೆ ಮೊದಲಿನಿಂದಲೂ ವಿಶೇಷ ಪ್ರೀತಿ ಇತ್ತು. ಅವರ ಆಟವನ್ನು ಸುದೀಪ್ ಅವರು ಹೊಗಳುತ್ತಲೇ ಬಂದಿದ್ದರು. ಹನುಮಂತ ಅವರ ಬುದ್ಧಿವಂತಿಕೆ ಕೂಡ ಸುದೀಪ್​ಗೆ ಇಷ್ಟ ಆಯಿತು. ಈ ವ್ಯಕ್ತಿ ಗೆಲ್ಲಬಹುದು ಎಂದು ಸುದೀಪ್ ಆಗಲೇ ಊಹಿಸಿದ್ದರು.

ಸುದೀಪ್ ಅವರಿಗೆ ಹನುಮಂತನ ಬಗ್ಗೆ ಮೊದಲಿನಿಂದಲೂ ವಿಶೇಷ ಪ್ರೀತಿ ಇತ್ತು. ಅವರ ಆಟವನ್ನು ಸುದೀಪ್ ಅವರು ಹೊಗಳುತ್ತಲೇ ಬಂದಿದ್ದರು. ಹನುಮಂತ ಅವರ ಬುದ್ಧಿವಂತಿಕೆ ಕೂಡ ಸುದೀಪ್​ಗೆ ಇಷ್ಟ ಆಯಿತು. ಈ ವ್ಯಕ್ತಿ ಗೆಲ್ಲಬಹುದು ಎಂದು ಸುದೀಪ್ ಆಗಲೇ ಊಹಿಸಿದ್ದರು.

6 / 7
ಹನುಮಂತ ಅವರು ‘ಬಿಗ್ ಬಾಸ್’ ಬಳಿಕ ‘ಗರ್ಲ್ಸ್ vs ಬಾಯ್ಸ್’ ಶೋಗೆ ಆಯ್ಕೆ ಆಗಿದ್ದಾರೆ. ಶೀಘ್ರವೇ ಇದರ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ.

ಹನುಮಂತ ಅವರು ‘ಬಿಗ್ ಬಾಸ್’ ಬಳಿಕ ‘ಗರ್ಲ್ಸ್ vs ಬಾಯ್ಸ್’ ಶೋಗೆ ಆಯ್ಕೆ ಆಗಿದ್ದಾರೆ. ಶೀಘ್ರವೇ ಇದರ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ.

7 / 7
Follow Us
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ