AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bihar Results 2025: ಬಿಹಾರದ ಫಲಿತಾಂಶ ಏನಾಗುತ್ತೋ ಎನ್ನುವ ತಲೆ ಬಿಸಿ ನಡುವೆ ಕೊಂಚ ನಗು ತರಿಸುವ ಮೀಮ್ಸ್

2025ರ ಚುನಾವಣಾ ಫಲಿತಾಂಶ ಏನಾಗುತ್ತೋ ಎಂದು ಜನರು ಕಾತುರದಿಂದ ಕಾಯುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮೀಮ್ಸ್​ಗಳು ಮುಖದಲ್ಲಿರುವ ಆತಂಕದ ನೆರಿಗೆಗಳನ್ನು ಸರಿ ಪಡಿಸಲು ಬಂದಂತಿವೆ. ಆತಂಕದಲ್ಲಿರುವ ಬೆಂಬಲಿಗರು ಪ್ರತಿ ಕೆಲವು ಸೆಕೆಂಡುಗಳಿಗೊಮ್ಮೆ ಫಲಿತಾಂಶಗಳ ಹಾಗೂ ಅಭ್ಯರ್ಥಿಗಳಿಗೆ ಸಂಬಂಧಿಸಿದ ಮಿಮ್ಸ್​ಗಳನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವು ಇಲ್ಲಿವೆ.

ನಯನಾ ರಾಜೀವ್
|

Updated on:Nov 14, 2025 | 2:17 PM

Share
ಪ್ರತಿ ರಾಜಕೀಯ ಪಕ್ಷವೂ ತಾವು ಗೆಲ್ಲುವುದಾಗಿ ಹೇಳಿಕೆ ನೀಡುತ್ತಿವೆ ಆದರೆ ರಿಯಾಲಿಟಿ ಏನೆಂದರೆ ಅವೆಲ್ಲಾ ಪಕ್ಷಗಳು ಸೇರಿದ್ರೂ ಗೆಲುವು ಸಾಧ್ಯವಿಲ್ಲ ಎಂದು ಮಿಮ್ಸ್ ಮಾಡಲಾಗಿದೆ. ಅದರಲ್ಲಿ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ನಡುವಿನ ಸಂಭಾಷಣೆ ನಡೆದಂತೆ ಪೋಸ್ಟರ್ ಬಳಸಲಾಗಿದ್ದು, ಅದರಲ್ಲಿ ತೇಜಸ್ವಿ ಯಾದವ್ ತಲೆ ಮೇಲೆ ಕೈಹೊತ್ತುಕೊಂಡರೆ ಲಾಲೂ ಮಗನಿಗೆ ಸಮಾಧಾನ ಮಾಡುತ್ತಾ ನಿನ್ನಿಂದ ಇದು ಸಾಧ್ಯವಾಗಲ್ಲ ಮಗನೇ ಎಂದು ಹೇಳುತ್ತಿರುವಂತೆ ಕ್ರಿಯೇಟ್ ಮಾಡಲಾಗಿದೆ.

ಪ್ರತಿ ರಾಜಕೀಯ ಪಕ್ಷವೂ ತಾವು ಗೆಲ್ಲುವುದಾಗಿ ಹೇಳಿಕೆ ನೀಡುತ್ತಿವೆ ಆದರೆ ರಿಯಾಲಿಟಿ ಏನೆಂದರೆ ಅವೆಲ್ಲಾ ಪಕ್ಷಗಳು ಸೇರಿದ್ರೂ ಗೆಲುವು ಸಾಧ್ಯವಿಲ್ಲ ಎಂದು ಮಿಮ್ಸ್ ಮಾಡಲಾಗಿದೆ. ಅದರಲ್ಲಿ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ನಡುವಿನ ಸಂಭಾಷಣೆ ನಡೆದಂತೆ ಪೋಸ್ಟರ್ ಬಳಸಲಾಗಿದ್ದು, ಅದರಲ್ಲಿ ತೇಜಸ್ವಿ ಯಾದವ್ ತಲೆ ಮೇಲೆ ಕೈಹೊತ್ತುಕೊಂಡರೆ ಲಾಲೂ ಮಗನಿಗೆ ಸಮಾಧಾನ ಮಾಡುತ್ತಾ ನಿನ್ನಿಂದ ಇದು ಸಾಧ್ಯವಾಗಲ್ಲ ಮಗನೇ ಎಂದು ಹೇಳುತ್ತಿರುವಂತೆ ಕ್ರಿಯೇಟ್ ಮಾಡಲಾಗಿದೆ.

1 / 5
ಮತ್ತೊಂದು ಕಡೆ ಆಯೆಶಾ ಎಂಬುವವರು ಪೋಸ್ಟರ್​ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಶಾಂತ್ ಕಿಶೋರ್ ಚಿತ್ರವಿದೆ. ಅದರಲ್ಲಿ ಗೆಲುವಂತೂ ನಿಮ್ಮದಾಗಿಲ್ಲ ಕೊನೆಯಲ್ಲಿ ಎಲ್ಲಾದರೂ ನಿಮ್ಮ ಹೆಸರಿರಬಹುದು ಹುಡುಕಿಕೊಳ್ಳಿ ಎಂದು ತಮಾಷೆ ಮಾಡುವಂತಿದೆ.

ಮತ್ತೊಂದು ಕಡೆ ಆಯೆಶಾ ಎಂಬುವವರು ಪೋಸ್ಟರ್​ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಶಾಂತ್ ಕಿಶೋರ್ ಚಿತ್ರವಿದೆ. ಅದರಲ್ಲಿ ಗೆಲುವಂತೂ ನಿಮ್ಮದಾಗಿಲ್ಲ ಕೊನೆಯಲ್ಲಿ ಎಲ್ಲಾದರೂ ನಿಮ್ಮ ಹೆಸರಿರಬಹುದು ಹುಡುಕಿಕೊಳ್ಳಿ ಎಂದು ತಮಾಷೆ ಮಾಡುವಂತಿದೆ.

2 / 5
ಸೂರಜ್ ಕುಶ್ವಾಹ ಎಂಬುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ನಿತೀಶ್​ ಕುಮಾರ್  ಲಾಲೂ ಪ್ರಸಾದ್ ಯಾದವ್​ಗೆ ಚುನಾವಣೆ ಬಗ್ಗೆ ಕಿವಿ ಮಾತು ಹೇಳುತ್ತಿರುವಂತಿದೆ. ಓ ಭೇಟಾ ಜಿ ಹಿಂದಿ ಹಾಡನ್ನು ಹಾಡುತ್ತಾ ಚುನಾವಣೆಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂದು ಮಾರ್ಮಿಕವಾಗಿ ಹೇಳುವಂತಿದೆ.

ಸೂರಜ್ ಕುಶ್ವಾಹ ಎಂಬುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ನಿತೀಶ್​ ಕುಮಾರ್ ಲಾಲೂ ಪ್ರಸಾದ್ ಯಾದವ್​ಗೆ ಚುನಾವಣೆ ಬಗ್ಗೆ ಕಿವಿ ಮಾತು ಹೇಳುತ್ತಿರುವಂತಿದೆ. ಓ ಭೇಟಾ ಜಿ ಹಿಂದಿ ಹಾಡನ್ನು ಹಾಡುತ್ತಾ ಚುನಾವಣೆಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂದು ಮಾರ್ಮಿಕವಾಗಿ ಹೇಳುವಂತಿದೆ.

3 / 5
ರವೀಶ್ ಎಂಬುವವರು ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದೊಡ್ಡ ಮೀನು ಹಾಗೂ ಸಣ್ಣ ಮೀನಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂದರೆ ಮಹಾಘಟಬಂಧನ್ ಹೆಚ್ಚು ಮತಗಳನ್ನು ಪಡೆಯಬಹುದು, ನಮ್ಮ ಬಲ ಇಷ್ಟಿದೆ ಎಂದು ತೋರಿಸಿದ್ದರೂ ಕೊನೆಗೆ ಗಳಿಸಿದ್ದು ಇಷ್ಟೇ ಮತ ಎಂಬಂತಿದೆ.

ರವೀಶ್ ಎಂಬುವವರು ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದೊಡ್ಡ ಮೀನು ಹಾಗೂ ಸಣ್ಣ ಮೀನಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂದರೆ ಮಹಾಘಟಬಂಧನ್ ಹೆಚ್ಚು ಮತಗಳನ್ನು ಪಡೆಯಬಹುದು, ನಮ್ಮ ಬಲ ಇಷ್ಟಿದೆ ಎಂದು ತೋರಿಸಿದ್ದರೂ ಕೊನೆಗೆ ಗಳಿಸಿದ್ದು ಇಷ್ಟೇ ಮತ ಎಂಬಂತಿದೆ.

4 / 5
ಸಾಗರ್ ಎಂಬುವವರು ಪೋಸ್ಟ್​ ಮಾಡಿರುವ ಪೋಸ್ಟರ್​ನಲ್ಲಿ ತೇಜಸ್ವಿ ಯಾದವ್ ಕಾರಿನಲ್ಲಿ ಕುಳಿತಿದ್ದಾರೆ. ನಾನು ಮುಖ್ಯಮಂತ್ರಿಯಾಗುವ ಸರದಿ ಬಂದಾಗ ಎಕ್ಸಿಟ್ ಪೋಲ್​ ಕೂಡ ನಿಜವಾಗೋಯ್ತು ಎಂದು ಬೇಸರದಿಂದ ಹೇಳಿಕೊಳ್ಳುವಂತಿದೆ.

ಸಾಗರ್ ಎಂಬುವವರು ಪೋಸ್ಟ್​ ಮಾಡಿರುವ ಪೋಸ್ಟರ್​ನಲ್ಲಿ ತೇಜಸ್ವಿ ಯಾದವ್ ಕಾರಿನಲ್ಲಿ ಕುಳಿತಿದ್ದಾರೆ. ನಾನು ಮುಖ್ಯಮಂತ್ರಿಯಾಗುವ ಸರದಿ ಬಂದಾಗ ಎಕ್ಸಿಟ್ ಪೋಲ್​ ಕೂಡ ನಿಜವಾಗೋಯ್ತು ಎಂದು ಬೇಸರದಿಂದ ಹೇಳಿಕೊಳ್ಳುವಂತಿದೆ.

5 / 5

Published On - 1:32 pm, Fri, 14 November 25

Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!